Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ ತಾಳಿ ಸರ ಕಳೆದುಕೊಂಡ ಮೈಸೂರು ಮಹಿಳೆ | ಅಸ್ವಸ್ಥಗೊಂಡ ಹೊಸನಗರ ನಿವಾಸಿ | RPF ನಿಂದ ಬೇಷ್‌ ಕೆಲಸ

13
Last updated: February 23, 2025 9:43 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಶಿವಮೊಗ್ಗ ರೈಲ್ವೆ ಸಂರಕ್ಷಣಾ ಪಡೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರೈಲ್ವೆ ಇಲಾಖೆಯಲ್ಲಿ ಗಮನ ಸೆಳೆಯುತ್ತಿದೆ. ಆಪರೇಷನ್‌ ನನ್ನೆ ಪರಿಷ್ಠೆ ಅಭಿಯಾನದ ಅಡಿಯಲ್ಲಿ ಅಪ್ತಾಪ್ತರನ್ನು ರಕ್ಷಣೆ ಮಾಡುತ್ತಿರುವ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ, ಇದೀಗ ಮತ್ತೆರಡು ಮಾನವೀಯ ಘಟನೆಗೆ ಸಾಕ್ಷಿಯಾಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಘಟನೆ 1 | ಮಹಿಳೆಯ ಮಾಂಗಲ್ಯ ಸರ ವಾಪಸ್‌ ಮಾಡಿದ ಸಿಬ್ಬಂದಿ

ಶಿವಮೊಗ್ಗ ಮೈಸೂರು ಇಂಟರ್‌ ಸಿಟಿ ಟ್ರೈನ್‌ 16206 MYS-SMET Inter City express ನಲ್ಲಿ ಕಳೆದ 22 ನೇ ತಾರೀಖು ಮೈಸೂರಿನ ಮಹಿಳೆಯೊಬ್ಬರು ತಮ್ಮ ಪತಿಯ ಜೊತೆಗೆ ಶಿವಮೊಗ್ಗಕ್ಕೆ ಬಂದಿದ್ದರು. ಅವರು ನಿಲ್ದಾಣದಿಂದ ಇಳಿದು ಹೊರಕ್ಕೆ ಹೋಗುವ ಸಂದರ್ಭದಲ್ಲಿ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಶಿವಮೊಗ್ಗ ರೈಲು ನಿಲ್ದಾಣದ ಫ್ಲಾಟ್‌ ಫಾರಮ್‌ ನಂಬರ್‌ 1 ರಲ್ಲಿ, ನಿರ್ಮಾಣ ಹಂತದ ಆರ್‌ಪಿಎಫ್‌ ಆಫೀಸ್‌ ಬಳಿ ಬಿದ್ದು ಹೋಗಿತ್ತು. ಇದೇ ಸಂದರ್ಭದಲ್ಲಿ ರೌಂಡ್ಸ್‌ ನಲ್ಲಿದ್ದ ಇನ್‌ಸ್ಪೆಕ್ಟರ್‌ ಬಿಕೆ ಪ್ರಕಾಶ್‌ ಹಾಗೂ ಎಸ್‌ಐ ಅನ್ವರ್‌ ಸಾಧಿಕ್‌ ರವರ ತಂಡಕ್ಕೆ ಈ ಮಾಂಗಲ್ಯ ಸರ ಸಿಕ್ಕಿದೆ. ಅದನ್ನು ಜಪ್ತು ಮಾಡಿದ ಟೀಂ , ಆರ್‌ಪಿಎಫ್‌ ಆಫೀಸ್‌ನಲ್ಲಿ ಸರವನ್ನು ಇಟ್ಟು ವಿಚಾರಣೆ ಆರಂಭಿಸಿತ್ತು. ಬಳಿಕ ಅದು ಮೈಸೂರಿನ ಮಹಿಳೆಗೆ ಸೇರಿದ್ದು ಎಂದು ತಿಳಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ವಾಪಸ್‌ ನೀಡಿದ್ದಾರೆ. ರೈಲ್ವೆ ರಕ್ಷಣಾ ದಳ ಸಿಬ್ಬಂಧಿ ತಮ್ಮ ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ತಾಳಿಸರವನ್ನು ವಾಪಸ್‌ ನೀಡಿದ್ದಕ್ಕೆ ಮಹಿಳೆಯು ಸಂತಸ ವ್ಯಕ್ತಪಡಿಸಿದ್ದು, ಮೌಲ್ಯಯುತವಾದ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಘಟನೆ 2 | ಗಾಯಾಳು ನೆರವಿಗೆ ನಿಂತ ರೈಲ್ವೆ ರಕ್ಷಣಾ ದಳ

ಕಳೆದ 20 ನೇ ತಾರೀಖು ಹೊಸನಗರದ 65 ವರ್ಷದ ನಿವಾಸಿಯೊಬ್ಬರು ಯಶವಂತಪುರ ಶಿವಮೊಗ್ಗ ಟ್ರೈನ್‌  16580 SMET-YPR Express ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಶಿವಮೊಗ್ಗ ನಿಲ್ದಾಣದಲ್ಲಿ ಇಳಿದ ಬಳಿಕ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ವಿಶ್ರಾಂತಿ ಕೊಠಡಿಯಲ್ಲಿ ಕುಳಿತಿದ್ದರು. ಅವರನ್ನು ಗಮನಿಸಿದ ಎಸ್‌ಐ ಅನ್ವರ್‌ ಸಾದಿಕ್‌, ಸಿಬ್ಬಂದಿ ಶಫಿವುಲ್ಲಾ, ರಹಮತ್ತುನ್ನಿಸಾ ಬೇಗಮ್‌ ರವರ ತಂಡ ವಿಚಾರಿಸಿದೆ. ಈ ವೇಳೆ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ತಕ್ಷಣವೇ ತುರ್ತು ಚಿಕಿತ್ಸೆ ಅಗತ್ಯವಿರುವುದು ಗೊತ್ತಾಗಿದೆ. ಹಾಗಾಗಿ ಕೂಡಲೇ 108 ಆಂಬುಲೆನ್ಸ್‌ನ್ನು ತರಿಸಿಕೊಂಡು ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಸಂಬಂಧಿತ ಪ್ರಯಾಣಿಕರಿಗೆ ಸೇರಿದ್ದ ಚಿನ್ನ ಹಾಗೂ ಸಾಮಗ್ರಿಗಳುನ್ನ ಆರ್‌ಪಿಎಫ್‌ ಕಚೇರಿಯಲ್ಲಿ ಸುರಕ್ಷಿತವಾಗಿ ಇರಿಸಿ, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. 

SUMMARY |  smg rpf staff secured gold chain of mysore woman

KEY WORDS |‌ smg rpf staff ,secured gold chain of mysore woman

Share This Article
Facebook Whatsapp Whatsapp Telegram Threads Copy Link
Previous Article ಮನೆಗೆ ಕಲ್ಲು, ಮನೆಯವರ ಮೇಲೆ ಹಲ್ಲೆ | ರೋಡಲ್ಲೆ ಕೇಕ್‌ ಕಟ್‌, ಕೇಳಿದ್ದಕ್ಕೆ ಕಣ್ಣಿಗೆ ಪೆಟ್ಟು | ರೋಡಲ್ಲಿ ಸಿಕ್ಕಮಾಜಿ ಸಚಿವ, ಚಟ್‌ ಪಟ್‌ ನ್ಯೂಸ್
Next Article ಶಿವಮೊಗ್ಗದಲ್ಲಿ ಮೈಸೂರು ದಸರಾ ಎಕ್ಸಿಬೀಷನ್ | ಆ ವಿಡಿಯೋ ಈಗಿಂದಲ್ಲ ಎಂದ KSRTC | ಮಹಿಳೆ ಬಾ ಎಂದವ ಏನಾದ | ಥರ ಥರ ಸುದ್ದಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

Dharmasthala ಕೋರ್ಟ್​ಗೆ ಹಾಜರಾಗುತ್ತಿರುವ ದೃಶ್ಯ
SHIVAMOGGA NEWS TODAYSTATE NEWS

Dharmasthala : ಜುಲೈ 12, ಧರ್ಮಸ್ಥಳ ಅಪರಾಧ ಕೃತ್ಯಗಳ ದೂರು: ನ್ಯಾಯಾಲಯದಲ್ಲಿ ಅಜ್ಞಾತ ದೂರುದಾರರ ಹೇಳಿಕೆ ದಾಖಲು

By Prathapa thirthahalli
shivamogga car accident ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು
SHIVAMOGGA NEWS TODAY

shivamogga car accident ಜುಲೈ 05 :  ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು

By Prathapa thirthahalli

Shimoga news live | ಗ್ರಾಮ ಪಂಚಾಯಿತಿ ಕಚೇರಿಯೊಳಗೆ ಕುರ್ಚಿ ಕದನ | ಚೇರ್‌ ಹಿಡ್ಕೊಂಡು ಜೋರು ಫೈಟು

By 13

ಅಡಕೆ ಕೊಯ್ಲಿಗಾಗಿ ತಂದೆಯೊಂದಿಗೆ ಮಗನ ಕಿರಿಕ್‌ | ಶಿವಮೊಗ್ಗದಲ್ಲಿ ಏನೇಲ್ಲಾ ನಡೆಯಿತು | shivamogga ಶಾರ್ಟ್‌ ನ್ಯೂಸ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up