Thursday, 31 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ | ತಲೆ ಎತ್ತಿ ನೋಡದ ಡಿಬಾಸ್‌ | ಹೊಸ ಕೈದಿ ನಂಬರ್‌ ಎಷ್ಟು ಗೊತ್ತಾ | ಏನೇನೆಲ್ಲಾ ಆಯ್ತು | Photo & Video Story

13
Last updated: August 29, 2024 7:15 pm
13
Share
SHARE

SHIVAMOGGA | MALENADUTODAY NEWS | Aug 29, 2024 ಮಲೆನಾಡು ಟುಡೆ  ‌

- Advertisement -

ನಟ ದರ್ಶನ್‌ ಬಳ್ಳಾರಿ ಜೈಲಿಗೆ ಶಿ‍‍ಫ್ಟ್‌ ಆಗಿದ್ದಾರೆ. ಇವತ್ತು ಬೆಳಗ್ಗೆ ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ  ಬೆಂಗಳೂರು ಪರಪ್ಪನ ಅಗ್ರಹಾರದಿಂದ ದರ್ಶನ್‌ರನ್ನ ಅಧಿಕಾರಿಗಳು ಶಿಫ್ಟ್‌ ಮಾಡಲು ಕರೆದೊಯ್ದಿದ್ದರು.

ಪರಪ್ಪನ ಅಗ್ರಹಾರದಿಂದ ದರ್ಶನ್‌ರನ್ನ ಶಿಫ್ಟ್‌ ಮಾಡಿರುವ ದೃಶ್ಯ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇವತ್ತು ಬೆಳಗ್ಗೆ ದರ್ಶನ್‌ ತೂಗುದೀಪರನ್ನ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ್ದಾರೆ. 

ಬಳ್ಳಾರಿ ಜೈಲು

car decor
NES Head Office, Balaraja Urs Road, Shivamogga

ದರ್ಶನ್‌ ಅಭಿಮಾನಿಗಳ ನೂಕು ನುಗ್ಗಲು

ಇನ್ನೂ ದರ್ಶನ್‌ ಬರುತ್ತಾರೆ ಎಂದು ಗೊತ್ತಾಗುತ್ತಿದ್ದಂತೆ ದರ್ಶನ್‌ರ ಅಭಿಮಾನಿಗಳು ಬಳ್ಳಾರಿ ಜೈಲಿನತ್ತ ದೌಡಾಯಿಸಿದ್ದಾರೆ.

ದರ್ಶನ್‌ ದರ್ಶನ್‌ ಎಂದು ಕೂಗಿದ ಫ್ಯಾನ್ಸ್

ದರ್ಶನ್‌ ಇದ್ದ ಪೊಲೀಸ್‌ ವಾಹನ ಬರುತ್ತಿದ್ದಂತೆ ಅಭಿಮಾನಿಗಳು ಮೊಬೈಲ್‌ ಕ್ಯಾಮರಾದಲ್ಲಿ ವಿಡಿಯೋ ಚಿತ್ರಿಕರಿಸಿಕೊಂಡರಷ್ಟೆ ಅಲ್ಲದೆ ಕೇಕೆ ಹಾಕಿ ಡಿಬಾಸ್‌ ಎಂದು ಕೂಗಿದರು.

ದರ್ಶನ್‌ ನೋಡಲು ಮುಗಿಬಿದ್ದ ಅಭಿಮಾನಿಗಳು

ಈ ನಡುವೆ ಪೊಲೀಸ್‌ ಡ್ಯೂಟಿಗೆ ಅಡ್ಡ ಬಂದ ಫ್ಯಾನ್ಸ್‌ ಪೊಲೀಸರು ಲಾಠಿ ರುಚಿಯನ್ನ ಸಹ ತೋರಿಸಿದರು.  

ಬಳ್ಳಾರಿ ಜೈಲು

ಮಾರ್ಗ ಬದಲಾವಣೆ

ಈ ನಡುವೆ ಕೈದಿಗಳನ್ನ ರಾತ್ರಿ ಶಿಫ್ಟ್‌ ಮಾಡುವಂತಿಲ್ಲ, ಆದಾಗ್ಯ ದರ್ಶನ್‌ರನ್ನ ಭದ್ರತಾ ಕಾರಣಕ್ಕಾಗಿ ಬೆಳಗಿನ ಜಾವ ಪರಪ್ಪನ ಅಗ್ರಹಾರದಿಂದ ಶಿಫ್ಟ್‌ ಮಾಡಲಾಗಿದೆ.

ಬಳ್ಳಾರಿ ಜೈಲಿನಲ್ಲಿ ಹೈ ಸೆಕ್ಯುರಿಟಿ

ಅಷ್ಟೆ ಅಲ್ಲದೆ ಸಾಮಾನ್ಯವಾಗಿ ಹೋಗಿ ಬರುವ ದಾರಿ ಬದಲಾಗಿದೆ, ಅನಂತಪುರದ ಮೂಲಕ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.   

ಬಳ್ಳಾರಿಗೆ ಜೈಲಿಗೆ ಬಂದ ದರ್ಶನ್‌ ತೂಗುದೀಪ

ಇನ್ನೂ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ 6106 ನಂಬರ್‌ ನೀಡಲಾಗಿತ್ತು. ಇದೀಗ ಬಳ್ಳಾರಿ ಕೈದಿ ನಂಬರ್‌ 511 ನಂಬರ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ

ದರ್ಶನ್‌ ತೂಗುದೀಪ

ಬಳ್ಳಾರಿ ಜೈಲಿಗೆ ದರ್ಶನ್‌ ಎಂಟ್ರಿ

ಬಳ್ಳಾರಿ ಜೈಲಿನಲ್ಲಿ ದರ್ಶನ್

ವೈರಲ್‌ ಆದ ದರ್ಶನ್‌ ವಿಡಿಯೋ

ಈ ಹಿಂದೆ ಹೀರೋ ಆಗಿ ಚೌಕ ಸಿನಿಮಾದ ಶೂಟಿಂಗ್‌ ಗಾಗಿ ದರ್ಶನ್‌ ಬಳ್ಳಾರಿ ಜೈಲಿಗೆ ಬಂದಿದ್ದರು, ಇದೀಗ ಅದೇ ಬಳ್ಳಾರಿ ಜೈಲಿಗೆ ಕೈದಿಯಾಗಿ ದರ್ಶನ್‌ ಎಂಟ್ರಿಕೊಟ್ಟಿದ್ದಾರೆ

ಇನ್ನಷ್ಟು ಸುದ್ದಿಗಳು

Shivamogga | 30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ

ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?

Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ |‌ ನಾಲ್ವರು ಅರೆಸ್ಟ್

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article Shivamogga | ಇನ್ನೂ ಮೂರು ದಿನ ಮಳೆ | ಎಲ್ಲೆಲ್ಲಿ? | ಹವಾಮಾನ ಇಲಾಖೆ ಮನ್ಸೂಚನೆ ಏನಿದೆ
Next Article ಬಳ್ಳಾರಿ ಜೈಲಲ್ಲಿಯು ದರ್ಶನ್‌ಗೆ ಸಿಗುತ್ತಾ ಅದೆಲ್ಲಾ?! | ಸೆರೆವಾಸ ಅನುಭವಿಸಿದ ರೌಡಿ ಲೋಕ ಏನು ಹೇಳುತ್ತೆ? JP EXCLUSIVE
Leave a Comment

Leave a Reply Cancel reply

Your email address will not be published. Required fields are marked *

You Might Also Like

STATE NEWS

ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಅಹ್ವಾನ | ಯಾವಾಗ ಲಾಸ್ಟ್‌ ಡೇಟ್‌

By 131
STATE NEWS

ಯುಗಾದಿ ಹಬ್ಬಕ್ಕೆ 45 ಗಿಫ್ಟ್‌ | ಏನದು

By 131

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಡುವು ಮತ್ತೆ ವಿಸ್ತರಣೆ

By 131

ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಕೊಟ್ಟ ಡಾ.ಶಿವಣ್ಣ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up