BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ
ಇನ್ನೂ ವಿಷಯ ತಿಳಿಯುತ್ತಲೇ ಅರಣ್ಯ ಇಲಾಖೆ ಆನೆಯ ಹುಡುಕಾಟ ಆರಂಭಿಸಿದೆ. ಆದರೆ ಇದುವರೆಗೂ ಆನೆಯ ಸುಳಿವು ಗೊತ್ತಾಗಿಲ್ಲ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುವುದು ಕಾಮನ್ ಆಗಿತ್ತು. ಆದರೆ ಇವತ್ತು ಬೆಳಗ್ಗಿನ ಜಾವ ತೀರ್ಥಹಳ್ಳಿ ಪೇಟೆ ಸಮೀಪವೇ ಕಾಡಾನೆಯೊಂದು ಕಾಣಿಸಿಕೊಂಡಿದೆ.
ಆಕಾಶದಲ್ಲಿ ಬೆಳಕು: ಶಿವಮೊಗ್ಗದಲ್ಲಿಯು ಕಾಣಿಸಿದ ಆಕಾಶದ ಸೀರಿಯಲ್ ಸೆಟ್/ ಏನಿದರ ರಹಸ್ಯ ಗೊತ್ತಾ?
ಪಟ್ಟಣದ ಕುರುವಳ್ಳಿಯ ತುಂಗಾನದಿಯಲ್ಲಿ ಆನೆಯೊಂದು ಕಾಣಿಸಿಕೊಂಡಿದೆ. ಪರಿಣಾಮ ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕದ್ದ ಚಿನ್ನದಿಂದಲೇ ಕಳ್ಳರಿಗೆ ಮೋಸ/ ಮಹಿಳೆ ಎದುರು ಯಾಮಾರಿದ ಸರಗಳ್ಳರು
ನಿನ್ನೆ ರಾತ್ರಿ ಮೇಳಿಗೆ ಬಳಿ ಕಾಣಿಸಿಕೊಂಡಿದ್ದ ಆನೆ, ಬಳಿಕ ಕುರುವಳ್ಳಿಯಲ್ಲಿ ಕಾಣಿಸಿದೆ. ನಾಗರಕಟ್ಟೆ ಹತ್ತಿರ ತುಂಗಾನದಿಗೆ ಇಳಿದಿದ್ದ ಆನೆಯು ಎನ್ ಆರ್ಪುರದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ.
ಇದನ್ನು ಸಹ ಓದಿ: ಬೈಕ್ ಓಡಿಸುವ ಮಕ್ಕಳ ಪೋಷಕರಿಗೆ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ
ಇನ್ನೂ ವಿಷಯ ತಿಳಿಯುತ್ತಲೇ ಅರಣ್ಯ ಇಲಾಖೆ ಆನೆಯ ಹುಡುಕಾಟ ಆರಂಭಿಸಿದೆ. ಆದರೆ ಇದುವರೆಗೂ ಆನೆಯ ಸುಳಿವು ಗೊತ್ತಾಗಿಲ್ಲ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ