ಸಾಗರ ರಸ್ತೆಯಲ್ಲಿ ಅಪಘಾತ/ ಬಿದ್ದವರನ್ನ ಎತ್ತಿ, ಆಸ್ಪತ್ರೆಗೆ ಕರೆದೊಯ್ದ ಬೇಳೂರು ಗೋಪಾಲಕೃಷ್ಣ

This Article Written by / Malenadu Today / ಡಿಸೆಂಬರ್ 22, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸೂರನಗದ್ದೆ ಮಾರ್ಗದ ಬಳಿಯಲ್ಲಿ ಇವತ್ತು ಆಕ್ಸಿಡೆಂಟ್ ಆಗಿತ್ತು ಬೈಕ್ ಸವಾರ, ನಿಯಂತ್ರಣ ತಪ್ಪಿ ಬಿದ್ದಿದ್ದರು. ಈ ವೇಳೆ ಅಲ್ಲಿಯೇ ಕಾರಿನಲ್ಲಿ ಬರುತ್ತಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು, ಘಟನೆ ನೋಡಿ ಕೆಳಕ್ಕೆ ಇಳಿದು ಬಂದಿದ್ದಾರೆ. 

 ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ ಜಿದ್ದಿಗೆ ಬಿದ್ದವರಂತೆ ದ್ವೇಷಿಗಳಾದವರು…ನಟ ದರ್ಶನ್ ವಿಚಾರದಲ್ಲಿ ಒಗ್ಗಟ್ಟಿನ ಜಪ ಮಾಡಿದ್ದರ ಹಿಂದಿನ ಗುಟ್ಟೇನು?

ಘಟನೆಯಲ್ಲಿ ಬಿದ್ದು ಪೆಟ್ಟಾಗಿದ್ದ ಗಾಯಾಳುವನ್ನು ಉಪಚರಿಸಿದ ಅವರು, ಬಳಿಕ, ಆಟೋ ಸಿಗುತ್ತಾ ವಿಚಾರಿಸಿದರು, ಬಳಿಕ ಆಟೋ ಬರುವುದು ತಡವಾಗಬಹುದು ಎಂದು ತಮ್ಮ ಕಾರಿನಲ್ಲಿಯೇ ಗಾಯಗೊಂಡವರನ್ನು ಆಸ್ಪತ್ರೆಗೆ ಕರದೊಯ್ದು ಚಿಕಿತ್ಸೆ ವ್ಯವಸ್ಥೆ ಮಾಡಿದರು. 

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

#ShimogaNews,#ShivamoggaNews,Malnad News,Malnad Today.com News,malnadtoday,Shimoga Accused Arrested,Shimoga Report,shivamogga live,Shivamogga Police Department,shivamogga today news

ಮುಂದಿನ ಸುದ್ದಿ ಒದಿ

Leave a Comment