Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಟ್ರಾಫಿಕ್‌ ಪೊಲೀಸ್‌ ಎಕ್ಸ್‌ಫೊದಲ್ಲಿದೆ ಇದುವರೆಗೂ ಗೊತ್ತೇ ಇರದ ಸಂಗತಿ | good samaritan ಆಗಿ ಮಕ್ಕಳ ಜೊತೆ SP ಸೆಲ್ಫಿ

13
Last updated: February 1, 2025 1:26 am
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌ 

ಶಿವಮೊಗ್ಗ ಪೊಲೀಸ್‌ ಶಿವಮೊಗ್ಗದಲ್ಲಿ ವಿಶಿಷ್ಟ ರೀತಿಯ ಜಾಗೃತಿ ಪ್ರದರ್ಶನವೊಂದನ್ನು ಆಯೋಜಿಸಿದೆ. ಸಾಮಾನ್ಯ ವಿವಿಧ ರೀತಿಯ ಎಕ್ಸ್‌ಫೋಗಳನ್ನು ಜನರು ಗಮನಿಸಿಯೇ ಇರುತ್ತಾರೆ. ಆದರೆ ಪೊಲೀಸ್‌ ಇಲಾಖೆ ಟ್ರಾಫಿಕ್‌ ವಿಚಾರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಕ್ಸ್‌ಫೋವೊಂದನ್ನು ಶಿವಮೊಗ್ಗ ಕೋಟೆ ಪೊಲೀಸ್‌ ಠಾಣೆ ಗೆಸ್ಟ್‌ ಹೌಸ್‌ ಆವರಣದಲ್ಲಿ ಆಯೋಜಿಸಿದೆ. ಇದಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ರಸ್ತೆ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ 2025 ಎಂದು ಹೆಸರಿಟ್ಟಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಸಂಚಾರಿ ಪೊಲೀಸ್‌ 

ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಸಲುವಾಗಿ ಹಾಗೂ ಶಿವಮೊಗ್ಗ ನಗರ ರಸ್ತೆ ಸುರಕತಾ ಮಾಸಾಚರಣೆ ಅಂಗವಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. 

ಈ ಅಭಿಯಾನದಲ್ಲಿ ಪಾಲ್ಗೊಂಡ ಎಸ್‌ಪಿ ಮಿಥುನ್‌ ಕುಮಾರ್‌, ಶಿವಮೊಗ್ಗ ಜಿಲ್ಲೆಯಲ್ಲಿ ಅಪಘಾತದಲ್ಲಿ 2024-25ನೇ ಸಾಲಿನಲ್ಲಿ 363 ಜನ ಪ್ರಾಣ ತೆತ್ತಿದ್ದಾರೆ ಎಂಬ ಅಂಶವನ್ನು ಹಂಚಿಕೊಳ್ಳುವ ಟ್ರಾಫಿಕ್‌ ಅವರೆನೆಸ್‌ ಅಗತ್ಯತೆಯನ್ನು ಸೂಚಿಸಿದರು.

ಟ್ರಾಫಿಕ್‌ ಪೊಲೀಸ್‌ ಎಕ್ಸ್‌ಫೋದಲ್ಲಿ ವಾಹನಗಳ ತರಬೇತಿ, ಸಂಚಾರಿ ನಿಯಮಗಳ ಪಾಲನೆ ಅಗತ್ಯತೆ ಮತ್ತು ಅದರ ಕ್ರಮಗಳು ಹಾಗೂ ವಿವಿಧ ಟ್ರಾಫಿಕ್‌ ಸಿಗ್ನಲ್‌, ಚಿಹ್ನೆಗಳ ಬಗೆಗಿನ ಮಾಹಿತಿಯನ್ನು ನೀಡುವ ಸ್ಟಾಲ್‌ಗಳನ್ನು ಹಾಕಲಾಗಿತ್ತು. 

ಇಷ್ಟೆ ಅಲ್ಲದೆ ಮೊಬೈಲ್‌ ನಲ್ಲಿ ಮಾತನಾಡುತ್ತಾ ಡ್ರೈವ್‌ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿ ತೋರಿಸುವ ತೀರಿಯಲ್ಲಿ ಅಪಘಾತಕ್ಕೀಡಾದ ಬೈಕ್‌ಗಳನ್ನ ಇಡಲಾಗಿದೆ. ಜೊತೆಯಲ್ಲಿ ಅಪಘಾತದ ಚಿತ್ರಣವನ್ನು ಇಲ್ಲಿ ಪ್ರದರ್ಶಿಸಲಾಗಿದೆ. 

ಮೇಲಾಗಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಅಪಘಾತ ತಡೆಗಟ್ಟಲು ವಹಿಸಬೇಕಾದ ಎಚ್ಚರಿಕೆಯ ಬಗ್ಗೆಯು ಪ್ರದರ್ಶನದಲ್ಲಿ ಮಾಹಿತಿ ನೀಡಲಾಗಿದೆ.  ಜೊತೆಯಲ್ಲಿ  good samaritan ಎಂಬ ಸ್ಟ್ಯಾಂಡ್‌ ಹೊಂದಿರುವ ಸೆಲ್ಫಿ ಪಾಯಿಂಟ್‌ ಕೂಡ ಜನರಿಗೆ ಇಡಲಾಗಿದೆ. ಇದು ಹೆಚ್ಚು ಖುಷಿಕೊಡಲಿದೆ

ಇವೆಲ್ಲದರ ಜೊತೆಯಲ್ಲಿ ಸೈಬರ್‌ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಶಿವಮೊಗ್ಗ ಪೊಲೀಸರು ಮಾಡುತ್ತಿದ್ದಾರೆ. ಹಾಗೂ  ಇವತ್ತು ಆರಂಭಗೊಂಡಿರುವ ಎಕ್ಸ್‌ಪೊ ನಾಳೆಯು ಸಹ ಜನರ ವೀಕ್ಷಣೆಗೆ ಸಿಗಲಿದೆ.

ಇನ್ನೂ ವಿಶೇಷವಾಗಿ ಎಕ್ಸ್‌ಪೋದಲ್ಲಿ ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಅವರೆನೆಸ್‌ ಮೂಡಿಸಲಾಗಿದೆ. ಸಂಚಾರಿ ನಿಯಮಗಳ ಬಗ್ಗೆ ಹಾಗೂ ಸಂಚಾರದ ವೇಲೆ ತಿಳಿದುಕೊಳ್ಳಬೇಕಾದ ಅಂಶಗಳನ್ನು ತಿಳಿದ ವಿದ್ಯಾರ್ಥಿಗಳು ಬಳಿಕ ಎಸ್‌ಪಿ ಮಿಥುನ್‌ ಕುಮಾರ್‌ರವರ ಬಳಿ ಸೆಲ್ಫಿಗಾಗಿ ಮುಗಿಬಿದ್ದರು. ಸಮವಸ್ತ್ರದ ಅಧಿಕಾರಿಗಳ ಜೊತೆಗೆ ಶೇಕ್‌ ಹ್ಯಾಂಡ್‌ ಕೊಟ್ಟು ತಮ್ಮನ್ನು ರಕ್ಷಿಸುವ ಪೊಲೀಸ್‌ ಇಲಾಖೆ ಸೆಲ್ಯೂಟ್‌ ಹೊಡೆದರು. ಫೈನಲಿ ಹೇಳುವುದಾದರೆ, ಶಿವಮೊಗ್ಗದಲ್ಲಿ ಟ್ರಾಫಿಕ್‌ ಪೊಲೀಸರು ದುಬಾರಿ ಫೈನ್‌ಗಷ್ಟೆ ಫೇಮಸ್‌ ಅಲ್ಲ ಎಂಬುದಕ್ಕೆ ಇವತ್ತಿನ ಎಕ್ಸ್‌ಪೋ ವಿಶೇಷವಾಗಿ ಸಾಕ್ಷಿಯಾಗಿತ್ತು. 

SUMMARY  | The District Police Department organized a Road Traffic Rules Awareness Exhibition 2025 at the Shivamogga Kote Police Station Guest House premises.

KEY WORDS | District Police Department , Road Traffic Rules Awareness Exhibition 2025 , Shivamogga Kote Police Station ,

Share This Article
Facebook Whatsapp Whatsapp Telegram Threads Copy Link
Previous Article ಗಾಂಧಿ ಬಜಾರ್‌, ಬಿಹೆಚ್‌ ರೋಡ್‌, ಫಿಶ್‌ ಮಾರ್ಕೆಟ್‌, ಸೇರಿದಂತೆ ಶಿವಮೊಗ್ಗ ನಗರದಲ್ಲಿ ದಿನವಿಡಿ ಪವರ್‌ ಕಟ್‌ | ವಿವರ ಹೀಗಿದೆ
Next Article Maha Kumbh Mela | ಕುಂಭ ಮೇಳ ಕ್ಕೆ ತೆರಳಿದ್ದ ಶಿವಮೊಗ್ಗದ ಮಂದಿ ಸುರಕ್ಷಿತ | ಏನಂದ್ರು ಗೊತ್ತಾ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮರಳ ಕೆಲಸಕ್ಕೆ ವರ್ಗಾವಣೆಯ ಉರುಳು | ರೇಡ್‌ ಮ್ಯಾನ್‌ಗೆ ಟ್ರಾನ್ಸಫರ್‌ ಶಿಕ್ಷೆ | ಸಚಿವರೇ ನೋಡಬೇಕು

By 13

ಬೊಮ್ಮನಕಟ್ಟೆಯಲ್ಲಿ ಶೆಟ್ಟಿ ಕೊಲೆ! ರಾಜಿ ಮಾಡ್ಕೊಂಡವರು ಕೊಚ್ಚಿ ಕೊಂದರೆ? ಈ ನಗರದಲ್ಲಿ ಏನಾಗುತ್ತಿದೆ?

By 13

ಶಿವಮೊಗ್ಗ ಸುತ್ತುವ ಬಸ್‌ನೊಳಗೆ, ತಿಂಗಳ ಸಂಬಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಕಂಡೆಕ್ಟರ್‌ | ಯಾರದು? JP ಬರೆಯುತ್ತಾರೆ

By 13
GST Trouble UPI Payments Under Scrutiny  gst to upi
JP STORYSHIVAMOGGA NEWS TODAYSTATE NEWS

ಮಿಡ್ಲ್​ಕ್ಲಾಸ್ ವ್ಯಾಪಾರಸ್ಥರಿಗೆ GST ಗುಮ್ಮಾ! ನಿಮಗೂ ಬರುತ್ತಾ ನೋಟಿಸ್!? ಸ್ಪಷ್ಟತೆ ಏನು

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up