ಶಂಕರ ಘಟ್ಟದಲ್ಲಿರುವ ಕುವೆಂಪು ವಿಶ್ವ ವಿದ್ಯಾಲಯದಲ್ಲಿ nsui ವಿಧ್ಯಾರ್ಥಿಗಳು ಮಾಡಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಕುಲಪತಿ ಪ್ರೋ ಶರತ್ ಅನಂತ್ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳು ಈ ರೀತಿ ನಡೆದುಕೊಳ್ಳಬಾರದಿತ್ತು. ಇದರಿಂದ ಅವರ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ತಪ್ಪೇನಿಲ್ಲ. ಆದರೆ ಈ ರೀತಿಯ ಪ್ರತಿಭಟನೆ ನನಗೆ ಬಹಳ ನೋವನ್ನು ಉಂಟುಮಾಡಿದೆ.
ಎಲ್ಲ ಯುವಕರ ಮೇಲೆಯೂ ಸಹ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದೇವೆ ತನಿಖೆ ನಡೆಯುತ್ತಿದೆ ಎಂದರು
ವಿದ್ಯಾರ್ಥಿಗಳ ವರ್ತನೆಗೆ ಕುಲಪತಿ ಬೇಸರ: “ಹೋರಾಟ ಸರಿ, ಆದರೆ ಹಿಂಸೆ ಬೇಡ; ಇದು ನಿಮ್ಮ ಭವಿಷ್ಯಕ್ಕೆ ಮುಳುವಾಗಬಹುದು!”
#KuvempuUniversity, #VCSharathAnanthamurthy, #StudentProtest, #NSUI, #ShimogaNews, #CampusLife, #EducationMatters, #Shankaraghatta, #MalenaduToday, #StudentFuture, #PoliceCase, #UniversityUpdates
