Tuesday, 26 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಉಸ್ತುವಾರಿ ಸಚಿವರ ವಿರುದ್ಧ ಸಂಸದ ಬಿವೈ ರಾಘವೇಂದ್ರ ಕೋಪ ತಾಪ | ಏನಂದರು ?

13
Last updated: January 28, 2025 12:45 am
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌ 

ಶಿವಮೊಗ್ಗದಲ್ಲಿಂದು ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಉಸ್ತುವಾರಿ ಸಚಿವರ ವಿರು‍ದ್ಧ ಗರಂ ಆಗಿದ್ದಾರೆ. ಶಿವಮೊಗ್ಗ ಪ್ರವಾಸದ ವೇಳೆ ಉಸ್ತುವಾರಿ ಸಚಿವರು ಹರತಾಳು ಹಾಲಪ್ಪರ ಕುರಿತಾಗಿ ಹೇಳಿದ ಹೇಳಿಕೆ ಹಾಗೂ ಶಾಸಕ ಎಸ್‌ಎನ್‌ ಚನ್ನಬಸಪ್ಪರವರ ಬಗ್ಗೆ ಆಡಿದ ಮಾತು ಹಾಗೂ ಶರಾವತಿ ಹಾಗೂ ವಿಐಎಸ್‌ಎಲ್‌ ವಿಚಾರದಲ್ಲಿ ನೀಡಿರುವ ಸ್ಟೇಟ್‌ಮೆಂಟ್‌ಗಳ ಬಗ್ಗೆ ಸಿಟ್ಟಾಗಿಯೇ ಪ್ರತಿಕ್ರಿಯಿಸಿದ ಸಂಸದ ಬಿವೈ ರಾಘವೇಂದ್ರರವರು ಜನಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕೆಲಸವನ್ನು ನೀವು ಮಾಡಿ ಎಂದಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಿರಿಯ ಮುಖಂಡ ಹರತಾಳು ಹಾಲಪ್ಪನವರ ಕುರಿತಾಗಿ ಏಕವಚನದಲ್ಲಿ ಸಚಿವರು ನಿಂದರಿಸಿದ್ದಾರೆ. ಶಿಕ್ಷಣ ಸಚಿವರಾಗಿ ಅವರ ಮಾತು ಶೋಭೆ ತರುವಂತದಲ್ಲ. ಉಸ್ತುವಾರಿ ಸಚಿವರಾಗಿ ಅವರಿಗೆ ನಾವು ಗೌರವವನ್ನು ನೀಡುತ್ತಿದ್ದೇವೆ. ಆದರೆ ಅವರು ಗೌರವ ಕೊಡುವ ಮಾತುಗಳನ್ನ ವಿಪಕ್ಷ ನಾಯಕರ ಕುರಿತಾಗಿ ಆಡುತ್ತಿಲ್ಲ ಎಂದ ಬಿವೈಆರ್‌ ಸಚಿವರು ಕುವೆಂಪು ವಿವಿ ರಚನೆ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಶರಾವತಿ ಹಾಗೂ ವಿಐಎಸ್‌ಎಲ್‌ ಕುರಿತಾಗಿ ಸಚಿವರನ್ನು ಭೇಟಿಯಾಗಿದ್ದನ್ನು ಆಕ್ಷೇಪಿಸಿದ್ದಾರೆ. ನಾನು ಜನಪ್ರತಿನಿಧಿಯಾಗಿ ಹೋಗಿ ಅರಣ್ಯ ಸಚಿವರನ್ನು ಭೇಟಿ ಮಾಡಿದರೆ ಏನು ತಪ್ಪಿದೆ ಎಂದು ಪ್ರಶ್ನಿಸಿದ ಸಂಸದರು, ಶರಾವತಿ ಮತ್ತು ವಿಐಎಸ್‌ಎಲ್‌ನ ಸಮಸ್ಯೆಗಳು ನಿಮ್ಮದೆ ಪಕ್ಷದ ಪಾಪದ ಕೂಸುಗಳು, ಅಷ್ಟೊಂದು ವರ್ಷದ ಅಧಿಕಾರದಲ್ಲಿದ್ದಾಗ ಅವರ ಪಕ್ಷ ಏನು ಮಾಡಿತ್ತು ಎಂದು ಪ್ರಶ್ನಿಸಿದರು. 

 

ಈ ಹಿಂದೆ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ , ಹಾಲಿ ಶಾಸಕ ಎಸ್‌ಎನ್‌ ಚೆನ್ನಬಸಪ್ಪ ಹಾಗೂ ತಮ್ಮನ್ನು ಒಳಗೊಂಡು ‍ಫ್ರೀಡಂಪಾರ್ಕ್‌ ಅಭಿವೃದ್ಧಿಗಾಗಿ ಪ್ಲಾನ್‌ ಮಾಡಲಾಗಿತ್ತು. ಅಂದಿನ ಶ್ರಮದ ಅಡಿಯಲ್ಲಿ ಇದೀಗ ನೀವು ಶಂಕುಸ್ಥಾಪನೆ ಮಾಡೀದ್ದೀರಿ. ಆ ನಿಟ್ಟಿನಲ್ಲಿ ನಿಮಗೆ ನಾವು ಗೌರವ ನೀಡುತ್ತೇವೆ. ಸರ್ಕಾರ ಯಾರ ಸ್ವತ್ತು ಅಲ್ಲ, ಅಧಿಕಾರ ಇದ್ದವರು ಕೆಲಸ ಮಾಡುತ್ತಾರೆ. ಆಶ್ರಯ ಯೋಜನೆಯ ವಿಚಾರದಲ್ಲಿ ಶಾಸಕರ ಪ್ರಯತ್ನಕ್ಕೆ ಬೇಕಂತಲೇ ತಡೆಯೊಡ್ಡಿದ್ದೀರಿ. ಈಗ ಎರಡು ಟ್ಯೂಬ್‌ಲೈಟ್‌ ಹಾಕಲು ಮೂರು ನಾಲ್ಕು ತಿಂಗಳು ಬೇಕಾಗುತ್ತಿದೆಯೇ? ಎಂದು ಪ್ರಶ್ನಿಸಿದ ಸಂಸದರು ಹಗುರವಾಗಿ ಗೌರವವಿಲ್ಲದೆ ಮಾತನಾಡುವುದನ್ನ ನಿಲ್ಲಿಸುವುದು ಉತ್ತಮ ಎಂದರು. ಜೊತೆಯಲ್ಲಿ ಕುವೆಂಪು ವಿವಿ 1987 ರಲ್ಲಿ ರಾಮಕೃಷ್ಣ ಹೆಗೆಡೆಯವರ ಕಾಲದಲ್ಲಿ ಆರಂಭವಾಗಿತ್ತು, ನಮ್ಮ ತಂದೆ ಬಂಗಾರಪ್ಪನವರ ಸಮಯದಲ್ಲಿ ಕುವೆಂಪು ವಿವಿ ಆರಂಭವಾಗಿತ್ತು ಎನ್ನುವ ಸುಳ್ಳುಗಳನ್ನು ಹೇಳದಿರಿ ಎಂದ ಸಂಸದರು ಬಂಗಾರಪ್ಪನವರ ಬಗ್ಗೆ ನಮಗೆ ಅಪಾರ ಗೌರವ ಇದೆ ಎಂದರು. 

SUMMARY | MP BY Raghavendra lashed out minister Madhu Bangarappa

KEY WORDS | MP BY Raghavendra lashed out,  minister Madhu Bangarappa

Share This Article
Facebook Whatsapp Whatsapp Telegram Threads Copy Link
Previous Article ಸವಳಂಗ ರೋಡಲ್ಲಿ ಹೊನ್ನಾಳಿ ವ್ಯಕ್ತಿಯ ಶವ ಪತ್ತೆ | ಶರಾವತಿ ನಗರದ ಬಳಿ ಆಗಿದ್ದೇನು? | ದಿನದ ಸುದ್ದಿಗಳು
Next Article DINA-BHAVISHYA-JANUARY-28 | ಈ ದಿನ ಮಂಗಳಕರ ಯಾರಿಗೆಲ್ಲಾ ಓದಿ | ದಿನ ಭವಿಷ್ಯ
Leave a Comment

Leave a Reply Cancel reply

Your email address will not be published. Required fields are marked *

You Might Also Like

ದೊಡ್ಡ ಸಂಕಷ್ಟದಿಂದ ಪಾರಾದ ಹಾಲಿ ಮತ್ತು ಮಾಜಿ ಶಿವಮೊಗ್ಗ MLA !

By 13
instagram post
SHIVAMOGGA NEWS TODAYPOLITICS

instagram post : ಇನ್ಸ್ಟಾಗ್ರಾಮ್ ಪೋಸ್ಟ್​ ಒಂದರ ವಿರುದ್ದ ಕೇಸ್​ ಕೊಟ್ಟ ಬಿಜೆಪಿ 

By Prathapa thirthahalli

ಶಿವಮೊಗ್ಗ ನಗರ ಪಾಲಿಕೆಯ ಚುನಾವಣೆ | ಶಾಸಕರಿಂದ ಚುನಾವಣಾ ಆಯೋಗಕ್ಕೆ ಮಹತ್ವದ ಮನವಿ

By 131

ವಕ್ಫ್‌ ಬೋರ್ಡ್‌ ಮತ್ತು ಸಚಿವ ಜಮೀರ್‌ ಅಹಮದ್‌ ಬಗ್ಗೆ ಶಿವಮೊಗ್ಗ ನಗರ ಶಾಸಕ SN ಚನ್ನಬಸಪ್ಪ ಆಕ್ರೋಶ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up