ನಟ ಧನುಷ್ ಹಾಗೂ ಐಶ್ವರ್ಯಗೆ ವಿಚ್ಚೇದನ ಮಂಜೂರು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 28, 2024 ಐಶ್ವರ್ಯ ಹಾಗೂ ತಮಿಳಿನ ಸ್ಟಾರ್ ನಟ ಧನುಷ್ ಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. ಧನುಷ್ ಹಾಗೂ ಐಶ್ವರ್ಯ 2004 ರಲ್ಲಿ ವಿವಾಹವಾಗಿದ್ದರು. ನಂತರ ಕೆಲವು ಭಿನ್ನಾಭಿಪ್ರಾಯಳಿಂದ 2022 ರಂದು  ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಸಲುವಾಗಿ ಅರ್ಜಿ ಸಲ್ಲಿಸಿದ್ದರು.  ಇದೀಗ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ.  ಈ ಜೋಡಿ ವಿಚ್ಛೇದನದ ಮೂಲಕ ತಮ್ಮ 18 ವರ್ಷದ ವೈವಾಹಿಕ … Read more

ಉಚಿತ ಹೃದಯ ತಪಾಸಣೆಗೆ ಇಲ್ಲಿದೆ ಅವಕಾಶ | ವಿವರ ಹೀಗಿದೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 28, 2024 ಶಿವಮೊಗ್ಗ | ನವಂಬರ್ 30 ರಂದು ಅರೈಸ್ ಜನರಲ್ ಮತ್ತು ಡೆಂಟಲ್ ಕ್ಲಿನಿಕ್ ಹಾಗೂ ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಉಚಿತ ಹೃದಯ ತಪಾಸಣಾ  ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು   ಶಿಕಾರಿಪುರದ ಕೆ ಎಸ್‌ ಆರ್‌ ಟಿ ಸಿ ಬಸ್‌ ನಿಲ್ದಾಣದ ಮುಂಬಾಗದ ಅರೈಸ್ ಕ್ಲಿನಿಕ್ ಆವರಣದಲ್ಲಿ ನಡೆಯಲಿದೆ ಎಂದು ಅರೈಸ್ ಸಂಸ್ಥೆಯ ಆಡಳಿತಾಧಿಕಾರಿ ನಿರಂಜನ್‌ ಕೆ.ಪಿ … Read more

ಕಿಚ್ಚಾ ಸುದೀಪ್‌ ಮ್ಯಾಕ್ಸ್ಸ್‌ ಮೂವಿ ರಿಲೀಸ್‌ ಡೇಟ್‌ ಫಿಕ್ಸ್

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024 ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರ ಇದೇ ಡಿಸೆಂಬರ್ 25 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸರಿಗಮಪ ಯೂಟ್ಯೂಬ್ ಚಾನೆಲ್ ನಲ್ಲಿ ಸಣ್ಣದೊಂದು ಅನೌನ್ಸ್ ಮೆಂಟ್‌ ವಿಡಿಯೋ ಬಿಡುವ ಮೂಲಕ ಅಧಿಕೃತವಾಗಿ ಘೋಷಿಸಿದೆ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ನಂತರ ಯಾವುದೇ ಚಿತ್ರ ರಿಲೀಸ್ ಆಗಲಿಲ್ಲ. 2 ವರ್ಷಗಳಿಂದ ಕಿಚ್ಚ ಸುದೀಪ್ ಅಭಿಮಾನಿಗಳ ನೆಚ್ಚಿನ … Read more

ಮುರುಘಾಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಸಲಹಾ ಶಿಬಿರ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024 ಇದೇ ಡಿಸೆಂಬರ್‌ 1 ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಶ್ರೀ ಮುರುಘಾಮಠದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವ ಪ್ರಯುಕ್ತ  ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ವಿಶೇಷವಾಗಿ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ. ಶಿಬಿರದಲ್ಲಿ ಯಾವ್ಯಾವ ನೋವುಗಳಿಗೆ ಪ್ರಯೋಜನ ಪಡೆಯಬಹುದು ಈ ಶಿಬಿರದಲ್ಲಿ ಸೊಂಟ ನೋವು- ಸಯಾಟಿಕ, ಡಿಸ್ಕ್ ಬಲ್ಜ್, … Read more

ಮೊಬೈಲ್‌ಗೆ ಬರುವ OTP ಯ ಮೂಲ ಕೇಳಿದ ಟ್ರಾಯ್‌ | ಕಾರಣವೇನು ಗೊತ್ತಾ?

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024 ಪ್ರಸ್ತುತ ಮುಂದುವರೆದ ಜಗತ್ತಿನಲ್ಲಿ ತಂತ್ರಜ್ಞಾನ ದುರ್ಬಳಕೆಯಿಂದ ಅನೇಕ ಸ್ಕ್ಯಾಮರ್ ಗಳು ಜನರ ಮೊಬೈಲ್ ಗೆ ಓಟಿಪಿ ಕಳುಹಿಸಿ ಹಣ ಎಗರಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಅಂತಹ ವಂಚನೆಗಳನ್ನು ತಡೆಯಲು ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ )ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಒಟಿಪಿ ಗಳು ಎಲ್ಲಿಂದ ಬರುತ್ತವೆ ಅದರ ಮೂಲ ಯಾವುದು ಎಂಬ ಎಲ್ಲಾ ಮಾಹಿತಿಯನ್ನು ಟೆಲಿಕಾಂ ಕಂಪನಿಗಳು ಟ್ರಾಯ್ ಗೆ ನೀಡಬೇಕು … Read more

BIG NEWS | ಶಿವಮೊಗ್ಗದ ಈ ತಾಲ್ಲೂಕುಗಳಿಗೆ ಮೊಬೈಲ್‌ ಮೇಡಿಕೇರ್‌ ಯುನಿಟ್‌ | ಸಚಿವರು ಹೇಳಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024 ಶಿವಮೊಗ್ಗ| ಶಿವಮೊಗ್ಗ ಸಾಗರ ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಮೊಬೈಲ್‌ ಮೆಡಿಕೇರ್‌ ಯುನಿಟ್‌ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಆರೋಗ್ಯ ಹಾಗೂ  ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಇಂದು ನಗರದ ಜಿಲ್ಲಾಧಿಕಾರಿ  ಕಚೇರಿಯಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶಿಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ಮುಂದೆ  ಶಿವಮೊಗ್ಗ ಗ್ರಾಮಾಂತರ ಸಾಗರ ಹಾಗೂ ಹೊಸನಗರದಲ್ಲಿ ಸಂಚಾರಿ … Read more

ನಾಗ ಚೈತನ್ಯ ಹಾಗೂ ಶೋಬಿತಾರ ಮದುವೆ ಆಲ್ಬಂ ಗೆ 50 ಕೋಟಿ ಆಫರ್

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024 ನಟ ನಾಗ ಚೈತನ್ಯ ಹಾಗೂ ಶೋಭಿತಾರ ವಿವಾಹ ಇದೇ ಡಿಸೆಂಬರ್ 4 ರಂದು ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಈ ಹಿಂದೆ ನಟಿ ಸಮಂತಾರೊಡನೆ ನಾಗಚೈತನ್ಯ ವಿಚ್ಛೇದನ ಪಡೆದುಕೊಂಡಿದ್ದರು. ಅದಾದ ನಂತರ ಶೋಭಿತರೊಡನೆ ಡೇಟ್ ಮಾಡುತ್ತಿದ್ದಾರೆ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿತ್ತು. ಕಳೆದ ತಿಂಗಳು ಈ ಜೋಡಿ  ಎಂಗೇಜ್ಮೆಂಟ್ ಆಗುವುದರ  ಮೂಲಕ ಎಲ್ಲಾ ಅನುಮಾನಗಳಿಗೆ  ತೆರೆ ಎಳೆದಿತ್ತು.  ಇದೀಗ ಡಿಸೆಂಬರ್ 4 ರಂದು … Read more

ಎಲ್ಲಾ ಶಾಲಾ ಕಾಲೇಜು ಗಳಲ್ಲಿಯೂ ಸಂವಿಧಾನ ಪೀಠಿಕೆ ಓದುವುದು  ಕಡ್ಡಾಯ  | ಸಿ ಎಂ ಸಿದ್ದರಾಮಯ್ಯ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024   ಸಂವಿಧಾನ ಪೀಠಿಕೆ ಓದುವುದು ರಾಜ್ಯದ ಎಲ್ಲಾ ಶಾಲಾ ಕಾಲೇಜು ಗಳಲ್ಲಿಯೂ ಕಡ್ಡಾಯ ಮಾಡಿದ್ದೇವೆ ಎಂದು ಸಿ ಎಂ ಸಿದ್ದರಾಮಯ್ಯ ತಿಳಿಸಿದರು. ಅಂಬೇಡ್ಕರ್ ಸಂವಿಧಾನ ಎಲ್ಲಾ ಮಕ್ಕಳಿಗೂ ಅರ್ಥವಾಗಬೇಕು ಎನ್ನುವ ದೃಷ್ಟಿಯಿಂದ ಶಾಲಾ ಹಾಗೂ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಿ ಸುತ್ತಿದ್ದೇವೆ. ಸಂವಿಧಾನ ಜಾರಿಗೆ ಬಂದು ಮುಂದಿನ ಜನವರಿಗೆ 75 ವರ್ಷ ತುಂಬುತ್ತದೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಸಂವಿಧಾನದಡಿಯಲ್ಲೇ ನಡೆಯಬೇಕು ಎಂದರು. … Read more

ಇಂದಿರಾ ಕ್ಯಾಂಟಿನ್‌ ನಲ್ಲಿ ಸಾಮಾನ್ಯರಿಗೆ ಉತ್ತಮ ಊಟ ನೀಡದಿದ್ದರೆ ಕ್ರಮ | ರಹೀಂ ಖಾನ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 25, 2024 ಶಿವಮೊಗ್ಗ|  ಎಂಎಲ್‌ ಎ ಮತ್ತು ಶಾಸಕರು ಬಂದಾಗ ಮಾತ್ರ ಇಂದಿರಾ ಕ್ಯಾಂಟಿನ್‌ ನಲ್ಲಿ ಒಳ್ಳೇ ಊಟ ಕೊಡ್ತಾರೆ ಎಂಬ ಆರೋಪ ಇದೆ, ಅದೇನಾದರೂ ನಿಜವಾಗಿದ್ದರೆ ಆ ಟೆಂಡರ್‌ ಹಿಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಂ ಖಾನ್‌ ತಿಳಿದರು. ಇಂದು ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ  ರಹೀಂ ಖಾನ್‌  ಇಂದಿರಾ ಕ್ಯಾಂಟಿನ್‌ ಅಲ್ಲಿ ಊಟ ಸೇವಿಸಿದರು. ನಂತರ … Read more

ಪ್ರಾಮಾಣಿಕತೆ, ಪರಿಶ್ರಮಪಟ್ಟರೆ ವೃತ್ತಿಯಲ್ಲಿ ಯಶಸ್ಸು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 25, 2024   ಶಿವಮೊಗ್ಗ: ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ನಿರಂತರ ಪರಿಶ್ರಮ ಮುಖ್ಯ ಎಂದು ಅಮೃತ್‌ನೋನಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು. ರಾಮೇನಕೊಪ್ಪದ ಅಮೃತ್‌ನೋನಿ ಫ್ಯಾಕ್ಟರಿ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಶಿವಮೊಗ್ಗ ಸೆಂಟ್ರಲ್ ವತಿಯಿಂದ ವೃತ್ತಿ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಕೈಗಾರಿಕಾ ಕ್ಷೇತ್ರದ ಭೇಟಿ ಸಂದರ್ಭದಲ್ಲಿ ಮಾತನಾಡಿದರು. ಉದ್ಯಮದ ಯಶಸ್ಸಿನಲ್ಲಿ ಕಾರ್ಮಿಕ ವರ್ಗ ಹಾಗೂ … Read more