ಮಲ್ಲಿಕಾರ್ಜುನ್‌ ಖರ್ಗೆಯವರ ಮೇಲೂ ಸುಮುಟೋ ಕೇಸ್‌ ಹಾಕಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024 ಶಿವಮೊಗ್ಗ | ಬಿಜೆಪಿ ಹಾಗೂ RSS ವಿಷಕಾರಿ ಹಾವುಗಳು ಹಾವನ್ನು ಕಂಡಲ್ಲಿ ಕೊಲ್ಲಿ ಎಂದು ಮಲ್ಲಿಕಾರ್ಜುನ್‌ ಖರ್ಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ನನ್ನ ಮೇಲೆ ಸುಮೊಟೋ ಕೇಸ್‌ ದಾಖಲಿಸಿದಂತೆ ಅವರ ಮೇಲೂ ಸುಮೊಟೊ ಕೇಸ್‌ ದಾಖಲಿಸಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದರು. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ್‌ ಖರ್ಗೆ ಅವರು ಬಿಜೆಪಿ ಹಾಗೂ RSS ವಿಷಕಾರಿ ಹಾವುಗಳು. … Read more

ಶಿವಮೊಗ್ಗದಲ್ಲಿ ಬಿಸಿಸಿಐ ನಿಂದ ಮಹಿಳಾ ಕ್ರಿಕೇಟ್‌ ಪಂದ್ಯಾವಳಿ | ಯಾವಾಗ..?

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 18, 2024 ಶಿವಮೊಗ್ಗ | ಬಿಸಿಸಿಐ 15 ವರ್ಷದೊಳಗಿನ ದೇಶೀಯ ಮಹಿಳಾ ಕ್ರಿಕೇಟ್‌ ಪಂದ್ಯಾವಳಿಯನ್ನು ನವಂಬರ್‌ 21 ರಿಂದು ನವಂಬರ್‌ 29 ರವರೆಗೆ ನಗರದ ಕೆ ಎಸ್‌ ಸಿ ಎ ಕ್ರೀಡಾಂಗಣ ಮತ್ತು ಜೆ.ಎನ್‌ ಎನ್‌ ಸಿ. ಶಿವಮೊಗ್ಗ ಟರ್ಫ್‌ ಅಂಕಣದಲ್ಲಿ ಆಯೋಜಿಸಿದೆ. ಈ ಕುರಿತು ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಮಿತಿಯ ಸಂಚಾಲಕರು ಹಾಗೂ ಮಾಜಿ ಶಿವಮೊಗ್ಗ ವಲಯ ಸಂಚಾಲಕರಾದ … Read more

ನದಿಯಲ್ಲಿ ಬಿದ್ದವನನ್ನ ರಕ್ಷಿಸಿದ ತೀರ್ಥಹ‍ಳ್ಳಿ ಪೊಲೀಸ್!‌ ನಡೆದಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 18, 2024 ತೀರ್ಥಹಳ್ಳಿ| ನದಿಗೆ ಬಿದ್ದ ಅನಾಮದೇಯ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿ ಜೀವ ಉಳಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಅನಾಮದೇಯ ವ್ಯಕ್ತಿಯೊಬ್ಬರು ಸುಂಕದಹೊಳೆ ಸಮೀಪದಲ್ಲಿ ನದಿಗೆ ಬಿದ್ದಿದ್ದರು. ಈ ಬಗ್ಗೆ ಇಂದು 112 ಪೊಲೀಸರಿಗೆ ಯಾರೋ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಕರೆಗೆ ಸ್ಫಂದಿಸಿದ ಸಿಬ್ಬಂದಿ ಲೋಕೇಶ್‌ ಹಾಗೂ ಸಾಧತ್‌ ಸ್ಥಳಕ್ಕೆ ದೌಡಾಯಿಸಿ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ನಂತರ ಆಂಬುಲೆನ್ಸ್‌ ಗೆ ಫೊನ್‌ ಮಾಡಿದಾಗ … Read more

ಕಾಟೇರ ಚಿತ್ರದ ಬಾಲ ನಟ ಮಾಸ್ಟರ್ ಲೋಹಿತ್ ಕಾರು ಅಪಘಾತ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 18, 2024 ಶ್ರೀರಂಗಪಟ್ಟಣ |  ಶ್ರೀರಂಗಪಟ್ಟಣ ಕೆಆರ್‌ಎಸ್‌ ಹೆದ್ದಾರಿಯಲ್ಲಿ ಬಸ್ ಹಾಗೂ ಕಾರು ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಬಾಲನಟ ಮಾಸ್ಟರ್ ಲೋಹಿತ್ ಸೇರಿದಂತೆ ಹಲವಾರು ಗಾಯಗೊಂಡಿದ್ದಾರೆ. ಹೊಸಹಳ್ಳಿ ಗೇಟ್‌ನ ಶ್ರೀರಂಗಪಟ್ಟಣ ಕೆಆರ್‌ಎಸ್‌ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಬಸ್ ಗುದ್ದಿದ ರಭಸಕ್ಕೆ ಮಾಸ್ಟರ್ ಲೋಹಿತ್ ಇದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಅಪಘಾತದಲ್ಲಿ ಮಾಸ್ಟರ್ ಲೋಹಿತ್ ಗೆ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಮೈಸೂರಿನ … Read more

ಸುಮುಟೋ ಕೇಸ್‌ಗೆ ಕೆರಳಿದ ರಾಷ್ಟ್ರಭಕ್ತ ಬಳಗ | SP ಗೆ ಕೊಟ್ಟ ಮನವಿಯಲ್ಲಿ ಏನಿದೆ ಗೊತ್ತಾ

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಶಿವಮೊಗ್ಗ | ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ ದಾಖಲಿಸಿರುವ ಸುಮೊಟೋ ಕೇಸ್‌ ಅನ್ನು ಹಿಂಪಡೆಯಬೇಕೆಂದು ಶಿವಮೊಗ್ಗದಲ್ಲಿ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ ನಡೆಸಿದೆ. ಎಸ್‌ಪಿ ಕಚೇರಿ ಎದುರು ಧರಣಿ ನಡೆಸಿದ ಬಳಗದ ಸದಸ್ಯರು ಎಸ್‌ ಪಿ ಮಿಥನ್‌ ಕುಮಾರ್‌ ಗೆ ಈ ಸಂಬಂಧ ಮನವಿ ಸಲ್ಲಿಸಿದರು.   ಕೆ,ಎಸ್‌ ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು  ಆರೋಪಿಸಿ ಅವರ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ … Read more

ಸಚಿವ ಜಮೀರ್‌ ಅಹಮದ್‌ ವಿರುದ್ಧ ಶಿವಮೊಗ್ಗದಲ್ಲಿ ಜೋರು ಪ್ರತಿಭಟನೆ ! ಕಾರಣ?

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಶಿವಮೊಗ್ಗ | ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರನ್ನು ಕರಿಯಾ ಎಂದು ಕರೆದು ನಿಂದಿಸಿದ ವಿಚಾರಕ್ಕೆ ಸಂಬಂಧಿಸಿದಂತೆ  ಸಚಿವ ಜಮೀರ್‌ ಅಹಮದ್‌ ರವರನ್ನು ಕೂಡಲೆ ಬಂಧಿಸಬೇಕು. ಹಾಗೂ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಜೆಡಿಎಸ್‌   ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೆ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜೆಡಿಎಸ್‌ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಪತ್ರದಲ್ಲಿ ಏನಿದೆ? ಜಮೀರ್‌ ಅಹಮದ್‌ … Read more

ಒಂದೇ ಚಿತ್ರದಲ್ಲಿ ಭಗವದ್ಗೀತೆ ಶ್ಲೋಕ ಸೃಷ್ಟಿಸಿ ದಾಖಲೆ ಬರೆದ ಶಿವಮೊಗ್ಗದ ಬಾಲಕ

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಪವಿತ್ರ ಗ್ರಂಥವಾದ ಭಗವಧ್ಗೀತೆಯ 700 ಶ್ಲೋಕವನ್ನು 12 ರ ಬಾಲಕನೊಬ್ಬ ಚಿತ್ರದಲ್ಲಿ ಸಂಕೇತದ ಮೂಲಕ ರಚಿಸಿ  ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾನೆ. ವಿಶೇಷ ಅಂದರೆ, ಈತ  ಶಿವಮೊಗ್ಗದ ಹೊಳೆಹೊನ್ನೂರಿನವನು. ಇಲ್ಲಿನ ನಿವಾಸಿ ಪಂಪಾಪತಿ ಮತ್ತು ನಂದಿನಿ ದಂಪತಿಯ ಪುತ್ರ ಪ್ರಸನ್ನ ಕುಮಾರ್‌ ಈ ಸಾಧನೆ ಮಾಡಿದ್ದಾರೆ.  ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಓದುತ್ತಿರುವ ಪ್ರಸನ್ನ ಭಗವದ್ಗೀತೆಯ 700 ಶ್ಲೋಕವನ್ನು1400 ಗೆರೆಯಲ್ಲಿ ಸಂಕೇತ ಭಾಷೆಯನ್ನ … Read more

ರಾಜ್ಯ ಸರ್ಕಾರಿ ನೌಕರರ ಸಂಘದ ಎಲೆಕ್ಷನ್‌ | ಶಿವಮೊಗ್ಗದ ಬಿಸಿ ಬ್ಯುಸಿ ಮತದಾನ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಶಿವಮೊಗ್ಗ | ಪತ್ರಿಷ್ಟೆಯ ರಾಜಕಾರಣಕ್ಕೆ ಸಾಕ್ಷಿಯಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಇವತ್ತು ಶಿವಮೊಗ್ಗದಲ್ಲಿ ಜೋರಾಗಿ ನಡೆಯುತ್ತಿದೆ.  ಬೆಳಗ್ಗೆ 9:00 ರಿಂದ  ಆರಂಭವಾಗಿರುವ ಚುನಾವಣೆಯಲ್ಲಿ ಸರ್ಕಾರಿ ನೌಕರರು ಬಿರುಸಿನ ಮತದಾನ ಮಾಡುತ್ತಿದ್ದು ಉತ್ಸಾಹದಿಂದ ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೆ.  ಸಂಜೆ 4ರ ವರೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನ ನಡೆಯಲಿದೆ.  ಸರ್ಕಾರಿ ನೌಕರರಸಂಘದ ಜಿಲ್ಲಾ ಘಟಕದಲ್ಲಿರುವ  ಒಟ್ಟು 68 ನಿರ್ದೇಶಕರ ಸ್ಥಾನಗಳ ಪೈಕಿ … Read more

ಎರಡನೇ ಮಗುವಿಗೆ ತಂದೆಯಾದ ಹಿಟ್ ಮ್ಯಾನ್ ರೋಹಿತ್‌ ಶರ್ಮಾ

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾರವರ ಪತ್ನಿ ರಿತಿಕಾ ಸಜ್ದೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ರೋಹಿತ್ ಶರ್ಮಾ ಹಾಗೂ ರೀತಿಕಾ ಸಜ್ದೆ ದಂಪತಿಗೆ ನಿನ್ನೆ ರಾತ್ರಿ ಗಂಡು ಮಗು ಜನಿಸಿದೆ ಎಂದು ತಿಳಿದುಬಂದಿದೆ.  ರೋಹಿತ್ ಶರ್ಮಾ ದಂಪತಿಗೆ ಹೆಣ್ಣು ಮಗುವೊಂದನ್ನ ಹೊಂದಿದ್ದಾರೆ. ಇದೀಗ ಅವರಿಗೆ ಗಂಡು ಮಗು ಜನಿಸಿದೆ.  ನಾವು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದ ರೋಹಿತ್‌ ಶರ್ಮಾ ಇದೇ … Read more

ಕೆ ಎಸ್‌ ಈಶ್ವರಪ್ಪನವರ ವಿರುದ್ಧ FIR | ಏನಿದು ಶಿವಮೊಗ್ಗ ರಾಜಕಾರಣದ ಸುಮೋಟೋ ಕೇಸ್‌ ?! |

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024   ಶಿವಮೊಗ್ಗ  | ಮಾಜಿ ಡಿಸಿಎಂ ಈಶ್ವರಪ್ಪ ವಿರುದ್ಧ  ಶಿವಮೊಗ್ಗದ ಜಯನಗರ ಠಾಣಾ ಪೊಲೀಸರು ಸುಮೊಟೊ ಕೇಸ್‌ ದಾಖಲಾಗಿದೆ. ಸುದ್ದಿಗೋಷ್ಟಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಅಡಿಯಲ್ಲಿ ಜಯನಗರ ಠಾಣೆ ಪೊಲೀಸ್‌ ಇನ್ಸ್ಪೆಕ್ಟರ್‌  ಹೆಚ್‌ ಎಂ ಸಿದ್ದೇ ಗೌಡರು ದಾಖಲಿಸಿಕೊಂಡ ದೂರಿನ ಅಡಿಯಲ್ಲಿ ಕೇಸ್‌ ದಾಖಲಾಗಿದೆ.    ಕೇಸ್‌ನಲ್ಲಿ ಏನಿದೆ? ಕಳೆದ ಬುದವಾರ ನವಂಬರ್‌ 13 ರಂದು ಕೆಎಸ್‌ ಈಶ್ವರಪ್ಪ ಪತ್ರಿಕಾ ಗೋಷ್ಠಿ … Read more