ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್ ಸ್ಟೇಷನ್ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್
ಈ ವೇಳೆ ಅವರು ಆಡಿರುವ ಚಾಕು ಚೂಪಾಗಿ ಇಟ್ಟುಕೊಳ್ಳಿ ಎಂಬ ವಾಕ್ಯ ಪ್ರಚೋದನಕಾರಿಯಾಗಿದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತದೆ.
ಶಿವಮೊಗ್ಗ ಎನ್ಇಎಸ್ ಮೈದಾನದಲ್ಲಿ (NES) ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್ (prgya singh thakur) ಮಾತನಾಡಿದ್ದರು.
ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?
ಈ ವೇಳೆ ಅವರು ಆಡಿರುವ ಚಾಕು ಚೂಪಾಗಿ ಇಟ್ಟುಕೊಳ್ಳಿ ಎಂಬ ವಾಕ್ಯ ಪ್ರಚೋದನಕಾರಿಯಾಗಿದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತದೆ.
ಇವರ ವಿರುದ್ಧ ಕೇಸ್ ದಾಖಲಿಸಿ ಎಂದು, ತೆಹಸಿನ್ ಪೂನಾವಾಲಾ ಎಂಬವರು ಇಮೇಲ್ ಮೂಲಕ ದೂರು ಸಲ್ಲಿಸಿದ್ದರು. ಈ ಬಗ್ಗೆ ಮಲೆನಾಡು ಟುಡೆ ನಿನ್ನೆಯೇ ವರದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ ಓದಿ : ವಿಡಿಯೋ 2 ದಿನದಲ್ಲಿ ವೈರಲ್ ಆಯ್ತು ಸಾದ್ವಿ ಮಾತು/ ಸೊಪ್ಪು ಕತ್ತರಿಸುವ ಚಾಕು ವಿಚಾರ-ವಿವಾದ/ ಎಫ್ಐಆರ್ ದಾಖಲಿಸುವಂತೆ ಶಿವಮೊಗ್ಗ ಎಸ್ಪಿಗೆ ಕಂಪ್ಲೆಂಟ್ / ಏನಿದು? ಇಲ್ಲಿದೆ ಓದಿ
ಸದ್ಯ ಈ ಸಂಬಂಧ ಶಿವಮೊಗ್ಗ ಪೊಲೀಸರು ಪ್ರತಿಕ್ರಿಯಿಸಿದ್ದು, ದೂರುದಾರ ತೆಹಸೀನ್ ಪೂನಾವಾಲಾರಿಗೆ ಉತ್ತರ ನೀಡಿ, ಕೋಟೆ ಪೊಲೀಸ್ ಠಾಣೆಗೆ ಇವತ್ತು ಹಾಜರಾಗುವಂತೆ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ತೆಹಸೀನ್ ಕೋಟೆ ಠಾಣೆ ಪೊಲೀಸರ ಲೆಟರ್ನ್ನು ಬಹಿರಂಗ ಪಡಿಸಿದ್ದು, ಪೊಲೀಸರ ನಡೆಗೆ ಅಸಮಾಧಾನವೂ ಹೊರಹಾಕಿದ್ದಾರೆ.
ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ
Update - I just received a notice from the #Karnataka police at 8pm asking me to appear before them in less than 24 hours i.e TOMORROW at 11 am at Shivamogga!
Does it not make the conduct of the police department very clear?#PragyaThakur@Shivamogga_SP @CMofKarnataka @BSBommai pic.twitter.com/c5bs3AIhLR — Tehseen Poonawalla Official ???????? (@tehseenp) December 27, 2022
ಇನ್ನೂ ಈ ನಡುವೆ ಸಾದ್ವಿ ವಿರುದ್ಧ ಮೊದಲೇ ದೂರು ಕೊಟ್ಟಿದ್ದೆ ಎಂದು ಸಾಕೇತ್ ಗೋಕಲೆ ಎಂಬವರು, ತಾವು ನೀಡಿದ್ದ ಕಂಪ್ಲೆಂಟ್ ಹಾಗೂ ಅದಕ್ಕೆ ಪಡೆದುಕೊಂಡ ಅಕ್ನಾಲೆಡ್ಜ್ ಮೆಂಟ್ನ್ನ ಸಹ ಫೋಸ್ಟ್ ಮಾಡಿದ್ದಾರೆ.
Copy of the complaint to SP Shivamogga as well as acknowledgment from Karnataka Police pic.twitter.com/826ZekUayX — Saket Gokhale (@SaketGokhale) December 27, 2022
ಒಟ್ಟಾರೆ ಸಾದ್ವಿ ಪ್ರಗ್ಯಾ ಸಿಂಗ್ ಶಿವಮೊಗ್ಗದಲ್ಲಿ ಆಡಿರುವ ಮಾತುಗಳು ಸಾಕಷ್ಟು ಸಂಚಲನ ಮೂಡಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ.ಈ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಯಾವ ರೀತಿಯ ನಡೆ ಇಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನು ಸಹ ಓದಿ : ಸಾರ್ವಜನಿಕರಲ್ಲಿ ವಿನಂತಿ/ ಇವತ್ತು ಶಿವಮೊಗ್ಗದ ಈ ಬಹುತೇಕ ಭಾಗಗಳಲ್ಲಿ ಕರೆಂಟ್ ಇರೋದಿಲ್ಲ/ ಎಲ್ಲೆಲ್ಲಿ ಓದಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ