ಊರುಗಡೂರಿನಲ್ಲಿ ನಿನ್ನೆ ಆಗಿದ್ದೇನು? ಇಬ್ಬರಿಗೆ ಇರಿದಿದ್ದೇಕೆ? ಎಸ್​ಪಿ ಹೇಳಿದ್ದೇನು?

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 6  2025: ಶಿವಮೊಗ್ಗ ಊರುಗಡೂರು ಬಳಿಯಲ್ಲಿ ನಿನ್ನೆ ದಿನ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ನಡೆದಿದ್ದೇನು ಎಂಬುದನ್ನು ಗಮನಿಸುವುದಾದರೆ, ಎಸ್​ಪಿ ಮಿಥುನ್ ಕುಮಾರ್ ರವರ ಪ್ರಕಾರ, ಇಲ್ಲಿನ ನಿವಾಸಿ ಪರ್ದೀನ್ ಪ್ರಕರಣದ ಪ್ರಮುಖ ಆರೋಪಿ, ಈತ ಶಬ್ಬೀರ್​ನ ಸಹೋದರಿಯನ್ನ ಮದುವೆಯಾಗಿದ್ದ. ಆದರೆ ಈ ನಡುವೆ ಇಬ್ಬರು ಬೇರೆ ಬೇರೆಯಾಗಿದ್ದರು. ಈ ವಿಚಾರದಲ್ಲಿ ಮಾತುಕತೆ ಮಾಡುತ್ತಿರುವಾಗ ಶಬ್ಬೀರ್​ ಹಾಗೂ ಶಹಬಾಜ್ ಮೇಲೆ ಪರ್ದೀನ್ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.  … Read more

ರಾಜ್ಯದಲ್ಲಿ ಮತ್ತೊಂದು ಆ*…ವಿಡಿಯೋ ಪ್ರಕರಣ!

Lightning Strike Trading advertisement Current shock : Rippon pete Dasara Sports cyber crimeThreat case

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 : ಈ ಹಿಂದೆ 2000 ಕ್ಕೂ ಅಶ್ಲೀಲ ವಿಡಿಯೋ ಹೊಂದಿದ್ದರು ಎನ್ನಲಾದ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಜೈಲು ಸೇರಿದ್ದರು. ಅಲ್ಲದೆ ಇದೇ ವಿಚಾರದಲ್ಲಿ ದಾಖಲಾದ ಒಂದು ಪ್ರಕರಣದಲ್ಲಿ ಪ್ರಜ್ವಲ್​ಗೆ ಶಿಕ್ಷೆ ಕೂಡ ಆಗಿದೆ. ಇನ್ನೂ ಸದ್ಯ ಅದೇ ಮಾದರಿಯ ಆರೋಪವೊಂದು ಸಂತ್ರಸ್ತ ಮಹಿಳೆಯಿಂಧ ಕೇಳಿಬಂದಿದೆ. ದೈಹಿಕ ಶಿಕ್ಷಕನೊಬ್ಬನ ಬಳಿ  2500 ಅಶ್ಲೀಲ ವಿಡಿಯೋ ಇದೆ ಎಂದು ಆತನಿಂದ ಸಮಸ್ಯೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ  … Read more

ಶಿರಾಳಕೊಪ್ಪದಲ್ಲಿ ನಡೆದ ಗೋಮಾಂಸದ ರೇಡ್​ ಬಗ್ಗೆ ಎಸ್​ಪಿ ಸ್ಪಷ್ಟನೆ! ಇಷ್ಟೆ ನಡೆದಿದ್ದು!

Shivamogga Police Urge Beware of Online Scams Pakistan Zindabad Slogans shiralakoppa police raid and sp statement  bommanakatte murder case sp mithun kumar

shiralakoppa police raid and sp statement  ಶಿರಾಳಕೊಪ್ಪ, ಶಿಕಾರಿಪುರ, ಶಿವಮೊಗ್ಗ : August 06 2025 :  ನಿನ್ನೆ ದಿನ ಶಿರಾಳಕೊಪ್ಪದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಸಲ್ಲದ ವದಂತಿಗಳು ಹಬ್ಬಲು ಆರಂಭವಾಗಿದ್ದವು! ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇಲ್ಲದ ಸುದ್ದಿಗಳನ್ನು ಹರಡಲು ಸಹ ಆರಂಭಿಸಿದ್ದರು. ಈ ವಿಚಾರದಲ್ಲಿ ತಕ್ಷಣವೆ ಅಲರ್ಟ್ ಆದ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಪೊಲೀಸ್ ವಾಟ್ಸಾಪ್​ ಗ್ರೂಪ್​ನಲ್ಲಿ ಮಾಧ್ಯಮ ಸಂದೇಶವನ್ನು ರವಾನಿಸಿದ್ದಷ್ಟೆ ಅಲ್ಲದೆ ನಡೆದ ಘಟನೆಯ ವಿವರಗಳನ್ನು ಸಹ ನೀಡಿ, ಹೆಚ್ಚಿನ ಸ್ಪಷ್ಟತೆಗೆ … Read more

10 ದಿನಗಳ ಬಳಿಕ ₹1 ಕಾಲು ಕೋಟಿಗಾಗಿ ನಡೆದ OC ಗ್ಯಾಂಗ್‌ವಾರ್‌ ವಿಡಿಯೋ ವೈರಲ್‌ ! ಏನಿದು ಭದ್ರಾವತಿಯಲ್ಲಿ JP ಬರೆಯುತ್ತಾರೆ

Shivamogga Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌  ಮಹಿಳಾ ಸರ್ಕಾರಿ ಅಧಿಕಾರಿಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ ಭದ್ರಾವತಿಯಿಂದ ಇನ್ನೊಂದು ಎಕ್ಸ್‌ಕ್ಲ್ಯೂಸಿವ್‌ ಬಿಗ್‌ ಸುದ್ದಿ ಹೊರಬಿದ್ದಿದೆ. ಮಲೆನಾಡು ಟುಡೆ ಈ ಹಿಂದೆಯು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಓಸಿಯ ಭಯಾನಕ ನೆಟ್‌ವರ್ಕ್‌ ಇದೆ ಎನ್ನುವುದನ್ನು ವರದಿ ಮಾಡಿತ್ತು. ಇದಕ್ಕೀಗ ವಿಡಿಯೋ ಸಾಕ್ಷಿ ಲಭ್ಯವಾಗಿದೆ. ಏನದು ವಿಡಿಯೋ ಅದರ ಹಿಂದಿನ ಫುಲ್‌ ಮಟ್ಕಾ ಕಥೆ ಏನು ಎನ್ನುವುದನ್ನು ಜೆಪಿ ಬರೆಯುತ್ತಾರೆ.  ನಾವು ಯಾರಿಗೂ … Read more

FLASH NEWS | ಶಿವಮೊಗ್ಗ ಪಾಲಿಕೆಯಲ್ಲಿ ಲೋಕಾಯುಕ್ತರ ಶಾಕ್…ಸಿಕ್ಕಿಬಿದ್ದ ಅಧಿಕಾರಿ

ಶಿವಮೊಗ್ಗ ನಗರ ಪಾಲಿಕೆಯಲ್ಲಿ ಇವತ್ತು ಲೋಕಾಯುಕ್ತ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದಾರೆ ಗುತ್ತಿಗೆದಾರರೊಬ್ಬರಿಂದ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಅಧಿಕಾರಿ ಒಬ್ಬರನ್ನ ಟ್ರ್ಯಾಪ್ ಮಾಡಿದ್ದಾರೆ ಇವತ್ತು ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ನಗರ ಪಾಲಿಕೆಯಲ್ಲಿ ರೈಡ್ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಕೌಂಟ್ ಸೆಕ್ಷನ್ ನಲ್ಲಿರುವ ಅಧಿಕಾರಿ ಸಿದ್ದೇಶ್ ಎಂಬ ಅವರನ್ನ ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಸುನಿಲ್ ಎಂಬಾತನಿಂದ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆಯಲ್ಲಿಯೆ ಅಕೌಂಟ್ ಮ್ಯಾನೇಜರ್ ಸಿದ್ದೇಶ್ ರನ್ನು ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ. ಲೋಕಾಯುಕ್ತ … Read more

ಶಿವಮೊಗ್ಗ ಮೆಗ್ಗಾನ್‌ನ ಟಾಯ್ಲೆಟ್‌ನಲ್ಲಿ ಭ್ರೂಣ ಪತ್ತೆ | ನಡೆದಿದ್ದೇನು? | JP ಬರೆಯುತ್ತಾರೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌   ಶಿವಮೊಗ್ಗದ ಜಿಲ್ಲಾಸ್ಪತ್ರೆಯು ಆಗಿರುವ ಮೆಗ್ಗಾನ್‌ ಆಸ್ಪತ್ರೆಯ ಶೌಚಾಲಯದಲ್ಲಿ ಬ್ರೂಣವೊಂದು ಪತ್ತೆಯಾಗಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಈ ಕೃತ್ಯವೆಸಗಿರಬಹುದಾದ ಶಂಕೆ ಮೂಡಿದೆ.  ನಡೆದಿದ್ದೇನು? ಮಲೆನಾಡು ಟುಡೆಗೆ ಲಭ್ಯವಾಗಿರುವ ವಿಚಾರ ಹೀಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ತಮ್ಮ ಪತಿಯು ಯಾವುದೋ ಮಾತ್ರೆ ಕೊಟ್ಟಿದ್ದು, ಇದರಿಂದಾಗಿ ಹೊಟ್ಟೆ ನೋವು ಬರುತ್ತಿದೆ ಎಂದಿದ್ದಾಳೆ. ಈ ವೇಳೆ ತಜ್ಞ ವೈದ್ಯರು, ಆಕೆಯನ್ನು … Read more

ಹೆಬ್ರಿಯಲ್ಲಿ ವಿಕ್ರಂಗೌಡ ಎನ್ ಕೌಂಟರ್ | ISD IGP ರೂಪಾ ಹೇಳಿದ್ದೇನು..

ಉಡುಪಿ ಜಿಲ್ಲೆ ಹೆಬ್ರಿಯ ಪೀತ ಬೈಲ್ ನಲ್ಲಿ ನಡೆದ ವಿಕ್ರಂಗೌಡ ಎನ್ ಕೌಂಟರ್ ಪ್ರಕರಣದ ಸಂಬಂಧ ಐಎಸ್ ಡಿ ಮುಖ್ಯಸ್ಥೆ ರೂಪಾ ಮಾತನಾಡಿದ್ದಾರೆ…ಸ್ಥಳದಲ್ಲಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಮೋಸ್ಟ್  ವಾಂಟೆಡ್ ನಕ್ಸಲ್ ಆಗಿದ್ದ ವಿಕ್ರಂಗೌಡ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು ಮೂಲತಹ ಕಾರ್ಕಳದವನಾಗಿರುವ ವಿಕ್ರಂಗೌಡ ನಾಲ್ಕನೆ ತರಗತಿಯವರೆಗು ಓದಿದ್ದಾನೆ..ನಕ್ಸಲ್ ಚಟುವಟಿಕೆಗಳಲ್ಲಿ ಆತ ಪಾಲ್ಗೊಂಡಿದ್ದ ಕಬಿನಿ ದಳ ಎಂಬ ಟೀಂ ಲೀಡ್ ಮಾಡುತ್ತಿದ್ದ..ಈತನ ಮೇಲೆ ಆರವತ್ತೈದು ಕೇಸ್ ಗಳಿವೆ ..ನೆರೆಯ ಕೇರಳದಲ್ಲಿ ಹತ್ತೊಂಬತ್ತು ಕೇಸ್ ಗಳಿದ್ದವು … Read more

ಆಸ್ತಿಗಾಗಿ ಮಗನ ಕಿರಿಕ್‌, ಮೊಬೈಲ್‌ಗಾಗಿ ಮಗಳ ಗಲಾಟೆ, ಮನೆ ಮಕ್ಕಳ ಗಲಾಟೆಗೆ ಪೊಲೀಸ್‌ ಮೊರೆಹೋಗ್ತಿರುವ ಪೋಷಕರು!

Shivamogga  Mar 31, 2024 112 police ಎರಿಯಾಗಳಲ್ಲಿ ಏನೋ ನಡೆದರೇ ತಕ್ಷಣವೇ ಪೊಲೀಸರು ಅಲ್ಲಿಗೆ ತೆರಳಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಿ. ದೊಡ್ಡದರಲ್ಲಿ ಆಗೋದು ಸಣ್ಣದರಲ್ಲಿಯೇ ತಪ್ಪಲಿ ಎಂಬುದು 112 ಇಆರ್‌ಎಸ್‌ಎಸ್‌ ಸರ್ವಿಸ್‌ ನ ಮುಖ್ಯ ಉದ್ದೇಶವಾಗಿದೆ. ಪ್ರತಿ ಇನ್ಸಿಡೆಂಟ್‌ಗೂ ಮೊದಲು ಮುಖಾಮುಖಿಯಾಗುವ ಈ ಸಿಬ್ಬಂದಿ ಅಪಾಯವನ್ನು ಸಹ ಎದುರುಹಾಕಿಕೊಳ್ಳುತ್ತಿರುತ್ತಾರೆ. ಇದರ ನಡುವೆ ಇತ್ತೀಚಗೆ ಮನೆಮಕ್ಕಳ ಗಲಾಟೆಯನ್ನು ಇತ್ಯರ್ಥ ಮಾಡುವ ಹೊಣೆಗಾರಿಕೆಯು 112 ಸಿಬ್ಬಂದಿಯ ಮೇಲೆ ಬರುತ್ತಿದೆ. ಏಕೆಂದರೆ ಅಸಹಾಯಕ ಫೋಷಕರು ಮನೆ ಮಕ್ಕಳ ಗಲಾಟೆ ತಡೆಯಲಾಗದೇ … Read more

ಎಲೆಕ್ಷನ್‌ ಮ್ಯಾಚ್‌ ಮಧ್ಯೆ ನಡೆಯುತ್ತಾ ರೌಡಿ ಕಾಳಗ!? ಶಿವಮೊಗ್ಗದ ಮೋಸ್ಟ್‌ ಎಕ್ಸ್‌ಕ್ಲ್ಯೂಸಿವ್‌ ಮಾಹಿತಿ ಜೆಪಿ ಬರೆಯುತ್ತಾರೆ

Shivamogga Mar 31, 2024   ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ತನ್ನದೆ ಕಾರಣಕ್ಕೆ ರಾಜಕಾರಣದಲ್ಲಿ ಬೆವರು ಹರಿಸುತ್ತಿದೆ. ಇದರ ನಡುವೆ ಪೊಲೀಸ್‌ ಇಲಾಖೆಗೆ ಚುನಾವಣೆ ಡ್ಯೂಟಿ ಜೊತೆಜೊತೆಗೆ ರೌಡಿ ನೆಟ್‌ವರ್ಕ್‌ಗಳನ್ನ ತಹಬದಿಗೆ ತರಬೇಕಾದ ಹೊಣೆಗಾರಿಕೆ ಅನಿವಾರ್ಯ ಕರ್ಮವಾಗಿ ಮಾರ್ಪಾಡಾಗಿದೆ. ಇದಕ್ಕೆ ಕಾರಣ ಶಿವಮೊಗ್ಗ ಲೋಕಸಭಾ ಚುನಾವಣೆಗೂ ಮುನ್ನ ಪಾತಕ ಲೋಕದಲ್ಲಿ ನೆತ್ತರು ಹರಿಯಲಿದೆಯಾ ಎನ್ನುವ ಖಚಿತ ಅನುಮಾನ. ಏಕೆಂದರೆ ದ್ವೇಷ ಪ್ರತಿಕಾರಕ್ಕಾಗಿ ಹೊಂಚು ಹಾಕುತ್ತಿರುವ ರೌಡಿಪಡೆ ಚುನಾವಣೆ ಸಂದರ್ಭವನ್ನೆ ಬಳಸಿಕೊಳ್ಳುವ ಸಾಧ್ಯತೆ ಇದೆ.   … Read more

ತೀರ್ಥಹಳ್ಳಿಯಲ್ಲಿ NIA ರೇಡ್‌ ! ಶಿವಮೊಗ್ಗ ಪೊಲೀಸರು ರಾಮೇಶ್ವರಂ ಕಫೆ ಸ್ಫೋಟದ ಆರೋಪಿಯ ಗುರುತು ಹಿಡಿದಿದ್ದು ಹೇಗೆ ಗೊತ್ತಾ? JP Exclusive

Shivamogga  Mar 26, 2024  NIA raid in Thirthahalli, Shivamogga police , Rameswaram cafe blast ಬೆಂಗಳೂರಿನಲ್ಲಿ ನಡೆದಿರುವ ರಾಮೇಶ್ವರಂ ಕಫೆ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಶಂಕಿತನ ಗುರುತು ಪತ್ತೆ ಹಚ್ಚಿದ್ದರು. ಇದರ ಹಿನ್ನೆಲೆಯಲ್ಲಿ ಇವತ್ತು ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ಎನ್‌ಐಎ ಅಧಿಕಾರಿಗಳು ರೇಡ್‌ ನಡೆಸಿದ್ದಾರೆ.  ಶಿವಮೊಗ್ಗ ಪೊಲೀಸರಿಂದಲೇ ಆರೋಪಿಯ ಗುರುತು ಖಾತರಿ ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ಮಹತ್ವದ ಕ್ಲೂ ಬಿಟ್ಟುಕೊಟ್ಟಿದ್ದರು. ಶಿವಮೊಗ್ಗ ಜಿಲ್ಲೆ ಪೊಲೀಸರು ಇತ್ತೀಚೆಗೆ ಗಾಂಜಾ ಕೇಸ್‌ನಲ್ಲಿ … Read more