ಮೊನ್ನೆ ಬೆಳಗ್ಗಿನ ಜಾವ ತೀರ್ಥಹಳ್ಳಿ ಪೇಟೆ ಹತ್ತರ ಬಂದು, ಅಂಗಡಿಯ ಬೋರ್ಡ್ವೊಂದನ್ನ ಪುಡಿ ಮಾಡಿ ಹೋಗಿದ್ದ ಕಾಡಾನೆ, ನಿನ್ನೆ ಮತ್ತೆ ತೀರ್ಥಹಳ್ಳಿ ಹತ್ತಿರ ಕಾಣಿಸಿಕೊಂಡಿದೆ.
ಕುರುವಳ್ಳಿಯಲ್ಲಿ ಕಾಣಿಸಿದ್ದ ಕಾಡಾನೆಯ ಬಗೆಗಿನ ಸುದ್ದಿ ಇಲ್ಲಿದೆ ಓದಿ : BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ
ಇಲ್ಲಿನ ತಳುವೆಯ ಬಳಿಯಲ್ಲಿ ಕಾಣಿಸಿಕೊಂಡ ಕಾಡಾನೆ, ಈ ಭಾಗದ ತೋಟಗಳಿಗೆ ನುಗ್ಗಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ತೋಟಗಳಲ್ಳಿ ಓಡಾಡ್ತಿದ್ದ ಆನೆಯು ಕೆಲವೆಡೆ ಬೇಲಿ ಮುರಿದಿದೆ. ಬಳಿಕ ತೋಟದ ಹಾದಿಯಲ್ಲಿ ಸಾಗಿ ಪ್ಲಾಂಟೇಷನ್ ಕಡೆಗೆ ಸಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
ಈಗಾಗಲೇ ಕಾಡಾನೆಯನ್ನು ಹಿಡಿದು ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಸಹ ಆರಂಭಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದಲ್ಲಿಯೇ ಕಾಣಿಸಿಕೊಂಡ ಕಾಡಾನೆಯ ದೃಶ್ಯ



