ಬೈರತಿ ರಣಗಲ್‌ನ ಮೈಲಿಗಲ್ಲಿನ ಕಥೆಗೆ ಭರ್ಜರಿ ರೆಸ್ಪಾನ್ಸ್‌

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಹಾಗೂ ನರ್ತನ್ ನಿರ್ದೇಶನದ ಭೈರತಿ ರಣಗಲ್ ಸಿನಿಮಾ ರಿಲೀಸ್‌ ಆಗಿದ್ದು ಆರಂಭದಲ್ಲಿಯೇ ಬಿಗ್‌ ರೆಸ್ಪಾನ್ಸ್‌ ಸಿಕ್ಕಿದೆ. ಸಿನಿ ಅಭಿಮಾನಿಗಳ ಪ್ರಕಾರ, ಶಿವಣ್ಣನ ನಟನೆಯೇ ಸಿನಿಮಾದ ಬಿಗ್‌ ಹೈಲೆಟ್ಸ್‌ ಎಂಬ ಅಭಿಪ್ರಾಯ ಹೊರಬಿದ್ದಿದೆ.  2017 ರಲ್ಲಿ ರಿಲೀಸ್ ಆದ ಶಿವಣ್ಣ ಹಾಗೂ ಮುರುಳಿ ನಟನೆಯ ಮಫ್ತಿ ಚಿತ್ರದ ಫ್ರಿಕ್ವೆಲ್ ಆಗಿ ಬೈರತಿ ರಣಗಲ್ ಹೊರಬಿದ್ದಿದ್ದು ರಿಲೀಸ್‌ಗೂ ಮೊದಲು ದೊಡ್ಡ … Read more

ದ್ವೇಷದ ಗ್ಯಾರಂಟಿ ನಡುವೆ ಪ್ರಣಾಳಿಕೆಯ ಭರವಸೆಗಳು ಮರಿಚೀಕೆ ಆಯ್ತಾ? | ಡಿಎಸ್‌ ಅರುಣ್‌ ಆರೋಪವೇನು?

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಶಿವಮೊಗ್ಗ| ಕಾಂಗ್ರೆಸ್  ಸರ್ಕಾರ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೀನಿ ಎಂದು ಸರ್ವ ಜನಾಂಗದ ದ್ವೇಷದ ತೋಟವನ್ನಾಗಿ ಮಾಡುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ  ಡಿಎಸ್ ಅರುಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆದಿನ ಶಿವಮೊಗ್ಗದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಎಲ್ಲ ರಾಷ್ಟ್ರೀಯ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಅದರಂತೆ ಕಾಂಗ್ರೆಸ್ ಸಹ ಚುನಾವಣೆ ಸಂದರ್ಭದಲ್ಲಿ … Read more

ರಾಜ್ಯದೆಲ್ಲೆಡೆ ಈ ದಿನ ಬಾರ್ ಬಂದ್| ಕಾರಣವೇನು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 15, 2024 ಇಡೀ ರಾಜ್ಯದೆಲ್ಲೆಡೆ ನವಂಬರ್ 20 ರಂದು ಬಾರ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆಂದು ಪೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ  ಬಂದ್ ಗೆ ಕರೆ ನೀಡಿದೆ.   ಅಬಕಾರಿ ಇಲಾಖೆ ಹಣ ವಸೂಲಿ, ಲೈಸೆನ್ಸ್ ನವೀಕರಣಕ್ಕೆ ಲಂಚ ಸೇರಿದಂತೆ ಅನೇಕ ರೀತಿಯಲ್ಲಿ ತೊಂದರೆ ಕೊಡುತ್ತಿದ್ದು, ಇದರ ವಿರುದ್ಧ ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಮಧ್ಯ ಮಾರಾಟಗಾರರ ಸಂಘ … Read more

ಸೈಬರ್‌ ಕ್ರೈಂ ಬಗ್ಗೆ ಎಚ್ಚರದಿಂದಿರಿ | ವಿದ್ಯಾರ್ಥಿಗಳಿಗೆ ಪೊಲೀಸ್‌ ಉಪಾಧೀಕ್ಷಕರ ಕಿವಿಮಾತು

SHIVAMOGGA | MALENADUTODAY NEWS | ಮಲೆನಾಡು ಟುಡೆ  ಶಿವಮೊಗ್ಗ| ಶಿವಮೊಗ್ಗದ ಪಿಇಎಸ್ ವಾಣಿಜ್ಯ ಕಾಲೇಜಿನಲ್ಲಿ ಸೈಬರ್ ಕ್ರೈಂ ಮತ್ತು ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳ ಲಾಯಿತು.   ಈ ಸಂದರ್ಭದಲ್ಲಿ ಪೊಲೀಸ್‌ ಉಪಾಧೀಕ್ಷಕರಾದ ಕೃಷ್ಣಮೂರ್ತಿ ಮಾತನಾಡಿ ಸಾಮಾಜಿಕ ಜಾಲತಾಣದ ಹೆಚ್ಚಿನ ಬಳಕೆಯಿಂದ ಆಗುವ ದುಷ್ಪರಿಣಾಮ ಸೇರಿದಂತೆ ಅನೇಕ ವಿಷಯಗಳ ಕುರಿತು ಈ ಕೆಳಕಂಡಂತೆ ಜಾಗೃತಿಯನ್ನು ಮೂಡಿಸಿದ್ದರು. ಅವುಗಳೆಂದರೆ 1) ಸಾಮಾಜಿಕ ಜಾಲತಾಣವನ್ನು ಅತಿಯಾಗಿ ಬಳಸುವುದರಿಂದ ವಿದ್ಯಾರ್ಥಿಗಳು ವಿಧ್ಯಾಭ್ಯಾಸದ ಮೇಲೆ ಆಸಕ್ತಿಯನ್ನು … Read more

JNNCE ಕಾಲೇಜಿನ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ | ರಸ್ತೆಗುಂಡಿ ಮುಚ್ಚಲು ಬಂತು ಕೋಲ್ಡ್‌ ಪ್ಯಾಚ್

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024 ಶಿವಮೊಗ್ಗ | ರಸ್ತೆ ಗುಂಡಿಗಳನ್ನು ಮುಚ್ಚಲು JNNCE | Jawaharlal Nehru New College of Engineering  ವಿದ್ಯಾರ್ಥಿಗಳು ‘ಜೆ.ಎನ್.ಎನ್.ಸಿ.ಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್’ ಎಂಬ ಪ್ರಾಡಕ್ಟ್‌ ರೆಡಿ ಮಾಡಿದ್ದಾರೆ. ಇದರಿಂದ ರಸ್ತೆ ಗುಂಡಿಗಳನ್ನ ಸುಲಭವಾಗಿ ಮುಚ್ಚಬಹುದು ಎಂದು ಡೆಮೋ ಮಾಡಿ ವಿದ್ಯಾರ್ಥಿಗಳು ತೋರಿಸಿದ್ದಾರೆ.  ಸಾಮಾನ್ಯವಾಗಿ ರಸ್ತೆ ಗುಂಡಿಗಳನ್ನ ಜಲ್ಲಿ, ಡಾಂಬರ್‌ ಮಿಶ್ರಣವನ್ನ ಬಳಸಿ ಮುಚ್ಚಲಾಗುತ್ತದೆ. ಇದನ್ನು ಹಾಟ್‌ ಮಿಕ್ಸ್‌ ಎನ್ನುತ್ತಾರೆ. ಸದ್ಯ JNNCE … Read more

ಈ ಸ್ವತ್ತು ಮಾಡಿಕೊಡಲು ಲಂಚ? | ಶಿವಮೊಗ್ಗ ಮಹಾನಗರ ಪಾಲಿಕೆ ಗೋಲ್‌ಮಾಲ್‌ ವಿರುದ್ಧ ಡಿಸಿಗೆ ಮನವಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024 ಶಿವಮೊಗ್ಗ: ಶಿವಮೊಗ್ಗ ನಗರಪಾಲಿಕೆಯಲ್ಲಿ ಇ-ಸೊತ್ತು ಗಾಗಿ ಪರಿಪಾಟಲು ಮುಂದುವರಿದಿದೆ. ಇ ಖಾತೆ ಸಿಗದೇ ಸಾರ್ವಜನಿಕರನ್ನು ಅಲೆದಾಡಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಸಂಬಂಧ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ರಾಜ್ಯದ ಎಲ್ಲ ನಗರ – ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ, ಇ-ಆಸ್ತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ … Read more

ಗೂಗಲ್‌ ಪೇ ನೀಡುತ್ತೆ ಲಕ್ಷಾಂತರ ರೂಪಾಯಿ ಸಾಲ..

  ಗೂಗಲ್‌ ಪೇ ನೀಡುತ್ತೆ ಲಕ್ಷಾಂತರ ರೂಪಾಯಿ ಸಾಲ.. ಬ್ಯಾಂಕ್‌ ಹಾಗೂ ಇತರೆ ಫೈನಾನ್ಸ್‌ ಸಂಸ್ಥೆಗಳು ಹೇಗೆ ಸಾಲವನ್ನ  ಹೇಗೆ ನೀಡುತ್ತೆ. ಮತ್ತು ಅದನ್ನು ಪಡೆಯುವುದು ಹೇಗೆ ಎಂಬ ಮಾಹಿತಿ ನಮಗೆಲ್ಲ ತಿಳಿದೇ ಇರುತ್ತದೆ. ಆದರೆ ಪ್ರಸ್ತುತ ಮುಂದುವರೆದ ತಂತ್ರಜ್ಙಾನದಲ್ಲಿ ಡಿಜಿಟಲ್‌ ಫೇ ಗಳಲ್ಲಿ ಒಂದಾದ ಗೂಗಲ್‌ ಪೇ google pay  ಮೂಲಕ ಸಹ ನಾವು ಸಾಲ ಸೌಲಭ್ಯವನ್ನು ಪಡೆಯಬಹುದು. ಹಾಗಾದರೆ ಈ ಗೂಗಲ್‌ ಫೇ ನಲ್ಲಿ ಸಾಲ ಪಡೆಯುವುದು ಹೇಗೆ ಇದರಲ್ಲಿ ಸಾಲ ಪಡೆಯುವ ಪ್ರಕ್ರಿಯೆ … Read more

ನಟ ದರ್ಶನ್‌ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರುತ್ತಾರಾ ಪೊಲೀಸ್!?‌ ಗೃಹಸಚಿವರು ಹೇಳಿದ್ದೇನು?

Shivamogga Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024 ಬೆಂಗಳೂರು: ರೇಣುಕಾಸ್ವಾಮಿ ಕೊಲೆಪ್ರಕರಣದ ಆರೋಪಿ ನಟ ದರ್ಶನ್‌ಗೆ ಬೆನ್ನು ನೋವಿನ ಹಿನ್ನೆಲೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಈಗ ಆ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ರವರು ಮಾತನಾಡಿದ್ದಾರೆ.  ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್ ಮಧ್ಯಂತರ ಜಾಮೀನಿನ ವಿಚಾರವಾಗಿ ಮೇಲ್ಮನವಿ ಸಲ್ಲಿಕೆಗೆ ವಿಳಂಬ ಆಗಿಲ್ಲ ಎಂದರು. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ … Read more

ಸಚಿವರ ವಿರುದ್ಧ ಅವಹೇಳನ | ಪುನೀತ್‌ ಕೆರೆಹಳ್ಳಿ ಬಂಧನ?

Shivamogga Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024 ಸಚಿವ ಜಮೀರ್ ಅಹ್ಮದ್ ವಿರುದ್ದ ಜಾತಿ ಹಾಗೂ ಧರ್ಮ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ನವಂಬರ್ 11 ರಂದು ಪುನೀತ್ ಕೆರೆಹಳ್ಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದರು. ಆ ವಿಡಿಯೋದಲ್ಲಿ  ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಜಾತಿ ಹಾಗೂ ಧರ್ಮದ ಹೆಸರಲ್ಲಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  ಈ ಸಂಬಂಧ ಪುನೀತ್‌ ಕೆರೆಹಳ್ಳಿ ವಿರುದ್ಧ … Read more

ಡಾಲಿ ನಟನೆಯ ಜೀಬ್ರಾ ಟ್ರೈಲರ್ ರಿಲೀಸ್ 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 14, 2024 ತೆಲುಗಿನ ಸತ್ಯದೇವ್ ಹಾಗೂ ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಜೀಬ್ರಾ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ಯೂಟ್ಯೂಬ್ ನಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿದೆ. ಕನ್ನಡ ಹಲವು ನಟರು ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಎಲ್ಲೆಡೆ ಟ್ರೆಂಡ್‌ ಸೃಷ್ಟಿಸುತ್ತಿದ್ದಾರೆ. ಅದರಂತೆಯೇ ಡಾಲಿ   ಧನಂಜಯ್ ಕೂಡಾ ಪುಷ್ಪ ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ನಟಿಸಿ ತೆಲುಗಿನ ಜನರಿಗೆ ಪರಿಚಿತರಾಗಿದ್ದರು. ಈಗ ಡಾಲಿ … Read more