ಈ ಘಟನೆ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ, ಪ್ರೋ ಶರತ್​​ ಅನಂತ ಮೂರ್ತಿ

kuvempu University ಶಿವಮೊಗ್ಗ :  ಶಂಕರ ಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ  ಬರೆದು 5 ತಿಂಗಳಾದರೂ ರಿಸಲ್ಟ್ ಇಲ್ಲ. 3 ವರ್ಷಗಳಿಂದ ಅಂಕಪಟ್ಟಿಯೇ ಕೊಟ್ಟಿಲ್ಲ! ಇದರ ಜೊತೆಗೆ ದಿಢೀರ್ ಫೀಸ್ ಏರಿಕೆಯಾಗುತ್ತಿದೆ ಎಂದು  ಆರೋಪಿಸಿ ಇಂದು ಎಸ್​ ಎಸ್​ ಯು  ಐ ಕಾರ್ಯಕರ್ತರು ಬೃಹತ್​ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಕುಲಪತಿ ಶರತ್ ಅನಂತಮೂರ್ತಿ ಅವರ ಕಚೇರಿಯ ಮುಂಭಾಗದಲ್ಲ್ಇದ್ದ ಹೂವಿನ ಪಾಟ್​ ಸೇರಿದಂತೆ ಚೇರ್​​​ಗಳನ್ನು ಪ್ರತಿಭಟನಾ ನಿರತ ವಿಧ್ಯಾರ್ಥಿಗಳು ಪುಡಿಗಟ್ಟಿದರು.ಅಲ್ಲದೆ ವಿವಿ ಬೋರ್ಡ್​ಗಳಿಗೆ ಪೈಂಟ್ ಸ್ಪ್ರೆ ಹೊಡೆದರು. ಆಕ್ರೋಶಗೊಂಡಿದ್ದ ಕಾರ್ಯಕರ್ತರು ಅಲ್ಲಿದ್ದ ಕುರ್ಚಿಗಳನ್ನು ಕೂಡ ದ್ವಂಸ ಮಾಡಿದರು.

https://www.youtube.com/watch?v=k60FssOw9vw

ಈ ಕುರಿತು ಪ್ರೋ ಶರತ್​ ಅನಂತ್​ ಮೂರ್ತಿ ಪ್ರತಿಕ್ರಿಯಿಸಿದ್ದು, ಇವರು ಯಾರು ಸಹ ವಿದ್ಯಾರ್ಥಿಗಳಲ್ಲ, ವಿದ್ಯಾರ್ಥಿಗಳು ಈ ರೀತಿ ನಡೆದುಕೊಳ್ಳಲು ಸಾಧ್ಯವೇ ಇಲ್ಲ.  ಎಲ್ಲರ ಮೇಲೂ ಸಹ ಕಠಿಣ ಕ್ರಮ ಕೈಗೊಳ್ಳುತ್ತೇನೆ, ಇದರ ಹಿಂದೆ ಯಾರಿದ್ದಾರೆ ಎಂಬುವುದು ನನಗೆ ತಿಳಿದಿದೆ ಎಂದು ಹೇಳಿದರು.

Kuvempu University NSUI Activists Vandalize  Office

#KuvempuUniversity #KuvempuUniversityProtest #NSUIKarnataka #NSUI #StudentProtest #Shivamogga #EducationCrisis #JusticeForStudents #UniversityAdministrativeFailure #BreakingNewsKarnataka #EducationReform #ExamResultsDelay #StudentRights #KuvempuUniversityNews #Karnatak