ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು
ಶಿವಮೊಗ್ಗ : ಮಾಂಡೌಸ್ ಅಬ್ಬರಕ್ಕೆ ನಿನ್ನೆ ಮಲೆನಾಡು ಶಿವಮೊಗ್ಗದಲ್ಲಿ ಮಳೆ ಹೇಗೆ ಅಬ್ಬರಿಸಿತು ಅನ್ನೋದು ಹೇಳೋದೇ ಬೇಡ ಎಂಬಷ್ಟರ ಮಟ್ಟಿಗೆ ವರುಣ ನಿನ್ನೆ ಆರ್ಭಟಿಸಿದ್ದಾನೆ.
ಶಿವಮೊಗ್ಗ : ಮಾಂಡೌಸ್ ಅಬ್ಬರಕ್ಕೆ ನಿನ್ನೆ ಮಲೆನಾಡು ಶಿವಮೊಗ್ಗದಲ್ಲಿ ಮಳೆ ಹೇಗೆ ಅಬ್ಬರಿಸಿತು ಅನ್ನೋದು ಹೇಳೋದೇ ಬೇಡ ಎಂಬಷ್ಟರ ಮಟ್ಟಿಗೆ ವರುಣ ನಿನ್ನೆ ಆರ್ಭಟಿಸಿದ್ದಾನೆ.
ಇನ್ನೂ ಇವತ್ತು ಕೂಡ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಆ ಕಡೆ ತಮಿಳುನಾಡಿನಲ್ಲಿ (tamilnadu) ಭಾರೀ ಗಾಳಿ ಹಾಗೂ ಮಳೆಯನ್ನು ತಂದಿಟ್ಟು ನುಕ್ಸಾನ್ ಮಾಡಿದೆ. ಇದೀಗ ಕರ್ನಾಟಕದಲ್ಲಿಯು ಮಳೆ ಹಾಗೂ ಥಂಡಿ ಜಾಸ್ತಿ ಇರಲಿದೆ.
ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ
ಈ ಮೊದಲೇ ಹವಾಮಾನ ಇಲಾಖೆ ತಿಳಿಸಿದಂತೆ, ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಇವತ್ತು ಮಳೆ ಇನ್ನೂಜೋರಲಿದೆ ಎನ್ನಲಾಗುತ್ತಿದೆ. ಹಲವೆಡೆ ಕನಿಷ್ಟ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.
ಇದನ್ನು ಪೂರ್ತಿ ಓದಿ : ಸಾರ್ವಜನಿಕರಿಗೆ ಸೂಚನೆ | ಡಿ.13 ರವರೆಗೆ 6 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್| ಯಾವ್ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆಯಾಗಲಿದೆ ಎಂಬ ವಿವರ ಇಲ್ಲಿದೆ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link