ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್​

I asked for a ticket for myself! I am not asking for tickets for my son, my grandchildren,/ Ayanur Manjunath

ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್​
ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್​

MALENADUTODAY.COM  |SHIVAMOGGA| #KANNADANEWSWEB

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್​ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್​ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್​ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು,  ನಾನು ಈ ಸಲ ಚುನಾವಣೆಗೆ ನಿಲ್ಲುತ್ತೇನೆ ಅದರಲ್ಲಿ ಯಾವುದೆ ಅನುಮಾನ ಇಲ್ಲ ಎಂದಿದ್ದಾರೆ.

ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ? 

ನೌಕರರ ಮತ್ತು ಕಾರ್ಮಿಕರ ವಿಷಯವನ್ನ ವಿಧಾನ ಪರಿಷತ್ತಿನಲ್ಲಿ ನಾನು ಎಷ್ಟೇ ಸಮರ್ಥವಾಗಿ ಮಾಡಿದರು ಹೆಚ್ಚು ಫಲ ಸಿಗುತ್ತಿಲ್ಲ. ಹಾಗಾಗಿ ಎಲ್ಲಿ ಕಾನೂನುಗಳ ನಿರ್ಮಾಣ ಆಗುತ್ತೋ ಅಲ್ಲಿಗೆ ಹೋಗಬೇಕು ಎಂದು ಬಯಸಿದ್ದೀನಿ.  ಈ ಸಮಸ್ಯೆಗಳ ಪರಿಹಾರಕ್ಕಾಗಿ ಅವಕಾಶ ಸಿಕ್ಕರೆ ವಿಧಾನಸಭೆಯನ್ನ ಪ್ರವೇಶ ಮಾಡ್ತೀನಿ ತಮ್ಮೆಲ್ಲರ ಒಪ್ಪಿಗೆ ಆಶೀರ್ವಾದ ಇರಲಿ  ಪಕ್ಷದ ಮುಖಂಡರಿಗೆ ಪತ್ರ ಬರೆದಿದ್ದೇನೆ. ನನಗೆ ಅವಕಾಶವನ್ನು ಮಾಡಿ ಕೊಡಿ ಎಂದು ಕೇಳಿದ್ದೇನೆ ಎಂದರು

Ayanur Manjunath : ಪೋಸ್ಟರ್ ವೈರಲ್​​ ಬೆನ್ನಲ್ಲೆ​ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ನೀಡಿದ ಉತ್ತರವೇನು!?

ವಿದ್ಯಾರ್ಥಿ ದಿನಗಳಿಂದ ನನ್ನ ಶಿವಮೊಗ್ಗ ನನ್ನ ಕಾರ್ಯಕ್ಷೇತ್ರ. ಕಾರ್ಮಿಕ ಕ್ಷೇತ್ರ ಶಿವಮೊಗ್ಗನೇ ಆಗಿದೆ.  ನನಗೆ ಪಕ್ಷ ಹಲವಾರು ಅವಕಾಶಗಳನ್ನು ಕೊಟ್ಟಿದೆ. ಆದರೆ ಕಾರ್ಯಕ್ಷೇತ್ರದಿಂದ ಹೊರಕ್ಕೆ ಹೆಚ್ಚು ಕೆಲಸವನ್ನು ಮಾಡ್ತಾ ಇದ್ದೇನೆ.  ನಾನು ಬೆಳೆದಂತಹ ನಾನು ಅಪೇಕ್ಷೆ ಪಡುವಂತಹ ಬಯಸುವಂತ ಈ ನಗರದ ಪ್ರತಿನಿಧಿ ಆಗಬೇಕು ಅನ್ನುವಂತಹ ಇಚ್ಛೆಯನ್ನು ವ್ಯಕ್ತಪಡಿಸಿದ್ದೇನೆ. ನಾನು ನನ್ನ ಮಗನಿಗೆ ನನ್ನ ಮಕ್ಕಳಿಗೆ ಕೇಳಿಲ್ಲ. ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೊಡಿ ಎಂದು ಕೇಳಿಲ್ಲ ಎಂದ ಆಯನೂರು ಮಂಜುನಾಥ್,  ಅದಕ್ಕೆ ಯಾಕೆ ಅರ್ಥವನ್ನು ಬೇರೆ ತರಹ ಹುಡುಕುತ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews  Sagar Taluk News, Sagar News, Deputy Commissioner's Village Stay, DC Dr. Selvamani, Tadagale Health Centre, Saidur Grama Panchayath, Foetal Detection Allegations, Sanjeevini Hospital ,ಸಾಗರ ತಾಲ್ಲೂಕು ಸುದ್ದಿ, ಸಾಗರ ನ್ಯೂಸ್, ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ, ಡಿಸಿ ಡಾ.ಸೆಲ್ವಮಣಿ, ತಡಗಳಲೆ ಆರೋಗ್ಯ ಕೇಂದ್ರ, ಸೈದೂರು ಗ್ರಾಮ ಪಂಚಾಯಿತಿ, ಭ್ರೂಣ ಪತ್ತೆ ಆರೋಪ, ಸಂಜೀವಿನಿ ಆಸ್ಪತ್ರೆ  #ayanurmanjunath,#ayanuru manjunath, #ayanurmanjunath #speech, #mlcayanur #manjunath, #ayanurmanjunatha, #bjpleader #ayanurumanjunath,#ayanur manjunathmlc,#ayanurmanjunathnews,#drksudhakartodaynews #ayanurmanjunath,#aayanurmanjunath,#ayanurmanjunathmlcpressmeet.#healthdeportment,#mlcayanurmanjunathangry,#bjpleaderayanurmanjunathreacts,#mlcayanurumanjunath,#bjpmlcayanurumanjunath,#ayanurumanjunathlatestnews,#todaykannada #ayanurumanjunath