ಗೃಹಲಕ್ಷ್ಮಿ ಯೋಜನೆಯ ವಿಚಾರದಲ್ಲಿ ಆತಂಕ ಪಡಬೇಡಿ : ಸಿ.ಎಸ್. ಚಂದ್ರಭೂಪಾಲ ಕೊಟ್ರು ಗುಡ್​ ನ್ಯೂಸ್​

ಜೂನ್ 12, 2026

Gruhalakshmi Scheme Won't Stop, Confirms Chief
Gruhalakshmi Scheme ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಯಾವುದೇ ಕಾರಣಕ್ಕೂ ಅರ್ಹ ಮಹಿಳೆಯರ ಹೆಸರುಗಳನ್ನು ತೆಗೆದುಹಾಕುವುದಿಲ್ಲ ಎಂದು  ಜಿಲ್ಲಾ ಮಟ್ಟದ...
ಕ್ಲಿಕ್ ಮಾಡಿ

ಸಕ್ರೆಬೈಲಿನ ಭೀಷ್ಮ ಆನೆಯ ಮಾವುತ ಸಿದ್ದಿಕ್​​ ಪಾಷಾ ಅನಾರೋಗ್ಯದಿಂದ ಸಾವು

ಜೂನ್ 12, 2026

Sakrebailu Elephant Camp Mahout Passes Away
ಶಿವಮೊಗ್ಗ: ಸಕ್ರೆಬೈಲಿನ ಆನೆ ಬಿಡಾರದಲ್ಲಿ ಭೀಷ್ಮ ಎಂಬ ಆನೆಯ ಮಾವುತರೊಬ್ಬರು ಅನಾರೋಗ್ಯದಿಂದ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ. ಸಕ್ರೆಬೈಲಿನ ಸಿದ್ದಿಕ್ ಪಾಷಾ (39) ಮೃತಪಟ್ಟ ಮಾವುತರಾಗಿದ್ದಾರೆ. ಘಟನೆಯ ವಿವರ...
ಕ್ಲಿಕ್ ಮಾಡಿ

ಚುನಾವಣೆ ಬಹಿಷ್ಕಾರದ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ: ಮೂಲಭೂತ ಸೌಕರ್ಯ ವಂಚಿತ ದೊಡ್ಡಿಮಟ್ಟಿ ಗ್ರಾಮಕ್ಕೆ ಅಧಿಕಾರಿಗಳ ದಂಡು ಭೇಟಿ!

ಜೂನ್ 11, 2026

Doddimatti Village
Doddimatti Village ಶಿವಮೊಗ್ಗ: ಜಿಲ್ಲೆಯ ಸೌಲಭ್ಯವಂಚಿತ ದೊಡ್ಡಿಮಟ್ಟಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಹಾಗೂ ಅದನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿರುವ ನಿರಂತರ...
ಕ್ಲಿಕ್ ಮಾಡಿ

ಶಿವಮೊಗ್ಗ : ಮರದ ಕೊಂಬೆಗಳನ್ನು ಕತ್ತರಿಸುವ ವೇಳೆ ವಿದ್ಯುತ್​ ಸ್ಪರ್ಶಿಸಿ ಕ್ರಿಕೆಟ್ ​ ಆಟಗಾರ ಸಾವು

ಜೂನ್ 9, 2026

Sagara Cricketer
ಶಿವಮೊಗ್ಗ:  ಜಿಲ್ಲೆಯ ಸಾಗರ  ತಾಲೂಕಿನ ಕೆಳದಿ ಸಮೀಪದ ಹಾರೆಗೊಪ್ಪ ಗ್ರಾಮದಲ್ಲಿ ತಂತಿಗಳಿಗೆ ಅಡ್ಡಲಾಗಿ ಬೆಳೆದಿದ್ದ ಕೊಂಬೆಗಳನ್ನು ಕತ್ತರಿಸಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಸ್ಥಳೀಯವಾಗಿ ಅತ್ಯಂತ ಜನಪ್ರಿಯರಾಗಿದ್ದ...
ಕ್ಲಿಕ್ ಮಾಡಿ