ತೀರ್ಥಹಳ್ಳಿ : ಹಿಟ್​ ಆ್ಯಂಡ್​ ರನ್​, ವ್ಯಕ್ತಿ ಸಾವು 

ತೀರ್ಥಹಳ್ಳಿ : ಹಿಟ್​ ಆ್ಯಂಟ್​ ರನ್​​ ಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ತಾಲೂಕಿನ ಬಿಳುಲು ಕೊಪ್ಪದ ಬಳಿ ನಡೆದಿದೆ. ನರಸಿಂಹ (45) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಶಿವಮೊಗ್ಗ: ವಿದ್ಯಾರ್ಥಿ ಸಂಕೇತ್ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ತೀರ್ಥಹಳ್ಳಿ ನಾಲೂರು ಬಳಿಯ ಗಾರ್ಡರಗದ್ದೆ ನಿವಾಸಿ ನರಸಿಂಹರವರು ಬಿಳುಲುಕೊಪ್ಪದ ಬಳಿ  ಬೈಕ್​​ನಲ್ಲಿ ತೆರಳುತ್ತಿದ್ದ ವೇಳೆ ಅವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭಿರವಾಗಿ ಗಾಯಗೊಂಡಿದ್ದ ನರಸಿಂಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thirthahalli Hit and Run Case Biker Dead

Thirthahalli Hit and Run Case Biker Dead
shivamogga car decor sun control house
shivamogga car decor sun control house