ಪೊಲೀಸ್​ ಇಲಾಖೆಯಿಂದ ವಿಶೇಷ ಅಭಿಯಾನ, ತೀರ್ಥಹಳ್ಳಿಯಲ್ಲಿ ಹಾಲಿ, ಮಾಜಿಗಳ ವಾಕ್ಸಮರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper malenadu today epaperMalenadu Today ePaper
Malenadu Today E-Paper Malenadu Today ePaper

Malenadutoday e-paper ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಮಲೆನಾಡು ಭಾಗದ ಪತ್ರಿಕೆ ಮಲೆನಾಡು ಟುಡೆಯ ಇವತ್ತಿನ ಆವೃತ್ತಿಯ ಇ ಪತ್ರಿಕೆಯ ವಿವರ ಹೀಗಿದೆ. ಇಂದಿನ ಇ-ಪತ್ರಿಕೆಯನ್ನು ಓದಲು ಹಾಗೂ ಡೌನ್‌ಲೋಡ್ ಮಾಡಲು ವರದಿಯ ಕೊನೆಯಲ್ಲಿ ಗೂಗಲ್ ಡ್ರೈವ್ ಲಿಂಕ್ ಒದಗಿಸಲಾಗಿದೆ. ಇಂದಿನ ಇ-ಪತ್ರಿಕೆಯ ಮುಖ್ಯಾಂಶಗಳು ಹೀಗಿವೆ

1. 250 ಮಕ್ಕಳು ಮರಳಿ ಶಾಲೆಗೆ: ಪೊಲೀಸ್ ಇಲಾಖೆಯಿಂದ ಮರಳಿ ಶಾಲೆಗೆ ವಿಶೇಷ ಅಭಿಯಾನ

2. ತೀರ್ಥಹಳ್ಳಿಯಲ್ಲಿ ಹಾಲಿ-ಮಾಜಿಗಳ ತೀವ್ರ ವಾಕ್ಸಮರ: ಆರಗ ಜ್ಞಾನೇಂದ್ರ ವಿರುದ್ಧ ಕಿಮ್ಮನೆ ರತ್ನಾಕರ್ ವಾಗ್ದಾಳಿ 

3. ವಾರಾಹಿ ಪಂಪ್ ಸ್ಟೋರೇಜ್ ಮೆಗಾ ಯೋಜನೆಗೆ ‘ವೃಕ್ಷಲಕ್ಷ ಆಂದೋಲನ’ ತೀವ್ರ ವಿರೋಧ 

4. ತೀರ್ಥಹಳ್ಳಿ ಭೂಕುಸಿತ ಪ್ರದೇಶಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ: ಶಾಶ್ವತ ಮನೆ ಕಲ್ಪಿಸಲು ಸೂಚನೆ 

5. ಮಾಜಿ ಸಚಿವ ನಾಗೇಂದ್ರ ಸೇರ್ಪಡೆ ಹಾಗೂ ಪಿಂಚಣಿ ಕಡಿತ ಖಂಡಿಸಿ ಶಾಸಕ ಚನ್ನಬಸಪ್ಪ ವಾಗ್ದಾಳಿ  

‘ಮಲೆನಾಡು ಟುಡೆ’ಯ ಸಮಗ್ರ ಸುದ್ದಿಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಓದಲು ಈ ಕೆಳಗಿನ ಲಿಂಕ್ ಬಳಸಿ.[ಲಿಂಕ್ ಇಲ್ಲಿದೆ]

ಸೂಚನೆ: ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಗೂಗಲ್ ಡ್ರೈವ್‌ನಲ್ಲಿ ಇ-ಪತ್ರಿಕೆ ತೆರೆದುಕೊಳ್ಳುತ್ತದೆ. ನೀವು ನೇರವಾಗಿ ಅಲ್ಲಿಯೇ ಪತ್ರಿಕೆಯನ್ನು ಓದಬಹುದು. ಆಫ್‌ಲೈನ್‌ನಲ್ಲಿ ಓದಲು ಬಯಸಿದರೆ, ಪರದೆಯ ಮೇಲ್ಭಾಗದಲ್ಲಿರುವ Download (ಬಾಣದ ಗುರುತಿನ) ಐಕಾನ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ (PDF) ಫೈಲ್ ಅನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor