BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ

ಇನ್ನೂ ವಿಷಯ ತಿಳಿಯುತ್ತಲೇ ಅರಣ್ಯ ಇಲಾಖೆ ಆನೆಯ ಹುಡುಕಾಟ ಆರಂಭಿಸಿದೆ. ಆದರೆ ಇದುವರೆಗೂ ಆನೆಯ ಸುಳಿವು ಗೊತ್ತಾಗಿಲ್ಲ

BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುವುದು ಕಾಮನ್ ಆಗಿತ್ತು. ಆದರೆ ಇವತ್ತು ಬೆಳಗ್ಗಿನ ಜಾವ ತೀರ್ಥಹಳ್ಳಿ ಪೇಟೆ ಸಮೀಪವೇ ಕಾಡಾನೆಯೊಂದು ಕಾಣಿಸಿಕೊಂಡಿದೆ. 

ಆಕಾಶದಲ್ಲಿ ಬೆಳಕು: ಶಿವಮೊಗ್ಗದಲ್ಲಿಯು ಕಾಣಿಸಿದ ಆಕಾಶದ ಸೀರಿಯಲ್​ ಸೆಟ್​/ ಏನಿದರ ರಹಸ್ಯ ಗೊತ್ತಾ?

ಪಟ್ಟಣದ ಕುರುವಳ್ಳಿಯ ತುಂಗಾನದಿಯಲ್ಲಿ ಆನೆಯೊಂದು ಕಾಣಿಸಿಕೊಂಡಿದೆ. ಪರಿಣಾಮ ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. 

ಕದ್ದ ಚಿನ್ನದಿಂದಲೇ ಕಳ್ಳರಿಗೆ ಮೋಸ/ ಮಹಿಳೆ ಎದುರು ಯಾಮಾರಿದ ಸರಗಳ್ಳರು

ನಿನ್ನೆ ರಾತ್ರಿ ಮೇಳಿಗೆ ಬಳಿ ಕಾಣಿಸಿಕೊಂಡಿದ್ದ ಆನೆ, ಬಳಿಕ ಕುರುವಳ್ಳಿಯಲ್ಲಿ ಕಾಣಿಸಿದೆ. ನಾಗರಕಟ್ಟೆ ಹತ್ತಿರ ತುಂಗಾನದಿಗೆ ಇಳಿದಿದ್ದ ಆನೆಯು ಎನ್​ ಆರ್​ಪುರದಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. 

ಇದನ್ನು ಸಹ ಓದಿ: ಬೈಕ್​ ಓಡಿಸುವ ಮಕ್ಕಳ ಪೋಷಕರಿಗೆ ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ

ಇನ್ನೂ ವಿಷಯ ತಿಳಿಯುತ್ತಲೇ ಅರಣ್ಯ ಇಲಾಖೆ ಆನೆಯ ಹುಡುಕಾಟ ಆರಂಭಿಸಿದೆ. ಆದರೆ ಇದುವರೆಗೂ ಆನೆಯ ಸುಳಿವು  ಗೊತ್ತಾಗಿಲ್ಲ

ಕೆಲವೆಡೆ 60 ಸೆಕೆಂಡ್, ಕೆಲವಡೆ 15 ಸೆಕೆಂಡ್/ ಸರ್ಕಲ್​​ಗಳಲ್ಲಿ ಟ್ರಾಫಿಕ್ ಸಿಗ್ನಲ್​ ಗೊಂದಲಗಳಿಗೆ ಎಸ್​ಪಿ ಮಿಥುನ್ ಕುಮಾರ್​ ಕೊಟ್ಟ ಉತ್ತರ ಇಲ್ಲಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ