ಅಂಗೈನಲ್ಲಿ ಕೂದಲು ಯಾಕೆ ಇರೋದಿಲ್ಲ! ಡಿಸಿಎಂ ಹೇಳಿದ ಎಸ್​ಎಂಕೃಷ್ಣ ನುಡಿದ ಕಥೆ!

This Article Written by / Malenadu Today / ಜುಲೈ 13, 2023

ಅಂಗೈನಲ್ಲಿ ಕೂದಲು ಯಾಕೆ ಇರೋದಿಲ್ಲ! ಡಿಸಿಎಂ ಹೇಳಿದ ಎಸ್​ಎಂಕೃಷ್ಣ ನುಡಿದ ಕಥೆ!

KARNATAKA NEWS/ ONLINE / Malenadu today/ Jul 14, 2023 SHIVAMOGGA NEWS

ಸದ್ಯ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಅಧಿವೇಶನ 2023  ದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೇಲಾಗಿ ಈ ಚರ್ಚೆಗಳ ನಡುವೆ ನಾಯಕರು ಆಡುತ್ತಿರುವ ಮಾತುಗಳು , ಹೇಳುತ್ತಿರುವ ಹಳೆಯ ಕಥೆಗಳು ಕುತೂಹಲ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ ನಿನ್ನೆ ದಿನದ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​, ಪ್ರತಿಪಕ್ಷಗಳನ್ನು ಟೀಕಿಸುತ್ತಲೇ ತಮ್ಮ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಈ ವೇಳೆ ಅವರು ಎಸ್ಎಂ ಕೃಷ್ಣರವರು ಹೇಳಿದ್ದ, ಅಕ್ಬರ್​ ಹಾಗೂ ಬೀರ್​ಬಲ್​ಗೆ ಸಂಬಂಧಿಸಿದ ಕಥೆಯನ್ನು  ಸದನದಲ್ಲಿ ವಿವರಿಸಿದರು. ಅಂಗೈನಲ್ಲಿ ಕೂದಲು ಯಾಕಿಲ್ಲ ಎಂಬ ಪ್ರಶ್ನೆಯನ್ನು ರಾಜಕೀಯವಾಗಿ ವ್ಯಾಖ್ಯಾನ ಮಾಡಿದ ಡಿಕೆಶಿಯವರ ಮಾತು ಇಲ್ಲಿದೆ ಕೇಳಿ   

ಇವತ್ತು ನಾಳೆ ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್! ಗುಡುಗು, ಮಿಂಚು, ಬಿರುಗಾಳಿ ಜೊತೆ ಭಾರೀ ಮಳೆಯ ಎಚ್ಚರಿಕೆ!

 

Siddaramaiah

ಮುಂದಿನ ಸುದ್ದಿ ಒದಿ

Leave a Comment