ಅಂಗೈನಲ್ಲಿ ಕೂದಲು ಯಾಕೆ ಇರೋದಿಲ್ಲ! ಡಿಸಿಎಂ ಹೇಳಿದ ಎಸ್​ಎಂಕೃಷ್ಣ ನುಡಿದ ಕಥೆ!

KARNATAKA NEWS/ ONLINE / Malenadu today/ Jul 14, 2023 SHIVAMOGGA NEWS

ಸದ್ಯ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಅಧಿವೇಶನ 2023  ದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೇಲಾಗಿ ಈ ಚರ್ಚೆಗಳ ನಡುವೆ ನಾಯಕರು ಆಡುತ್ತಿರುವ ಮಾತುಗಳು , ಹೇಳುತ್ತಿರುವ ಹಳೆಯ ಕಥೆಗಳು ಕುತೂಹಲ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ ನಿನ್ನೆ ದಿನದ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​, ಪ್ರತಿಪಕ್ಷಗಳನ್ನು ಟೀಕಿಸುತ್ತಲೇ ತಮ್ಮ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಈ ವೇಳೆ ಅವರು ಎಸ್ಎಂ ಕೃಷ್ಣರವರು ಹೇಳಿದ್ದ, ಅಕ್ಬರ್​ ಹಾಗೂ ಬೀರ್​ಬಲ್​ಗೆ ಸಂಬಂಧಿಸಿದ ಕಥೆಯನ್ನು  ಸದನದಲ್ಲಿ ವಿವರಿಸಿದರು. ಅಂಗೈನಲ್ಲಿ ಕೂದಲು ಯಾಕಿಲ್ಲ ಎಂಬ ಪ್ರಶ್ನೆಯನ್ನು ರಾಜಕೀಯವಾಗಿ ವ್ಯಾಖ್ಯಾನ ಮಾಡಿದ ಡಿಕೆಶಿಯವರ ಮಾತು ಇಲ್ಲಿದೆ ಕೇಳಿ   

ಇವತ್ತು ನಾಳೆ ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್! ಗುಡುಗು, ಮಿಂಚು, ಬಿರುಗಾಳಿ ಜೊತೆ ಭಾರೀ ಮಳೆಯ ಎಚ್ಚರಿಕೆ!

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು