ಶಿವಮೊಗ್ಗದ ಆರಾಧನ ಆರ್ಥೋ ಪೆಡಿಕ್‌ ಆಸ್ಪತ್ರೆಯಲ್ಲಿ ಸಿಗಲಿದೆ ರೋಬೋಟಿಕ್‌ ಮೂಳೆ ಕೀಲು ಶಸ್ತ್ರ ಚಿಕತ್ಸೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 13, 2024 ಶಿವಮೊಗ್ಗ | ನಗರದಲ್ಲಿರುವ ಆರಾಧನ ಆರ್ಥೋ ಪೆಡಿಕ್‌ ಆಸ್ಪತ್ರೆಯಲ್ಲಿ ರೋಬೋಟಿಕ್‌ ಮೂಳೆ ಕೀಲು ಶಸ್ತ್ರ ನಡೆಸಲಾಗುತ್ತಿದೆ. ಈ ಚಿಕಿತ್ಸೆ ಕೀಲು ಹಾಗೂ ಮೂಳೆ ಸವಕಲು ನಿವಾರಣೆಗೆ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ಆರ್ಥೋಸ್ಪೆಷಲಿಷ್ಟ್‌ ಡಾ. ಗಿರೀಶ್‌ ತಿಳಿಸಿದರು. ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅಲೈನ್ ನೆಂಟ್, ಬ್ಯಾಲೆನ್ಸಿಂಗ್, ಇಪ್ಲಾಂಟ್ ಪೊಸಿಷನಿಂಗ್ ಗೆ ರೋಬೊಟಿಕ್ ಚಿಕಿತ್ಸೆಗೆ ಅನುಕೂಲವಾಗಲಿದೆ. ಚಲನವಲನ, ಫರ್ಫೆಟಕ್ಸ್ ಪೊಸಿಷನ್ ಗೆ ರೋಬೆಟಿಕ್ … Read more

ಕೊಲೆಯಾಗಿ 18 ವರ್ಷದ ನಂತರ ಯುವತಿಯ ಅಂತ್ಯ ಸಂಸ್ಕಾರ|

SHIVAMOGGA | MALENADUTODAY NEWS | ಮಲೆನಾಡು ಟುಡೆ|Nov 13, 2024 ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟು18 ವರ್ಷದ ಬಳಿಕ ಆಕೆಯ ಅಂತ್ಯಸಂಸ್ಕಾರ ನಡೆಸಿದ ಅಪರೂಪದ ಘಟನೆ ನಡೆದಿದೆ. 2006ರಲ್ಲಿ ಅಯ್ಯಂಗೇರಿಯಿಂದ ಕಾಸರಗೋಡಿನ ಕೆ.ಸಿ.ಹಂಝ ಎಂಬುವರು ಮನೆ ಕೆಲಸಕ್ಕೆಂದು ಸಫಿಯಾ ಎಂಬ ಬಾಲಕಿಯನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಾಲಕಿ ಮೈಮೇಲೆ ಬಿಸಿ ಗಂಜಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಾರ್ಮಿಕ ಪ್ರಕರಣ ದಾಖಲಾಗುವ ಹೆದರಿಕೆಯಿಂದ ಹಂಝ ಎಂಬಾತ ಆಕೆಯನ್ನು ಕೊಲೆ ಮಾಡಿದ್ದ. … Read more

ಶಿವಮೊಗ್ಗದಲ್ಲಿ ಏನೇನು | ಜಿಲ್ಲೆಯ ಎಲ್ಲಾ ತಾಲ್ಲೂಕುನಲ್ಲಿಯು ನಡೆಯಲಿದೆ ಸಹಕಾರ ಸಪ್ತಾಹ | ವಿಶೇಷವೇನು ಗೊತ್ತಾ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 13, 2024 ಶಿವಮೊಗ್ಗ| ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಸಹಕಾರ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಇದೇ ನವೆಂಬರ್‌ 14 ರಿಂದ 20 ರವರೆಗೆ ನಡೆಯಲಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ವಾಟಗೋಡು ಸುರೇಶ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಂದೊಂದು ದಿನದಂತೆ, ಒಟ್ಟು ಏಳು ದಿನಗಳ ಕಾಲ … Read more

ಹೆಡೆ ಎತ್ತಿದ ಹಾವಿನ ಮಂಡೆಗೆ ಮುತ್ತಿಟ್ಟು ನಕ್ಕ ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 13, 2024 ಹಾವುಗಳೆಂದರೆ ಯಾರಿಗೆ ಭಯ ಇರಲ್ಲ ಹೇಳಿ. ಅಪ್ಪಿತಪ್ಪಿ ಹಗ್ಗ ತುಳಿದರೂ ಹಾವು ತುಳಿದಹಾಗೆ ಅನಿಸುವುದು ಇದೆ. ಆದರೆ ಇಲ್ಲೊಬ್ಬರು ವ್ಯಕ್ತಿ ಹೆಡೆ ಎತ್ತಿದ ಹಾವಿನ ಮಂಡೆಗೆ ಮುತ್ತುಕೊಟ್ಟು ಡ್ಯಾನ್ಸ್‌ ಮಾಡುತ್ತಿದ್ದಾರೆ. ಈ ದೃಶ್ಯ ಇದೀಗ ಸಖತ್‌ ವೈರಲ್‌ ಆಗುತ್ತಿದೆ. lucky-udaan4090 ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಸದ್ಯ ನ್ಯಾಶನಲ್‌ ಇಂಟ್ರಸ್ಟ್‌ ಆಗುತ್ತಿದೆ. ವಿಡಿಯೋದಲ್ಲಿರುವ ವ್ಯಕ್ತಿ ಅತ್ಯುತ್ತಮ ಡ್ಯಾನ್ಸರ್‌ ಆಗಿದ್ದು, … Read more

ವಕ್ಫ್‌, ಮುಸ್ಲಿಮ್‌ ಮೀಸಲು & ಬಾಬಾ ಸಾಹೇಬ್‌ ವಿಚಾರ | ಮುಂದೊಂದು ದಿನ ಬರುತ್ತೆ ಎಂದ ಕೆಎಸ್‌ ಈಶ್ವರಪ್ಪ

SHIVAMOGGA | MALENADUTODAY NEWS | ಮಲೆನಾಡು ಟುಡೆ | 13.11.2024 ಶಿವಮೊಗ್ಗ|  ವಕ್ಫ್ ಕಾಯಿದೆಯನ್ನು ಕಾನೂನು ಬದ್ಧವಾಗಿ ತೀರ್ಮಾನ ಮಾಡದಿದ್ದರೆ ನಿಮ್ಮ ಆಸ್ತಿಗೂ ಮುದೊಂದು ದಿನ  ತೊಂದರೆ ಆಗುತ್ತೆ ಎಂದು ಕಾಂಗ್ರೆಸ್‌ ಮುಖಂಡರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.  ಪ್ರಮುಖವಾಗಿ ಮೂರು ವಿಚಾರಗಳ ಕುರಿತಾಗಿ ಇಂದು ಶಿವಮೊಗ್ಗದಲ್ಲಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಇತ್ತೀಚೆಗೆ ಮುಸಲ್ಮಾನರು ಮಾಡುತ್ತಿರುವ ಆಚಾತುರ್ಯವನ್ನು  ಕಾಂಗ್ರೆಸ್ ಕಂಡೂ ಕಾಣದಂತೆ ಕುಳಿತಿದೆ. ಅದರ ಪರಿಣಾಮವಾಗಿಯೇ ರಾಜ್ಯದ ರೈತರ ಭೂಮಿ ವಕ್ಫ್ … Read more