ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಪೌರಾಡಳಿತ ಮತ್ತು ಹಜ್‌ ಸಚಿವ ರಹೀಂ ಖಾನ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 21, 2024 ಶಿವಮೊಗ್ಗ | ನ 22 ರಂದು ಪೌರಾಡಳಿತ ಮತ್ತು ಹಜ್‌ ಸಚಿವ ರಹೀಂ ಖಾನ್‌ ರು ಶಿವಮೊಗ್ಗ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ. 22 ರಂದು ಮದ್ಯಾಹ್ನ  ಶಿವಮೊಗ್ಗಕ್ಕೆ ಆಗಮಿಸುವ ಅವರು ಶಿವಮೊಗ್ಗ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ತಂಗಲಿದ್ದಾರೆ. ನಂತರ ಮಧ್ಯಾಹ್ನ 3.00ಕ್ಕೆ ಶಿವಮೊಗ್ಗ ಜಿಲ್ಲಾ ಇಂದಿರಾ ಕ್ಯಾಂಟೀನ್ ನಿರ್ವಹಣಾ ಘಟಕಕ್ಕೆ ಭೇಟಿ ನೀಡಲಿದ್ದಾರೆ. ನಂತರ 3.30ಕ್ಕೆ ಜಿಲ್ಲಾ ಆಡಳಿತ ಭವನದಲ್ಲಿ ನಡೆಯುವ ಶಿವಮೊಗ್ಗ … Read more

BPL ಕಾರ್ಡ್‌ ರದ್ದಾಗುವ ಭಯಬೇಡ | ಇಲ್ಲಿದೆ ನೋಡಿ ಭರವಸೆಯ ಮಾತು

 SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 21, 2024 ಬಿಪಿಎಲ್ ಪಡಿತರ ಚೀಟಿದಾರರ ಮೌಲ್ಯಮಾಪನದ ಪರಿಷ್ಕರಣೆ ಪ್ರಕ್ರಿಯೆ ಸರ್ಕಾರದ ಸೂಚನೆಯಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆರಂಭಿಸಿದೆ. ಆದರೆ ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗುವುದಿಲ್ಲ. ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯು ಕೈ ತಪ್ಪುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ರವರು ತಿಳಿಸಿದ್ದಾರೆ.  ಈಗಾಗಲೇ ರಾಜ್ಯದೆಲ್ಲೆಡೆ ಅನರ್ಹ ಬಿಪಿಲ್‌ ಕಾರ್ಡ್‌ … Read more

ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಮರಿ ಹುಲಿ, ಯಕ್ಷ ಕುವರ, ವೆಂಕಟೇಶ್ವರ ! ಫೋಟೋ ಸ್ಟೋರಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 21, 2024 ಶಿವಮೊಗ್ಗ |  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ  ಇಂದು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶಾಸಕ ಎಸ್‌ಎನ್ ಚೆನ್ನಬಸಪ್ಪ ಉದ್ಘಾಟಿಸಿದರು. ಈ ಪ್ರತಿಭಾ ಕಾರಂಜಿಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ  ತಮ್ಮ ಕಲೆಯನ್ನು ಪ್ರದರ್ಶಿಸುವ … Read more

ಡಿಸೆಂಬರ್ 5 ಪುಷ್ಪಾ 2 | ನವೆಂಬರ್ 22 ಕ್ಕೆ ಪುಷ್ಪಾ1 | ಏನಿದು?

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 21, 2024 ಪುಷ್ಪ 2 ಈ ಬಾರಿಯ ಅಲ್ಲೂ ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರವಾಗಿದ್ದು,  ಈ ಸಿನಿಮಾ ಡಿಸೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.  ಈಗಾಗಲೇ  ಈ ಸಿನಿಮಾಗೆ ಎಲ್ಲಿಲ್ಲದ ಕ್ರೇಜ್ ಶುರುವಾಗಿದೆ. ಅದಕ್ಕೆ ಮುಖ್ಯ ಕಾರಣ ಪುಷ್ಪ 1 ಸಿನಿಮಾ. ಪುಷ್ಪ 1  2021 ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ನಟನೆ ಹಾಗೂ ಅವರ ಸ್ವಾಗ್ ಎಲ್ಲರಿಗೂ … Read more

ಜೋಗ್‌ ಫಾಲ್ಸ್‌ ಗೆ ಎಂಟ್ರಿ ಕೊಟ್ಟ ಕೆಡಿ ಟೀಂ | ದ್ರುವಾ ಸರ್ಜಾ ಸಿನಿಮಾ ಶೂಟಿಂಗ್‌ ಶಿವಮೊಗ್ಗದಲ್ಲಿ | ಪ್ರೇಮ್‌ ಹೇಳಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ‌ ಶಿವಮೊಗ್ಗ | ಸ್ಟಾರ್‌ ಡೈರೆಕ್ಟರ್‌ ಪ್ರೇಮ್‌ ರ ಅಪ್‌ಕಮ್ಮಿಂಗ್‌ ಸಿನಿಮಾ ಕೆ.ಡಿ (KD)̤ ಸದ್ಯ ವಿಶೇಷ ಅಂದರೆ, ಈ ಸಿನಿಮಾದ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್‌ ಅಪ್‌ಡೇಟ್‌ವೊಂದನ್ನ ನೀಡಿದ್ದಾರೆ. ಅದೇನಂದರೆ ಈ ಸಿನಿಮಾದ ಚಿತ್ರೀಕರಣ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಅದರಲ್ಲಿಯು ಸಾಗರ ತಾಲ್ಲೂಕು ಜೋಗ್‌ ಫಾಲ್ಸ್‌ನಲ್ಲಿ ಸಿನಿಮಾದ ಶೂಟಿಂಗ್‌ ಪ್ರಾರಂಭವಾಗಿದೆ. ಈ ಬಗ್ಗೆ ವಿಡಿಯೋ ಅಪ್‌ಡೇಟ್‌ ನೀಡಿರುವ ನಿರ್ದೇಶಕ ಪ್ರೇಮ್‌ ಶಾರ್ಟ್‌ ವಿಡಿಯೋವೊಂದನ್ನ ತಮ್ಮ … Read more

ಶಿವಮೊಗ್ಗದಲ್ಲಿ ಸಿರಿಧಾನ್ಯ ಅಡುಗೆ ಸ್ಪರ್ಧೆ | ಏನಿದು ವಿಶೇಷ ಗೊತ್ತಾ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 21, 2024 ಶಿವಮೊಗ್ಗ| ಇಂಟ‌ರ್ ನ್ಯಾಷನಲ್ ಲಿಂಗಾಯತ ಯೂತ್ ಫೋರಂ, ವೀರಶೈವ ಯುವ ಸಂಗಮ ಹಾಗೂ  ಬಸವಕೇಂದ್ರ ಶಿವಮೊಗ್ಗ ಇವರ ವತಿಯಿಂದ ILYF ಪರಿಚಯ ಕಾರ್ಯಕ್ರಮ ಹಾಗೂ ಸಿರಿಧಾನ್ಯ ಆಹಾರ ಸ್ಪರ್ಧೆ ಯನ್ನು ನವಂಬರ್ 24 ರಂದು ಆಯೋಜಿಸಲಾಗಿದೆ. ಎಂದು iLYF ನ ಅಧ್ಯಕ್ಷ ಮಹದೇವ್ ಪ್ರಸಾದ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಇದೆ ಭಾನುವಾರ ಮಧ್ಯಾಹ್ನ 2 ಗಂಟೆಗೆ … Read more

ಶಾಸಕ ಆರಗ ಜ್ಞಾನೇಂದ್ರರಿಗೆ ಟೋಕಿಯೋ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಣಾನೇಂದ್ರ ರಿಗೆ ಇದೇ ನವೆಂಬರ್‌ 22 ರಂದು ಜಪಾನ್‌ ದೇಶದ ಟೋಕಿಯೋದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.   ಆರಗ ಜ್ಞಾನೇಂದ್ರರವು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತೀರ್ಥಹಳ್ಳಿ ಶಾಸಕರಾಗಿ ಹಾಗೂ ಕರ್ನಾಟಕ ಸರ್ಕಾರದ ಸಚಿವರಾಗಿ ಕಾರ್ಯನಿರ್ವಹಿಸಿದ ಹಿರಿಯ ರಾಜಕಾರಣಿಯಾಗಿದ್ದಾರೆ. ಹಾಗೆಯೇ ಸಹಕಾರ ಕ್ಷೇತ್ರ ಸೇರಿದಂತೆ ಹಲವು … Read more

ಹೇರ್‌ ಡ್ರೈಯರ್ ಸ್ಫೋಟ ಮಹಿಳೆಯ ಎರಡು ಕೈ ಬೆರಳುಗಳು ಛಿದ್ರ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ಬಾಗಲಕೋಟೆ | ಹೇರ್ ಡ್ರೈಯರ್‌  ಒಂದು ಸ್ಫೋಟಗೊಂಡು, ಮಹಿಳೆಯ ಎರಡು ಕೈಗಳ ಬೆರಳುಗಳು ಛಿದ್ರವಾಗಿರುವ ಘಟನೆ ಬಾಗಲಕೋಟೆಯಲ್ಲಿ ಇಳಕಲ್‌ ಪಟ್ಣಣದಲ್ಲಿ ನಡೆದಿದೆ. ಇಲ್ಲಿನ ನಿವಾಸಿ  ಶಶಿಕಲಾ ಎಂಬುವವರು ಹೇರ್‌ ಡ್ರೈಯರ್‌ ಅನ್ನು ಆನ್ಲೈನ್‌ ಅಲ್ಲಿ ಆರ್ಡರ್‌ ಮಾಡಿದ್ದರು. ಆದರೆ ಅವರು ಊರಿನಲ್ಲಿ ಇಲ್ಲದಿದ್ದರಿಂದ  ಅವರಿಗೆ ಬಂದಿದ್ದ ಪಾರ್ಸಲ್‌ ಅನ್ನು ಪಕ್ಕದ ಮನೆಯ  ಬಸಮ್ಮ ಎನ್ನುವವರು ತೆಗೆದುಕೊಂಡಿದ್ದಾರೆ.  ಆ ಬಳಿಕ ಅದನ್ನು ಇನ್ನೇನು ಬಳಸ … Read more

ಶಿವಮೊಗ್ಗದಲ್ಲಿ ಏನೇನು | ಸಹ್ಯಾದ್ರಿ ಕಾಲೇಜಿನಲ್ಲಿ ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ಶಿವಮೊಗ್ಗ| ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ  ಹಿರಿಯ ವಿದ್ಯಾರ್ಥಿಗಳ ಸಂಘದಿಂದ  ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮವನ್ನು ನವಂಬರ್ 23 ರಂದು ನಡೆಸಲಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ ತಿಳಿಸಿದರು  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿರುವ ಸಾಧಕರನ್ನು ಗುರುತಿಸಿ ಕಾಲೇಜಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಅತಿಥಿಗಳನ್ನಾಗಿ ಕರೆಸಲಾಗುತ್ತದೆ. ಹಾಗೆಯೇ ಇಲ್ಲಿ ಪ್ರಸ್ತುತ … Read more

ಶಿವಮೊಗ್ಗ ಡಿಸಿ ಆಫೀಸ್‌ ಎದುರು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಪ್ರತಿಭಟನೆಗೆ ಮುಂದಾದ ಬಿಜೆಪಿ ! ಕಾರಣ?

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ಶಿವಮೊಗ್ಗ|  ವಕ್ಫ್ ಕಾಯ್ದೆಯನ್ನು ವಿರೋಧಿಸಿ ಇದೇ ನವೆಂಬರ್ 22ರಂದು  ಜಿಲ್ಲಾಧಿಕಾರಿಗಳ ಕಚೇರಿ ಎದುರು ನಮ್ಮ ಭೂಮಿ ನಮ್ಮ ಹೆಮ್ಮೆ ಎಂಬ ಶೀರ್ಷಿಕೆ ಅಡಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್‌ ತಿಳಿಸಿದರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಒಡೆದು ಆಳುವ ನೀತಿ ಹಾಗೂ ತುಷ್ಟಿಕರಣದ ನೀತಿಯನ್ನು ಅನುಸರಿಸುತ್ತಿದೆ. ವಕ್ಫ್ ಎನ್ನುವುದು ಸಮಾಜದ ಶಾಂತಿಯನ್ನು ಕದಡುವ ಒಂದು … Read more