Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ NSUI ಹುಡುಗ ಚೇತನ್ | ದಿಗ್ವಿಜಯ ಸಾಧಿಸಿದ ರಮೇಶ್‌ ಹೆಗ್ಡೆ

13
Last updated: August 13, 2024 8:23 pm
13
Share
SHARE

SHIVAMOGGA | MALENADUTODAY NEWS | Aug 13, 2024  ಮಲೆನಾಡು ಟುಡೆ  

- Advertisement -

ಶಿವಮೊಗ್ಗ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯಲ್ಲಿ ಕಾರ್ಯಕರ್ತನಾಗಿ ದುಡಿದಿದ್ದ ಹುಡುಗನೊಬ್ಬ ಇದೀಗ ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಜಿಲ್ಲಾ ಸಂಘದ ನಿರ್ದೇಶಕನಾಗಿ ಆಯ್ಕೆಯಾಗಿದ್ದಾನೆ. ಎನ್‌ಎಸ್‌ಯುಐ ಚೇತು ಎಂದೇ ಗುರುತಿಸಿಕೊಂಡಿದ್ದ ಚೇತನ್‌ ಕೆ ಇದೀಗ ಒಕ್ಕಲಿಗ ಸಂಘದ ನಿರ್ದೇಶಕರ ಚುನಾವಣೆ  1260 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ. 

 ಒಕ್ಕಲಿಗರ ಸಂಘಕ್ಕೆ ಎಂಟ್ರಿ ಪಡೆದ  NSUI ಚೇತು 

 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

NSUI ನಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ಚೇತನ್‌ ಆ ಬಳಿಕ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ. ತದನಂತರ ಯೂತ್‌ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಚೇತನ್‌ ಎರಡು ಸಲ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋಲನ್ನಪ್ಪಿದ್ದರು. ಇದೀಗ ಒಕ್ಕಲಿಗ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಒಕ್ಕಲಿಗ ಸಂಘದಲ್ಲಿ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದರು. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಆವೃತ್ತಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 

ರಮೇಶ್‌ ಹೆಗ್ಡೆಯವರಿಗೆ ದಿಗ್ವಿಜಯ

ಇನ್ನೂ ಜಿಲ್ಲಾ ಒಕ್ಕಲಿಗ ಸಂಘದಲ್ಲಿ  21 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ನುರಿತ ರಾಜಕಾರಣಿ ಹಾಗೂ ಹೋರಾಟಗಾರರು ಆಗಿರುವ ರಮೇಶ್‌ ಹೆಗ್ಡೆ ಬಿಎ ರವರು 2001 ಮತಗಳನ್ನ ಪಡೆದ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ರವಿಕುಮಾರ್‌ ಕೆಎಸ್‌, ಕಡಿದಾಳ್‌ ಗೋಪಾಲ್‌,  ಸುದರ್ಶನ್‌, ಮೋಹನ್‌ , ಪುಟ್ಟಸ್ವಾಮಿ ಪ್ರತಿಮಾ, ಸುಂದರೇಶ್‌ , ಅನ್ನಪೂರ್ಣ ರವರು ಆಯ್ಕೆಯಾಗಿದ್ದಾರೆ

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಯಾರಿಗೆ ಎಷ್ಟು ಮತ

ರವಿಕುಮಾರ್ 1856 ಮತ, ಡಾ. ಕಡಿದಾಳ್ ಗೋಪಾಲ್ 1805, ಆಶಿತ್ ಬಳಗಟ್ಟೆ 1630, ಬಂಡೆ ವೆಂಕಟೇಶ್ 1527, ಸುದರ್ಶನ್ ತಾಯಿಮನೆ 1461, ಎಂ.ಎ.ರಮೇಶ ಹೆಗ್ಡೆ 1442, ಉಂಬಳೇಬೈಲು ಮೋಹನ್ 1436, ಪುಟ್ಟಸ್ವಾಮಿ 1417, ಆದಿಮೂರ್ತಿ 1410, ಪ್ರತಿಮಾ ಡಾಕಪ್ಪ 1367, ರಮೇಶ್ ಬಿ ನಾಯಕ್ 1366, ನೀರುಳ್ಳಿ ನಾಗರಾಜ್ 1342, ಸುಂದರೇಶ್ 1301, ಸುಮಿತ್ರ ಕೇಶವಮೂರ್ತಿ 1298, ಭಾರತಿ ರಾಮಕೃಷ್ಣ 1262, ಚೇತನ್ 1260, ಅನ್ನಪೂರ್ಣ 1259, ಸಹನಾ 1055, ವನಮಾಲ 1031 ಮತ ಪಡೆದಿದ್ದಾರೆ.

car decor

ಒಟ್ಟಾರೆ, 21 ನಿರ್ದೇಶಕರ ಸ್ಥಾನಕ್ಕೆ 29 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 4137 ಮತದಾರರ ಪೈಕಿ ಭಾನುವಾರು ನಡೆದ ಮತದಾನದಲ್ಲಿ 2599 ಮತದಾರರು ಹಕ್ಕು ಚಲಾಯಿಸಿದ್ದರು.

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article BREAKING NEWS | ಹಳೆಯ ಶಿವಮೊಗ್ಗದಲ್ಲಿ ಒಂದೆ ಕುಟುಂಬದ ಮೂವರು ಆತ್ಮಹತ್ಯೆ ? ತಾಯಿ, ತಮ್ಮ , ಮಗ ಸಾವು
Next Article ಜಿಂಕೆ ಬೇಟೆಯಾಡಿ, ಕಾರಲ್ಲಿ ಸಾಗಿಸ್ತಿದ್ದವರಿಗೆ ಶಾಕ್‌ | ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಐವರು ಅರೆಸ್ಟ್
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ | ಪ್ರತಿದಿನದ ಕಾರ್ಯಕ್ರಮಗಳ ವಿವರ ಹೀಗಿದೆ

By 13

ದೆಹಲಿ ಭೇಟಿಯಿಂದ ಭದ್ರಾವಾಯಿತಾ ಬಿವೈ ವಿಜಯೇಂದ್ರರ ಸ್ಥಾನ | ಸೈ ಎಂದರೆ ಮೋದಿ?

By 13
STATE NEWS

BIG NEWS | ಮಂಗನ ಕಾಯಿಲೆಗೆ ಮುಂದಿನ ವರುಷ ಹೊಸ ವ್ಯಾಕ್ಸಿನ್‌! | ಸರ್ಕಾರದಿಂದ ಗುಡ್‌ ನ್ಯೂಸ್‌

By 13
kantara big news
STATE NEWS

kantara big news / ಕಾಂತಾರ ಸೆಟ್​ನಲ್ಲಿ ನಿಜಕ್ಕೂ ಆಗಿದ್ದೇನು? ಚಿತ್ರತಂಡ ಹೇಳಿದ್ದೇನು?

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up