ಸಾಗರದ ಇಡುವಾಣಿ ರಸ್ತೆಯಲ್ಲಿ ಭೀಕರ ಅವಘಡ: ಸ್ಕೂಲ್​ ಬಸ್, ಕೆಎಸ್​ಆರ್​ಟಿಸಿ ಬಸ್ ಮುಖಾಮುಖಿ ಡಿಕ್ಕಿ! ಹಲವು ಮಕ್ಕಳಿಗೆ ಪೆಟ್ಟು

ajjimane ganesh

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಸಾಗರ ತಾಲ್ಲೂಕು ಇಡುವಾಣಿ ಅಪಘಾತವೊಂದು ಸಂಭವಿಸಿದ್ದು, ಈ ಘಟನೆಯಲ್ಲಿ ಹಲವು ಮಕ್ಕಳಿಗೆ ಸಣ್ಣಪುಟ್ಟ ಏಟು ಬಿದ್ದಿದೆ. ಅಲ್ಲದೆ ಇಬ್ಬರು ಚಾಲಕರಿಗೆ ಗಂಭೀರ ಗಾಯಗಳಾಗಿವೆ. 

ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus inccident Near Sagara School Children Injured, Drivers Condition Critical
ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus inccident Near Sagara School Children Injured, Drivers Condition Critical
ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus inccident Near Sagara School Children Injured, Drivers Condition Critical
ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus inccident Near Sagara School Children Injured, Drivers Condition Critical
ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus inccident Near Sagara School Children Injured, Drivers Condition Critical
ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus inccident Near Sagara School Children Injured, Drivers Condition Critical

ನಿಮ್ಮಲ್ಲಿಗೂ ಬಂದಿದ್ರಾ!? ಶಿವಮೊಗ್ಗದಲ್ಲಿ ನಕಲಿ ಅಧಿಕಾರಿಗಳ ಓಡಾಟ! ದಯವಿಟ್ಟು ಈ ನಂಬರ್​ ಇಟ್ಕೊಳ್ಳಿ!

ಘಟನೆಯ ವಿವರ ನೋಡುವುದಾದರೆ,  ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಇಡುವಾಣಿ ಎಂಬಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಎರಡು ಬಸ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಜೋಗ ಮತ್ತು ಕಾರ್ಗಲ್ ಭಾಗದಿಂದ ಶಾಲಾ ಮಕ್ಕಳನ್ನು ಸಾಗರಕ್ಕೆ ಕರೆದೊಯ್ಯುತ್ತಿದ್ದ ಸ್ಕೂಲ್ ಬಸ್ ಹಾಗೂ ಸಾಗರದಿಂದ ಕಾರ್ಗಲ್ ಮಾರ್ಗವಾಗಿ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ನಡುವೆ ಕಾರ್ಗಲ್‌ನಿಂದ ಸುಮಾರು 8 ಕಿಲೋಮೀಟರ್ ದೂರದ ಇಡುವಾಣಿ ಹತ್ತಿರ ಅಪಘಾತವಾಗಿದೆ. ಘಟನೆಯಲ್ಲಿ  ಸ್ಕೂಲ್ ಬಸ್‌ನಲ್ಲಿದ್ದ ಬಹುತೇಕ ಎಲ್ಲಾ ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಮಕ್ಕಳಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ಧಾರೆ. ಇನ್ನೂ ಎರಡು ಬಸ್‌ಗಳ ಚಾಲಕರಿಗೂ ಗಂಭೀರ ಗಾಯಗಳಾಗಿದೆ. ಅಪಘಾತದಲ್ಲಿ ಎರಡು ಬಸ್‌ಗಳ ಮುಂಭಾಗ ಜಖಂಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಅಡಿಕೆ ದರದಲ್ಲಿ ಮತ್ತೆ ಸುಗ್ಗಿ: ಶಿವಮೊಗ್ಗ, ಸಿದ್ಧಾಪುರ, ಚಿತ್ರದುರ್ಗ ಸೇರಿ ಹಲವು ಮಾರ್ಕೆಟ್​ಗಳಲ್ಲು ಜೋರು ವಹಿವಾಟು! ಎಷ್ಟಿದೆ ರೇಟು

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ಸಮೀಪ ಭೀಕರ ಬಸ್ ಅಪಘಾತ ಶಾಲಾ ಮಕ್ಕಳಿಗೆ ಗಾಯ, ಚಾಲಕರ ಸ್ಥಿತಿ ಗಂಭೀರ Major Bus Accident Near Sagara School Children Injured, Drivers Condition Critical
Share This Article