ಇತಿಹಾಸದಲ್ಲಿ ಇದೆ ಮೊದಲ ಸಲ! 1 ಲಕ್ಷ ಬಹುಮಾನ! ಪಿಂಕ್ ಗ್ಯಾಲರಿ! ಟಗರು ಕಾಳಗದ ಬಿಗ್ ಅಪ್​ಡೇಟ್ ಮಿಸ್​ ಮಾಡದೇ ಓದಿ

ಫೆಬ್ರವರಿ 12, 2026

National Level Tagaru Kalaga 2026 Prize Details
national Level Tagaru Kalaga ಶಿವಮೊಗ್ಗ | ನಮ್ಮೂರ ಬಳಗದ ವತಿಯಿಂದ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನದಲ್ಲಿ ರಾಷ್ಟ್ರ ಮಟ್ಟದ ಭಾರಿ ಟಗರು ಕಾಳಗವನ್ನು ಹಮ್ಮಿಕೊಳ್ಳಲಾಗಿದ್ದು, ಈ...
ಕ್ಲಿಕ್ ಮಾಡಿ

ಬೈಕ್​​ಗೆ ಬೊಲೆರೋ ಪಿಕಾಪ್​​ ಡಿಕ್ಕಿ ಇಬ್ಬರು ಸಾವು,

ಫೆಬ್ರವರಿ 12, 2026

Shikaripura Road Accident 2 Bike Riders Killed
ಶಿಕಾರಿಪುರ : ಬೊಲೆರೋ ಹಾಗೂ ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಶಾಂತಿವನ ಹಾಗೂ ಕಣಿವೆ ಮನೆ ಮಾರ್ಗ ಮಧ್ಯ...
ಕ್ಲಿಕ್ ಮಾಡಿ

ಮೊಹಮ್ಮದ್​​ ಜುನೈದ್​ ಹಾಗೂ ವಿರೇಶ್​ ನಾಪತ್ತೆ, ಎಲ್ಲಾದರು ಕಂಡರೆ ಪೊಲಿಸರಿಗೆ ಮಾಹಿತಿ ನೀಡಿ.

ಫೆಬ್ರವರಿ 12, 2026

Shimoga
ಶಿವಮೊಗ್ಗ: ಡಿಸೆಂಬರ್​ ತಿಂಗಳಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ದುರ್ಗಿನಗರ ವಾಸಿ  ಜುನೈದ್ ಹಾಗೂ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜನೂರು ಜನತಾ ಕಾಲೋನಿ...
ಕ್ಲಿಕ್ ಮಾಡಿ

ಟಾಕ್ಸಿಕ್​ ಚಿತ್ರದ ವಿರುದ್ದ ನ್ಯಾಷನಲ್​ ಕ್ರಿಸ್ಟಿಯನ್​ ಫೆಡರೇಷನ್​ ದೂರು, ಕಾರಣವೇನು

ಫೆಬ್ರವರಿ 12, 2026

Christian Federation Complaint Against toxic movie
ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ ಟಾಕ್ಸಿಕ್​ ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಇದರ ನಡುವೆ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಟಾಕ್ಸಿಕ್​...
ಕ್ಲಿಕ್ ಮಾಡಿ

ಜೀ ಕನ್ನಡ ನ್ಯೂಸ್ ಸಾಧಕರ ಪ್ರಶಸ್ತಿ 2026:ಬಿ.ಎಸ್. ಯಡಿಯೂರಪ್ಪರಿಗೆ ಅತ್ಯುನ್ನತ ಜೀವಮಾನ ಸಾಧನೆ ಪ್ರಶಸ್ತಿ

ಫೆಬ್ರವರಿ 12, 2026

Zee Kannada News
ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಪಥದಲ್ಲಿ ತನ್ನದೇ ಆದ ಅಚ್ಚಳಿಯದ ಮುದ್ರೆ ಒತ್ತಿರುವ ನಾಡಿನ ಗಣ್ಯ ವ್ಯಕ್ತಿಗಳನ್ನು ಗೌರವಿಸಲು ಕನ್ನಡಿಗರ ಹೆಮ್ಮೆಯ ಜೀ ಕನ್ನಡ ನ್ಯೂಸ್‌...
ಕ್ಲಿಕ್ ಮಾಡಿ

ಶಿವಮೊಗ್ಗ : 100 ರೂಪಾಯಿಗೆ ಸಿಗುತ್ತೆ 30 ಕೆಜಿ ಕುರಿ. ಎಲ್ಲಿ ,ಏನಿದು ಸುದ್ದಿ

ಫೆಬ್ರವರಿ 12, 2026

Shimoga Tagaru Kalaga 2026 Win 30kg Sheep
Shimoga Tagaru Kalaga 2026: Win 30kg Sheep ಶಿವಮೊಗ್ಗ :  ಫೆಬ್ರವರಿ 15ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ನಮ್ಮೂರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರ ಮಟ್ಟದ...
ಕ್ಲಿಕ್ ಮಾಡಿ

ಬ್ರೇಕಿಂಗ್ ನ್ಯೂಸ್: ರಾಹುಲ್ ಗಾಂಧಿ ಅವಹೇಳನ ಕೇಸ್, ಶಾಸಕ ಆರಗ ಜ್ಞಾನೇಂದ್ರರ ಆಪ್ತನ ಜಾಮೀನು ಅರ್ಜಿ ವಜಾ! ನ್ಯಾಯಾಂಗ ಬಂಧನ

ಫೆಬ್ರವರಿ 12, 2026

ಮಲೆನಾಡು ಟುಡೆ ಸುದ್ದಿ /ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕರೊಬ್ಬರ ಜಾಮೀನು ಅರ್ಜಿ ತಿರಸ್ಕರಿಸಿ ಹೊಸನಗರ ಜೆಎಂಎಫ್‌ಸಿ (JMFC) ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.  ಏನಿದು ಪ್ರಕರಣ ಹೊಸನಗರ ತಾಲ್ಲೂ ನಗರ ಪೊಲೀಸ್ ಠಾಣೆಯಲ್ಲಿ (Nagara PS) ದಿನಾಂಕ 20-05-2025 ರಂದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ರ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್ ಕುಮಾರ್ ಜಿ.ಎಸ್ ( Sri Praveen Kumar B S CHC-428), ದಾಖಲಿಸಿದ್ದ ಸುಮುಟೋ ಪ್ರಕರಣದಲ್ಲಿ, ಆರೋಪಿ ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರಿಮನೆ ಎಂಬವರು, ಹುಲ್ ಗಾಂಧಿ ಅವರ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಹರಿಬಿಟ್ಟು ವೈರತ್ವ, ವೈಮಸ್ಯ ಮತ್ತು ದ್ವೇಷ ಹರಡುವ ಕೃತ್ಯ ಎಸೆಗಿದ್ದಾರೆ ಎಂದು ಆರೋಪಿಸಿ ಎಫ್​ಐಆರ್ ಆಗಿತ್ತು.  Rajesh Hirimane FIR Copy & Court Order Revealed: Rahul Gandhi Case ಈ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಗೆ ಸಂಬಂಧಿಸಿದಂತೆ ಆರೋಪಿಗೆ ವಾರಂಟ್ ಜಾರಿಯಾಗಿತ್ತು. ಅದರಂತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ಪರ ವಕೀಲರಾದ ವಿ.ಎಸ್.ಕೆ ಅವರು ಹಾಜರಾಗಿ ವಕಾಲತ್ತು ಸಲ್ಲಿಸಿದರು.ಆರೋಪಿ ಪರ ವಕೀಲರು ಬಿಎನ್‌ಎಸ್‌ಎಸ್ (BNSS) ಕಾಯ್ದೆಯ ಸೆಕ್ಷನ್ 72(2) ಅಡಿಯಲ್ಲಿ ವಾರಂಟ್ ರದ್ದುಪಡಿಸಲು ಹಾಗೂ ಸೆಕ್ಷನ್ 480ರ ಅಡಿಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ, ಈ ಪ್ರಕರಣದಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ದೂರು ದಾಖಲಾಗಿದ್ದು, ಇದು ಜಾಮೀನು ರಹಿತ ಅಪರಾಧವಾಗಿದೆ. ಅಲ್ಲದೆ ಈ ಅಪರಾಧಕ್ಕೆ 3 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ  ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿಲ್ಲ. ಆರೋಪಿಯನ್ನು  ಫೆಬ್ರವರಿ 24, 2026ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಆದೇಶ ಹೊರಡಿಸಿದೆ.  Rajesh Hirimane FIR Copy & Court Order Revealed: Rahul Gandhi Case Rajesh Hirimane FIR Copy & Court Order Revealed: Rahul Gandhi Case Updateಹೊಸನಗರ ಕೋರ್ಟ್ ಮಹತ್ವದ ಆದೇಶ: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕನ ಜಾಮೀನು ಅರ್ಜಿ ವಜಾ. ಬಿಎನ್‌ಎಸ್ ಸೆಕ್ಷನ್ 353(2) ಅಡಿ ಫೆಬ್ರವರಿ 24ರವರೆಗೆ ನ್ಯಾಯಾಂಗ ಬಂಧನ. ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook ,  whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.
ಮಲೆನಾಡು ಟುಡೆ ಸುದ್ದಿ /ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ...
ಕ್ಲಿಕ್ ಮಾಡಿ

ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!

ಫೆಬ್ರವರಿ 12, 2026

Shivamogga Train Robbery Confirmed
ಮಲೆನಾಡು ಟುಡೆ ಸುದ್ದಿ / ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮಂಗಳವಾರ ತಡರಾತ್ರಿ ದರೋಡೆಕೋರನೊಬ್ಬ ತಲ್ವಾರ್ ಹಿಡಿದು ಬೋಗಿಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ...
ಕ್ಲಿಕ್ ಮಾಡಿ

ಪವರ್ ಕಟ್ : 50 ಕ್ಕೂ ಹೆಚ್ಚು ಏರಿಯಾಗಳಲ್ಲಿ ಇವತ್ತು ಬೆಳಗ್ಗೆ 9.30ಕ್ಕೆ ಹೋದ ಕರೆಂಟ್ ಬರೋದು ಸಂಜೆ 6ಕ್ಕೆ!

ಫೆಬ್ರವರಿ 12, 2026

Power Cut in Bhadravathi Today / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದ ಎಂಆರ್‌ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ....
ಕ್ಲಿಕ್ ಮಾಡಿ

ಹೊಟ್ಟೆ ಉರಿಯುತ್ತಿದೆಯೇ? ಹುಳಿತೇಗು? ವಾಂತಿ ಬಂದಂತೆ ಆಗ್ತಿದಿಯಾ? ದಿ ಬೆಸ್ಟ್​ ಸಲಹೆ ಈ ಡಾಕ್ಟರ್​​ ನೀಡ್ತಾರೆ ನೋಡಿ!

ಫೆಬ್ರವರಿ 11, 2026

Ayurveda Tips for Gastritis Dr. Nagaraj Angadi 
ಶಿವಮೊಗ್ಗ | ಗ್ಯಾಸ್ಟ್ರಿಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಈ ಗ್ಯಾಸ್ಟಿಕ್​​ ಸಮಸ್ಯೆ​ ಆವರಿಸಿಕೊಳ್ಳುತ್ತಿದ್ದು, ಅಪ್ಪಾಯಾಕಾದ್ರು ಈ ಗ್ರಾಸ್ಟಿಕ್​​​...
ಕ್ಲಿಕ್ ಮಾಡಿ
PreviousNext