ಉದ್ಯೋಗ ಲಾಭ, ಸಾಲ ಬಾಧೆ!ಇಂದಿನ ಅದೃಷ್ಟವೇ ಬೇರೆ!ದ್ವಾದಶ ರಾಶಿಗಳ ಫಲ ಇಲ್ಲಿದೆ

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ

ಇಂದಿನ ರಾಶಿ ಭವಿಷ್ಯ ವನ್ನು ಗಮನಿಸುವುದಾದರೆ, ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ, ಕೃಷ್ಣ ಪಕ್ಷದ ಏಕಾದಶಿ ತಿಥಿಯು ಮಧ್ಯಾಹ್ನ 1.47 ರವರೆಗೆ …

ಕ್ಲಿಕ್ ಮಾಡಿ

ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ

Arecanut Prices Today 2026 , ರಾಜ್ಯದ ವಿವಿಧ ಮಾರುಕಟ್ಟೆಗಳ ಇಂದಿನ ಅಡಿಕೆ ಧಾರಣೆ ವಿವರ ಇಲ್ಲಿದೆ. ಸಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮಂಗಳೂರು ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ.Arecanut Price Karnataka, Sirsi Adike Rate, Shimoga Arecanut Market

ಅಡಿಕೆ ಧಾರಣೆ ಕುರಿತಾದ ಇವತ್ತಿನ ಸುದ್ದಿಯನ್ನು ಗಮನಿಸುವುದಾದರೆ, ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಗೊರಬಲಿಗೂ ಉತ್ತಮ ಡಿಮ್ಯಾಂಡ್ ಮೂಡುತ್ತಿದ್ದು ಚೇಣಿ ಮಾಡುತ್ತಿರುವವರಿಗೆ ಈ ಸಲ ಉತ್ತಮ ಲಾಭವಿದೆ ಅಂತಲೇ …

ಕ್ಲಿಕ್ ಮಾಡಿ

ಇತಿಹಾಸದಲ್ಲಿ ಇದೆ ಮೊದಲ ಸಲ! 1 ಲಕ್ಷ ಬಹುಮಾನ! ಪಿಂಕ್ ಗ್ಯಾಲರಿ! ಟಗರು ಕಾಳಗದ ಬಿಗ್ ಅಪ್​ಡೇಟ್ ಮಿಸ್​ ಮಾಡದೇ ಓದಿ

National Level Tagaru Kalaga 2026 Prize Details

national Level Tagaru Kalaga ಶಿವಮೊಗ್ಗ | ನಮ್ಮೂರ ಬಳಗದ ವತಿಯಿಂದ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನದಲ್ಲಿ ರಾಷ್ಟ್ರ ಮಟ್ಟದ ಭಾರಿ ಟಗರು ಕಾಳಗವನ್ನು ಹಮ್ಮಿಕೊಳ್ಳಲಾಗಿದ್ದು, ಈ …

ಕ್ಲಿಕ್ ಮಾಡಿ

ಬೈಕ್​​ಗೆ ಬೊಲೆರೋ ಪಿಕಾಪ್​​ ಡಿಕ್ಕಿ ಇಬ್ಬರು ಸಾವು,

Shikaripura Road Accident 2 Bike Riders Killed

ಶಿಕಾರಿಪುರ : ಬೊಲೆರೋ ಹಾಗೂ ಬೈಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರದ ಶಾಂತಿವನ ಹಾಗೂ ಕಣಿವೆ ಮನೆ ಮಾರ್ಗ ಮಧ್ಯ …

ಕ್ಲಿಕ್ ಮಾಡಿ

ಮೊಹಮ್ಮದ್​​ ಜುನೈದ್​ ಹಾಗೂ ವಿರೇಶ್​ ನಾಪತ್ತೆ, ಎಲ್ಲಾದರು ಕಂಡರೆ ಪೊಲಿಸರಿಗೆ ಮಾಹಿತಿ ನೀಡಿ.

Shimoga

ಶಿವಮೊಗ್ಗ: ಡಿಸೆಂಬರ್​ ತಿಂಗಳಲ್ಲಿ ಭದ್ರಾವತಿ ಹಳೆ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ದುರ್ಗಿನಗರ ವಾಸಿ  ಜುನೈದ್ ಹಾಗೂ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಜನೂರು ಜನತಾ ಕಾಲೋನಿ …

ಕ್ಲಿಕ್ ಮಾಡಿ

ಟಾಕ್ಸಿಕ್​ ಚಿತ್ರದ ವಿರುದ್ದ ನ್ಯಾಷನಲ್​ ಕ್ರಿಸ್ಟಿಯನ್​ ಫೆಡರೇಷನ್​ ದೂರು, ಕಾರಣವೇನು

Christian Federation Complaint Against toxic movie

ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ ಟಾಕ್ಸಿಕ್​ ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಇದರ ನಡುವೆ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಟಾಕ್ಸಿಕ್​ …

ಕ್ಲಿಕ್ ಮಾಡಿ

ಜೀ ಕನ್ನಡ ನ್ಯೂಸ್ ಸಾಧಕರ ಪ್ರಶಸ್ತಿ 2026:ಬಿ.ಎಸ್. ಯಡಿಯೂರಪ್ಪರಿಗೆ ಅತ್ಯುನ್ನತ ಜೀವಮಾನ ಸಾಧನೆ ಪ್ರಶಸ್ತಿ

Zee Kannada News

ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಪಥದಲ್ಲಿ ತನ್ನದೇ ಆದ ಅಚ್ಚಳಿಯದ ಮುದ್ರೆ ಒತ್ತಿರುವ ನಾಡಿನ ಗಣ್ಯ ವ್ಯಕ್ತಿಗಳನ್ನು ಗೌರವಿಸಲು ಕನ್ನಡಿಗರ ಹೆಮ್ಮೆಯ ಜೀ ಕನ್ನಡ ನ್ಯೂಸ್‌ …

ಕ್ಲಿಕ್ ಮಾಡಿ

ಶಿವಮೊಗ್ಗ : 100 ರೂಪಾಯಿಗೆ ಸಿಗುತ್ತೆ 30 ಕೆಜಿ ಕುರಿ. ಎಲ್ಲಿ ,ಏನಿದು ಸುದ್ದಿ

Shimoga Tagaru Kalaga 2026 Win 30kg Sheep

Shimoga Tagaru Kalaga 2026: Win 30kg Sheep ಶಿವಮೊಗ್ಗ :  ಫೆಬ್ರವರಿ 15ರಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ನಮ್ಮೂರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರ ಮಟ್ಟದ …

ಕ್ಲಿಕ್ ಮಾಡಿ

ಬ್ರೇಕಿಂಗ್ ನ್ಯೂಸ್: ರಾಹುಲ್ ಗಾಂಧಿ ಅವಹೇಳನ ಕೇಸ್, ಶಾಸಕ ಆರಗ ಜ್ಞಾನೇಂದ್ರರ ಆಪ್ತನ ಜಾಮೀನು ಅರ್ಜಿ ವಜಾ! ನ್ಯಾಯಾಂಗ ಬಂಧನ

ಮಲೆನಾಡು ಟುಡೆ ಸುದ್ದಿ /ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕರೊಬ್ಬರ ಜಾಮೀನು ಅರ್ಜಿ ತಿರಸ್ಕರಿಸಿ ಹೊಸನಗರ ಜೆಎಂಎಫ್‌ಸಿ (JMFC) ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.  ಏನಿದು ಪ್ರಕರಣ ಹೊಸನಗರ ತಾಲ್ಲೂ ನಗರ ಪೊಲೀಸ್ ಠಾಣೆಯಲ್ಲಿ (Nagara PS) ದಿನಾಂಕ 20-05-2025 ರಂದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ರ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್ ಕುಮಾರ್ ಜಿ.ಎಸ್ ( Sri Praveen Kumar B S CHC-428), ದಾಖಲಿಸಿದ್ದ ಸುಮುಟೋ ಪ್ರಕರಣದಲ್ಲಿ, ಆರೋಪಿ ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರಿಮನೆ ಎಂಬವರು, ಹುಲ್ ಗಾಂಧಿ ಅವರ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಹರಿಬಿಟ್ಟು ವೈರತ್ವ, ವೈಮಸ್ಯ ಮತ್ತು ದ್ವೇಷ ಹರಡುವ ಕೃತ್ಯ ಎಸೆಗಿದ್ದಾರೆ ಎಂದು ಆರೋಪಿಸಿ ಎಫ್​ಐಆರ್ ಆಗಿತ್ತು.  Rajesh Hirimane FIR Copy & Court Order Revealed: Rahul Gandhi Case ಈ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಗೆ ಸಂಬಂಧಿಸಿದಂತೆ ಆರೋಪಿಗೆ ವಾರಂಟ್ ಜಾರಿಯಾಗಿತ್ತು. ಅದರಂತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ಪರ ವಕೀಲರಾದ ವಿ.ಎಸ್.ಕೆ ಅವರು ಹಾಜರಾಗಿ ವಕಾಲತ್ತು ಸಲ್ಲಿಸಿದರು.ಆರೋಪಿ ಪರ ವಕೀಲರು ಬಿಎನ್‌ಎಸ್‌ಎಸ್ (BNSS) ಕಾಯ್ದೆಯ ಸೆಕ್ಷನ್ 72(2) ಅಡಿಯಲ್ಲಿ ವಾರಂಟ್ ರದ್ದುಪಡಿಸಲು ಹಾಗೂ ಸೆಕ್ಷನ್ 480ರ ಅಡಿಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ, ಈ ಪ್ರಕರಣದಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ದೂರು ದಾಖಲಾಗಿದ್ದು, ಇದು ಜಾಮೀನು ರಹಿತ ಅಪರಾಧವಾಗಿದೆ. ಅಲ್ಲದೆ ಈ ಅಪರಾಧಕ್ಕೆ 3 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ  ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿಲ್ಲ. ಆರೋಪಿಯನ್ನು  ಫೆಬ್ರವರಿ 24, 2026ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಆದೇಶ ಹೊರಡಿಸಿದೆ.  Rajesh Hirimane FIR Copy & Court Order Revealed: Rahul Gandhi Case Rajesh Hirimane FIR Copy & Court Order Revealed: Rahul Gandhi Case Updateಹೊಸನಗರ ಕೋರ್ಟ್ ಮಹತ್ವದ ಆದೇಶ: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕನ ಜಾಮೀನು ಅರ್ಜಿ ವಜಾ. ಬಿಎನ್‌ಎಸ್ ಸೆಕ್ಷನ್ 353(2) ಅಡಿ ಫೆಬ್ರವರಿ 24ರವರೆಗೆ ನ್ಯಾಯಾಂಗ ಬಂಧನ. ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook ,  whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

ಮಲೆನಾಡು ಟುಡೆ ಸುದ್ದಿ /ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ …

ಕ್ಲಿಕ್ ಮಾಡಿ

ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!

Shivamogga Train Robbery Confirmed

ಮಲೆನಾಡು ಟುಡೆ ಸುದ್ದಿ / ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮಂಗಳವಾರ ತಡರಾತ್ರಿ ದರೋಡೆಕೋರನೊಬ್ಬ ತಲ್ವಾರ್ ಹಿಡಿದು ಬೋಗಿಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ …

ಕ್ಲಿಕ್ ಮಾಡಿ

ಪವರ್ ಕಟ್ : 50 ಕ್ಕೂ ಹೆಚ್ಚು ಏರಿಯಾಗಳಲ್ಲಿ ಇವತ್ತು ಬೆಳಗ್ಗೆ 9.30ಕ್ಕೆ ಹೋದ ಕರೆಂಟ್ ಬರೋದು ಸಂಜೆ 6ಕ್ಕೆ!

Power Cut in Bhadravathi Today / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದ ಎಂಆರ್‌ಎಸ್ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. …

ಕ್ಲಿಕ್ ಮಾಡಿ

ಹೊಟ್ಟೆ ಉರಿಯುತ್ತಿದೆಯೇ? ಹುಳಿತೇಗು? ವಾಂತಿ ಬಂದಂತೆ ಆಗ್ತಿದಿಯಾ? ದಿ ಬೆಸ್ಟ್​ ಸಲಹೆ ಈ ಡಾಕ್ಟರ್​​ ನೀಡ್ತಾರೆ ನೋಡಿ!

Ayurveda Tips for Gastritis Dr. Nagaraj Angadi 

ಶಿವಮೊಗ್ಗ | ಗ್ಯಾಸ್ಟ್ರಿಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಈ ಗ್ಯಾಸ್ಟಿಕ್​​ ಸಮಸ್ಯೆ​ ಆವರಿಸಿಕೊಳ್ಳುತ್ತಿದ್ದು, ಅಪ್ಪಾಯಾಕಾದ್ರು ಈ ಗ್ರಾಸ್ಟಿಕ್​​​ …

ಕ್ಲಿಕ್ ಮಾಡಿ

ಶಿವಮೊಗ್ಗ: ಪೊಲೀಸರಿಗೆ ನೂತನ ಬ್ಲೂ ಪಿ-ಕ್ಯಾಪ್ ವಿತರಣೆ, ವಿಡಿಯೋ ನೋಡಿ

New Blue P Caps for Shivamogga Police Staff

ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಹೊಸ ವಿನ್ಯಾಸದ ಟೋಪಿಗಳನ್ನು ನೀಡಲಾಗಿದೆ. ನಗರದ ಡಿಎಆರ್ (DAR) ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಬೆಳಿಗ್ಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ …

ಕ್ಲಿಕ್ ಮಾಡಿ

ಶಿವಮೊಗ್ಗ: ಸಿಬ್ಬಂದಿಗೆ ಮನಬಂದಂತೆ ಥಳಿಸಿದ ವ್ಯಕ್ತಿ, ಲಾಡ್ಜ್ ನಲ್ಲಿ ಕೂಗಾಡಬೇಡಿ ಎಂದಿದ್ದೇ ತಪ್ಪಾಯ್ತ, 

Shivamogga Lodge Attack Guest Assaults Staff two arrest in Robbery Case in Shivamogga

ಶಿವಮೊಗ್ಗ | ಶಿವಮೊಗ್ಗ: ನಗರದ ಪಾರ್ಕ್ ಬಡಾವಣೆಯಲ್ಲಿರುವ ಲಾಡ್ಜ್​​ವೊಂದರಲ್ಲಿ  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಹಿನ್ನೆಲೆ ನಗರದ ಜಯನಗರಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …

ಕ್ಲಿಕ್ ಮಾಡಿ

ಫೆ. 12ಕ್ಕೆ ಇಂಜಿನಿಯರ್‌ ಗೆಳೆಯರ ಮರಳಿ ಮನಸ್ಸಾಗಿದೆ ಸಿನಿಮಾ ಬಿಡುಗಡೆ, ಕಥೆಯ ಎಳೆ ಏನು ಗೊತ್ತಾ..? 

Marali Manassagide Movie Release on Feb 12

ಶಿವಮೊಗ್ಗ: ಇಂಜಿನಿಯರ್ ಗೆಳೆಯರ ತಂಡವೊಂದು ಸಿದ್ಧಪಡಿಸಿರುವ ಮರಳಿ ಮನಸ್ಸಾಗಿದೆ ಎಂಬ ಸಿನಿಮಾ ಇದೇ ಫೆಬ್ರವರಿ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಹೇಳಿದರು.  …

ಕ್ಲಿಕ್ ಮಾಡಿ