ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​! ನಡೆದಿದ್ದೇನು?

KSRTC bus kills bike rider What happened?

ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​!  ನಡೆದಿದ್ದೇನು?
ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​! ನಡೆದಿದ್ದೇನು?
MALENADUTODAY.COM  |SHIVAMOGGA| #KANNADANEWSWEB
ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಬುಳ್ಳಾಪುರದಲ್ಲಿ ಸಂಭವಿಸಿದೆ. ನಿನ್ನೆ ಈ ಘಟನೆ ಸಂಭವಿಸಿದ್ದು, ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಬರುತ್ತದಿ್ದ ಟಿವಿಎಸ್ ಮೊಪೆಡ್ ಚಾಲಕನಿಗೆ ಬಸ್​ ಡಿಕ್ಕಿಯಾಗಿದೆ. 
ಪರಿಣಾಮ  ಬುಳ್ಳಾಪುರದ 65 ವರ್ಷದ ಕರಿಬಸಪ್ಪ (65) ಮೃತಪಟ್ಟಿದ್ದಾರೆ.  ಗುರುತಿಸಲಾಗಿದೆ. ಘಟನೆಯಲ್ಲಿ ಪುತ್ರ ಬಸವರಾಜ್ ಗೂ ಗಾಯವಾಗಿದ್ದು, ಅವರನ್ನು  ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.