Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
HINDU MAHASABHA GANAPATHI

Shivamogga | ಹಬ್ಬಕ್ಕೂ ಮೊದಲೇ ಜೈಲಿಗೆ ಬಂದ ಗಣಪತಿ | ಸೆಂಟ್ರಲ್‌ ಜೈಲ್‌ನಲ್ಲಿ ಇವತ್ತು ನಡೆಯಿತು 3 ಘಟನೆ

13
Last updated: August 28, 2024 7:10 pm
13
Share
SHARE

SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ  

- Advertisement -

ಇನ್ನೇನು ಗಣೇಶೋತ್ಸವ 2024 (Ganeshotsav 2024) ಹತ್ತಿರ ಬರುತ್ತಿದೆ. ಇದೇ ಸೆಪ್ಟೆಂಬರ್‌ ಏಳರಂದು ಗಣಪತಿ ಹಬ್ಬ ಆಚರಣೆ ನಡೆಯಲಿದೆ. ಈಗಾಗಲೇ ಮಲೆನಾಡು ಗಣೇಶನ ಹಬ್ಬಕ್ಕಾಗಿ ಸಜ್ಜುಗೊಳ್ಳುತ್ತಿದ್ದು, ವಿಶೇಷವಾಗಿ ಶಿವಮೊಗ್ಗದಲ್ಲಿ ಗಣಪತಿ ಮಂಡಳಿಗಳು ವಿಜ್ರಂಭಣೆಯ ಆಚರಣೆಗೆ ಸಿದ್ದವಾಗುತ್ತಿವೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ವಿಶೇಷ ಅಂದರೆ, ಈ ಸಲ ಹಬ್ಬಕ್ಕೂ ಮೊದಲೇ ಗಣೇಶ ಶಿವಮೊಗ್ಗ ಸೆಂಟ್ರಲ್‌ ಜೈಲು ಸೇರಿದ್ದಾನೆ. ಹಾ ದಯವಿಟ್ಟು ತಪ್ಪು ತಿಳಿಯಬೇಡಿ, ವಿಘ್ನ ನಿವಾರಕನಾಗಿ ಗಣಪತಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಪ್ರತಿಷ್ಟಾಪನೆ ಗೊಳ್ಳುತ್ತಿದ್ದಾನೆ. 

car decor

ಶಿವಮೊಗ್ಗ ಕೇಂದ್ರ ಕಾರಾಗೃಹ

ಹೌದು, ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಿರ್ಮಾಣವಾಗಿರುವ ನೂತನ ದೇವಾಲಯದಲ್ಲಿ ಗಣೇಶನ ಪ್ರತಿಷ್ಟಾಪನೆ ನಡೆಯುತ್ತಿದೆ ಕೇಂದ್ರ ಕಾರಾಗೃಹ ವಸತಿ ಗೃಹ ಆವರಣ ಜೈಲು ಮಹಾ ಗಣಪತಿ ದೇವಸ್ಥಾನ ಸೇವಾ ಸಮಿತಿ ಜೈಲು ಗಣಪನಿಗಾಗಿ ನೂತನವಾದ ದೇಗುಲವೊಂದನ್ನ ನಿರ್ಮಿಸಿದೆ. ಕಳೆದ ಕೆಲವು ವರ್ಷಗಳಿಂದ ಈ ದೇವಾಲಯ ನಿರ್ಮಾಣದ ಹಂತದಲ್ಲಿದ್ದು, ಇದೀಗ ಪೂರ್ಣಗೊಂಡಿದೆ. 

ದೇವಾಲಯದ ಉದ್ಘಾಟನೆಯ ಜೊತೆಯಲ್ಲಿ ಜೈಲು ಮಹಾಗಣಪತಿಯ ಪ್ರತಿಷ್ಟಾಪನೆಯು ಇವತ್ತು ನಡೆಯಲಿದೆ. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ ಅನಿತಾ ಆರ್‌ ರವರ ನೇತೃತ್ವದಲ್ಲಿ ದೇವಾಲಯ ಉದ್ಘಾಟನೆಗೊಳ್ಳಲಿದ್ದು, ಗಣಪತಿಯ ಪ್ರಾಣ ಪ್ರತಿಷ್ಟಾಪನೆ ನಡೆಯಲಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಕೇಂದ್ರ ಕಾರಾಗೃಹದ ಮುಖ್ಯದ್ವಾರ ದಾಟಿ ತುಸು ಮುಂದಕ್ಕೆ ಸಾಗಿದರೆ ಬಲಬದಿಗೆ ದೇವಾಲಯ ನಿರ್ಮಾಣವಾಗಿದೆ. ಈ ಜೈಲಿನ ಗಣಪತಿ ದೇವಾಲಯದ ಹಿಂದೆ ಹಲವು ಕಥೆಗಳು ಇಲ್ಲಿವೆ. ಅದರಾಚೆಗೆ ಈ ಹಿಂದೆ ಹಳೆಯ ಜೈಲಿನ ಆವರಣದಲ್ಲಿಯು ದೇವಾಸ್ಥಾನವೊಂದಿತ್ತು. ಆ ದೇವಾಲಯದಲ್ಲಿ ಇವತ್ತಿಗೂ ಪೂಜೆ ನಡೆಯುತ್ತಿವೆ. ಆದರೆ ಸೋಗಾನೆಯಲ್ಲಿ ನಿರ್ಮಾಣವಾದ ಜೈಲಿನ ಆವರಣದಲ್ಲಿ ದೇವಸ್ಥಾನವೊಂದು ನಿರ್ಮಾಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ದೇಗುಲ ನಿರ್ಮಾಣದ ಪ್ರಸ್ತಾಪಗಳು ಚರ್ಚೆಯಾದವು. ಆ ಬಳಿಕ ವಿಘ್ನ ನಿವಾರಕನೇ ಕಾರಾಗೃಹದ ಆವರಣದಲ್ಲಿ ನೆಲಸಲಿ ಎಂದು ತೀರ್ಮಾನವಾಯ್ತು. ಕಾರಾಗೃಹದ ಸಿಬ್ಬಂದಿಗಳೆಲ್ಲರೂ ಒಟ್ಟಾಗಿ ಶ್ರಮಿಸಿದ ಫಲವಾಗಿ ಇವತ್ತು ಗಣಪನ ದೇವಾಲಯ ಕಾರಾಗೃಹದ ವಸತಿ ಗೃಹದ ಆವರಣದಲ್ಲಿ ನಿರ್ಮಾಣವಾಗಿದೆ. 

ಒಂದೇ ದಿನ ನಡೆಯಿತು 3 ಘಟನೆ

ಇವತ್ತು ಶಿವಮೊಗ್ಗ ಕೇಂದ್ರ ಕಾರಾಗೃಹ ಸುದ್ದಿಯಲ್ಲಿದೆ. ಒಂದು ಕಡೆ ದರ್ಶನ್‌ ಪಡೆಯ ಇಬ್ಬರು ಇಲ್ಲಿಗೆ ಶಿಫ್ಟ್‌ ಆಗುತ್ತಿದ್ದಾರೆ. ಇನ್ನೊಂದು ಕಡೆ ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜೈಲಿನ ಮೇಲೆ ಶಿವಮೊಗ್ಗ ಪೊಲೀಸರು ರೇಡ್‌ ನಡೆಸಿದ್ದಾರೆ. ಇದೇ ಹೊತ್ತಿಗೆ ಗಣೇಶನ ಪ್ರತಿಷ್ಟಾಪನೆ ನಡೆಯುತ್ತಿದೆ.ಇವೆಲ್ಲವೂ ಒಂದೆ ಸಮಯದಲ್ಲಿ ನಡೆಯುತ್ತಿರುವುದು ಕಾಕತಾಳೀಯವಷ್ಟೆ..

ಇನ್ನಷ್ಟು ಸುದ್ದಿಗಳು

Shivamogga | 30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ

ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?

Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ |‌ ನಾಲ್ವರು ಅರೆಸ್ಟ್

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article Shivamogga | ನಾಲ್ಕು ದಿನ ಆರೆಂಜ್‌ ಅಲರ್ಟ , ಐದನೇ ದಿನ ಯಲ್ಲೋ ಅಲರ್ಟ್‌ | ಇವತ್ತು ಎಲ್ಲೆಲ್ಲಿ ಮಳೆ? AI ಮೂಲಕ ಅಲರ್ಟ್‌
Next Article Shivamogga | ಸಾಯಲು ಹೊರಟಿದ್ದ ಮಹಿಳೆಯ ಜೀವ ಉಳಿಸಿದ @112shivamogga ಸಿಬ್ಬಂದಿ | ಎಂತೆಲ್ಲಾ ಆಯ್ತು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ನಾಳೆ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ | ಗಣಪತಿಗೆ 10 ಅಡಿ ಉದ್ದದ ನೋಟಿನ ಹಾರ

By 13

Ragigudda Ganapati | ರಾಗಿಗುಡ್ಡ ಗಣಪತಿ ಮೆರವಣಿಗೆ | ಪೊಲೀಸ್‌ ಇಲಾಖೆಯ ಹೈ ಅಲರ್ಟ್‌

By 13

ಹಿಂದೂ ಮಹಾಸಭಾ ಗಣಪತಿ | ಶಿವಪ್ಪನಾಯಕ ವೃತ್ತದ ಬಳಿ ನಿರ್ಮಿಸಲಾಗುವ ಈ ಸಲದ ಕಲಾಕೃತಿ ವಿಶೇಷವೇನು?

By 13

ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ & ಓಂ ಗಣಪತಿ ವಿಸರ್ಜನೆ ಯಾವಾಗ? ಈದ್‌ ಮಿಲಾದ್‌ ಮೆರವಣಿಗೆ ಯಾವಾಗ? ಉತ್ತರ ಇಲ್ಲಿದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up