#justiceforvishwas : ವಿಶ್ವಾಸ್​ ಸಾವಿನ ಬಗ್ಗೆ ತಂದೆ ಹೇಳಿದ್ದೇನು? ಆರೋಪವೇನು?

#justiceforvishwas: What did vishwas's father say about his death? What is the charge?

ಸ್ಪೀಡಾಗಿ ಬರುತ್ತಿರುವ ಟ್ರೈನ್​ ಎದುರು ನಿಂತು ತನ್ನ ಜೀವವನ್ನೆ ಬಲಿಕೊಟ್ಟ ವಿದ್ಯಾರ್ಥಿ ವಿಶ್ವಾಸ್​ ಅಂತಹದ್ದೊಂದು ನಿರ್ಧಾರ ಮಾಡೋದಕ್ಕೆ ಕಾರಣವಾಗಿದ್ದು  ಏನು? 2 ದಿನ ಮಂಕಾಗಿದ್ದು, ಮನೆ ಬಿಟ್ಟು ಜೀವವನ್ನೆ ಬಲಿಕೊಡಲು ಹೋಗಿದ್ದಕ್ಕೆ ಕಾರಣವಾದವರು ಯಾರು? ಸದ್ಯ ವಿಶ್ವಾಸ್​ನ ಬಲ್ಲವರು ಹಾಗೂ ಆತನ ಕುಟುಂಬದ ಹಿತೈಷಿಗಳು ಮತ್ತು ವಿವಿಧ ಸಂಘಟನೆಗಳು ಈ ಪ್ರಶ್ನೆಗಾಗಿ #justiceforvishwas ಎಂಬ ಅಭಿಯಾನವನ್ನು ಆರಂಭಿಸಿವೆ. 

#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?

ಈ ನಡುವೆ ವಿಶ್ವಾಸ್​ನ ಸಾವಿಗೆ ಕಾರಣವಾಗಿದ್ದು ಏನು ಎಂಬುದರ ಬಗ್ಗೆ ಅವರ ತಂದೆಯೇ ಮಾತನಾಡಿದ್ದರು. ಅದರ ವಿಡಿಯೋ ಇಲ್ಲಿದೆ ನೋಡಿ. 

Shivamogga news : ವಿದ್ಯಾರ್ಥಿ ಸಾವಿಗೆ ನಿಜವಾಗಲೂ ಕಾರಣವಾಗಿದ್ದು ಏನು? ಆತನಿಗೆ ಹೊಡೆದಿದ್ದು ಯಾರು?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com