ಬಾಲಿವುಡ್‌ ಗೆ ಹಾರಿದ ರಿಷಬ್‌ ಶೆಟ್ಟಿ| ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟನೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024 ‌ ಕಾಂತಾರ ಚಿತ್ರದ ಮೂಲಕ ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದ ರಿಷಬ್‌ ಶೆಟ್ಟಿ ಇದೀಗ ದಿ ಪ್ರೈಡ್‌ ಆಫ್‌ ಭಾರತ್‌ ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ ನಿರ್ದೇಶಕ  ಸಂದೀಪ್‌ ಸಿಂಗ್‌ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಶಿವಾಜಿ ಮಹಾರಾಜ್  ಪಾತ್ರ ನಿರ್ವಹಿಸುತ್ತಿದ್ದು, ಅದರ ಪೋಸ್ಟರ್‌ ವೈರಲ್‌ ಆಗಿದೆ. ಈ ಚಿತ್ರದ ಪೋಸ್ಟರ್‌ನ್ನು ರಿಷಬ್‌ ಶೆಟ್ಟಿ ತನ್ನ … Read more

10 ಸಾವಿರ ಪುಷ್ಪ2 ಟಿಕೇಟ್‌ ಗೀವ್‌ ಅವೇ ನೀಡಿದ ಮಿಸ್ಟರ್‌ 360 ಎಬಿಡಿ ವಿಲಿಯರ್ಸ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024 ‌ ದಕ್ಷಿಣ ಆಫ್ರಿಕಾದ ಸ್ಟಾರ್‌ ಆಟಗಾರ ಹಾಗೂ RCB ಪಾಲಿನ ಆಪತ್ಬಾಂದವ ಎಂದೆನಿಸಿಕೊಂಡಿದ್ದ ಎಬಿಡಿ ವಿಲಿಯರ್ಸ್‌  ಸಿನಿಪ್ರಿಯರಿಗೆ ಬಂಪರ್‌ ಗಿಫ್ಟ್ ಒಂದನ್ನ ನೀಡಿದ್ದಾರೆ.   ಪುಷ್ಪ 2 ಚಿತ್ರ  ಪ್ರಸ್ತುತ ಪ್ಯಾನ್‌ ಇಂಡಿಯಾ ಕ್ರೇಜ್‌ ಹುಟ್ಟುಹಾಕಿದೆ. ಈ ಚಿತ್ರ ಡಿಸೆಂಬರ್‌ 5 ರಂದು ವಿಶ್ವದಾದ್ಯಂತ ರಿಲೀಸ್‌ ಆಗುತ್ತಿದೆ. ಇದರ ನಡುವೆ ಎಬಿಡಿ ವಿಲಿಯರ್ಸ್‌ ಪುಷ್ಪ 2 ಚಿತ್ರದ 10000 ಟಿಕೆಟನ್ನು ಗಿಫ್ಟ್ ನೀಡುತ್ತಿದ್ದಾರೆ. … Read more

ಗುಡ್‌ ನ್ಯೂಸ್‌ | ಚಾಲಕರಿಗೆ ಉಚಿತ ಲೇಬರ್‌ ಕಾರ್ಡ್‌ ವಿತರಣೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024 ‌ ಶಿವಮೊಗ್ಗ| ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಚಾಲಕರಿಗೆ, ಇದೇ ಡಿಸೆಂಬರ್‌ 5 ಮತ್ತು 6 ರಂದು ಉಚಿತವಾಗಿ ಚಾಲಕರ ಲೇಬರ್‌ ಕಾರ್ಡ್‌ನ್ನು ನೀಡಲಾಗುತ್ತಿದೆ. ಈ ಕುರಿತು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್‌ ಸತೀಶ್‌ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಪತ್ರಿಕಾ … Read more

ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಡುವು ಮತ್ತೆ ವಿಸ್ತರಣೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024 ‌ ರಾಜ್ಯ ಸರ್ಕಾರ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು 2024 ಡಿಸೆಂಬರ್ 31 ರ ವರೆಗೆ  ವಿಸ್ತರಿಸಿದೆ. ಇದುವರೆಗೂ ರಾಜ್ಯಸರ್ಕಾರ ನಂಬರ್ ಪ್ಲೇಟ್ ಅಳವಡಿಕೆಗೆ 4 ಬಾರಿ ಗಡುವನ್ನು ನೀಡಿತ್ತು. ಅಷ್ಟೇ ಅಲ್ಲದೆ  ಇತ್ತೀಚೆಗಷ್ಟೇ ಹೈಕೋರ್ಟ್ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದವರ ವಿರುದ್ಧ ಡಿಸೆಂಬರ್ ನಾಲ್ಕರ ವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ … Read more

ಶಿವಮೊಗ್ಗದಲ್ಲಿ ಅಂತರ್‌ ಕಾಲೇಜು ಅಥ್ಲೆಟಿಕ್‌ ಕ್ರೀಡಾಕೂಟ | ಯಾವಾಗ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024 ‌ ಕುವೆಂಪು ವಿಶ್ವವಿದ್ಯಾಲಯದ 37 ನೇ ಅಂತರ್‌ ಕಾಲೇಜು ಅಥ್ಲೆಟಿಕ್‌ ಕ್ರೀಡಾಕೂಟ ಡಿಸೆಂಬರ್‌ 3 ರಂದ 6 ರವರೆಗೆ ನಗರದ ನೆಹರು ಸ್ಟೇಡಿಯಂನಲ್ಲಿ  ನಡೆಯಲಿದೆ. ಈ ಕ್ರೀಡಾಕೂಟವನ್ನು ದೇಶಿಯ ವಿದ್ಯಾಶಾಲ ಸಮಿತಿ ಹಾಗೂ ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಶಿವಮೊಗ್ಗ ಐ ಕ್ಯೂ ಎ ಸಿ ಇವರ ಸಂಯುಕ್ತಾಶ್ರಯದಲ್ಲಿ ನಡೆಸಲಿದ್ದೇವೆ ಎಂದು ದೇಶಿಯ ವಿದ್ಯಾಶಾಲ ಸಮಿತಿ ಕಾರ್ಯದರ್ಶಿ ಎಸ್‌ … Read more

ಟ್ರ್ಯಾಕ್ಟರ್‌ ಟ್ರ್ಯಾಲಿಗಳಿಗೆ ಪೊಲೀಸರಿಂದ ಸ್ಟಿಕ್ಟರ್‌ | ಕಾರಣವೇನು ಗೊತ್ತಾ | ಕುತೂಹಲವಿದೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 2, 2024 ರಸ್ತೆಗಳಲ್ಲಿ ವಾಹನಸವಾರರಿಗೆ ಹೆಚ್ಚು ಕಿರಿಕಿರಿ ಆಗುವುದು ಟ್ರ್ಯಾಕ್ಟರ್‌ಗಳ ಸಂಚಾರ. ದಡಕುಬಡಕು ಎಂದು ಸಾಗುವ ಟ್ರ್ಯಾಕ್ಟರ್‌ಗಳು ರಾತ್ರಿಹೊತ್ತು ಮುಂದೆ ಸಾಗುತ್ತಿದೆ ಎಂಬುದು ಸಹ ಗೊತ್ತಾಗುವುದಿಲ್ಲ. ಈ ಕಾರಣಕ್ಕೆ ಪೊಲೀಸರು ಹಿಂದೆ ಬರುವ ವಾಹನಗಳಿಗೆ ಕಾಣಲಿ ಎಂಬ ಕಾರಣಕ್ಕೆ ಟ್ರ್ಯಾಕ್ಟರ್‌ ಟ್ರ್ಯಾಲಿಗಳಿಗೆ ಸ್ಟಿಕ್ಟರ್‌ ಅಂಟಿಸುತ್ತಿದ್ದಾರೆ. ಇಂತಹದ್ದೊಂದು ಪ್ರಯತ್ನವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರುಗಳು ಕೆಂಚನಾಳ ಹಳ್ಳಿಗೆ … Read more

ಈ ಡಿಸೆಂಬರ್‌ನಿಂದ ಅನ್ವಯವಾಗಲಿದೆ ಪ್ರಮುಖ ಹೊಸ ನಿಯಮಗಳು | ಇಲ್ಲಿದೆ ವಿವರ

 SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 4 , 2024 ಡಿಸೆಂಬರ್‌ ತಿಂಗಳಿನಿಂದ ಅನ್ವಯಿಸುವಂತೆ ಕೇಂದ್ರ ಸರ್ಕಾರ ಕೆಲವು ನಿಯಮಗಳಲ್ಲಿ ಬದಲಾವಣೆ ತರುತ್ತಿದೆ.ಈ ನಿಯಮಗಳು 2024ರ ಡಿಸೆಂಬರ್ ನಿಂದ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಾಗಲಿವೆ.  SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ಇನ್ಮುಂದೆ ಡಿಜಿಟಲ್ ಗೇಮಿಂಗ್ ಪ್ಲಾಟ್‌ಫಾರ್ಮ್‌ ಅಥವಾ ಟ್ರೇಡಿಂಗ್‌ ವಹಿವಾಟುಗಳಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಬಳಸುವುದರಿಂದ ಯಾವುದೇ ರಿವಾರ್ಡ್ ಪಾಯಿಂಟ್ಸ್‌ ಸಿಗುವುದಿಲ್ಲ. ಟ್ರಾಯ್‌ನ ಹೊಸ ನಿಯಮಗಳು ದೇಶೀಯ ಟೆಲಿಕಾಂ ನಿಯಂತ್ರಕ … Read more

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆಯುವ ಗುಮ್ಮನಮಕ್ಕಿ ಜಾತ್ರೆ ಬಗ್ಗೆ ನಿಮಗೆಷ್ಟು ಗೊತ್ತು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 2, 2024 ‌ ತೀರ್ಥಹಳ್ಳಿಯಲ್ಲಿ ನಡೆಯುವ ತೆಪ್ಪೋತ್ಸವ ಎಳ್ಳಮಾವಾಸ್ಯೆ ಜಾತ್ರೆಗೆ ಬಗ್ಗೆ ಮಲೆನಾಡಿಗರಿಗೆ ಎಲ್ಲವೂ ತಿಳಿದಿರುತ್ತೆ. ಆದರೆ ನಾವೀಗ ಹೇಳಲು ಹೊರಟಿರುವುದು ತೀರ್ಥಹಳ್ಳಿ ತಾಲೂಕಿನ ಮಾಳೂರಿನ ಬಳಿ ಇರುವ ಪರ್ಸಾಮಕ್ಕಿ ಎಂಬ ಒಂದು ಸ್ಥಳದಲ್ಲಿ ಪ್ರತಿ ವರ್ಷ ಎಳ್ಳಮಾವಾಸ್ಯೆ ದಿನವೆ ನಡೆಯುವ ಗುಮ್ಮನ ಮಕ್ಕಿ ಜಾತ್ರೆ ಬಗ್ಗೆ. ಈ ಬಾರಿ ಡಿಸೆಂಬರ್‌ 30  ರಂದು ಇಲ್ಲಿ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತಿದೆ. ಐದು ಊರಿನ ದೇವತೆಗಳ … Read more

ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ | ಮತ್ತೆ ರಿಯಾಲಿಟಿ ತೋರಿಸಿ ವಾರ್ನಿಂಗ್‌ ಕೊಟ್ಟ ಉಪ್ಪಿ | UI ಟೀಸರ್‌ ಬೇರೆಯದ್ದೆ ಲೆವೆಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 2, 2024 ‌ ಉಪೇಂದ್ರ ಏನೆ ಮಾಡಿದ್ರು ಡಿಫೆರೆಂಟು ಅನ್ನೋದಕ್ಕೆ ಅವರ ನಿರ್ದೇಶನದ ಯುಐ ಸಿನಿಮಾದ ಟೀಸರ್‌ ಮತ್ತೊಂದು ಸಾಕ್ಷಿ ಕೊಟ್ಟಿದೆ. ಬೇರೆಯದ್ದೆ ಲೆವೆಲ್‌ನಲ್ಲಿರು ಉಪ್ಪಿಯ ಯುಐ ವಾರ್ನಿಂಗ್‌ ಟೀಸರ್‌, ಭವಿಷ್ಯದ ರಿಯಾಲಿಟಿಯನ್ನ ತೋರಿಸ್ತಿದೆ. ಕೋವಿಡ್‌ಗಿಂತಲೂ ಎಐ ತಂದೊಡ್ಡಬಲ್ಲ ಅಪಾಯವನ್ನ ತೋರಿಸುವುದರ ಜೊತೆಯಲ್ಲಿ ಉಪೇಂದ್ರ ಟೀಸರ್‌ನಲ್ಲಿ ಜಾತಿಯ ಸೀಲ್‌ ಹಾಗೂ ಧರ್ಮದ ಬಡಿದಾಟ, ಅಧಿಕಾರದ ಸರ್ವಾಧಿಕಾರವನ್ನ ತೋರಿಸಿದ್ದಾರೆ. ಸಖತ್‌ ಕುತೂಹಲ ಕೆರಳಿಸ್ತಿರುವ ಯುಐ ಟೀಸರ್ ಲಹರಿ … Read more

ಬಲೂನ್‌ ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌Dec 2, 2024  ಬಲೂನ್‌ ಊದುತ್ತಿದ್ದ ವೇಳೇ ಆಕಸ್ಮಿಕವಾಗಿ ಅದು ಗಂಟಲಿಗೆ ಹೋಗಿ, ಅಲ್ಲೆ ಸಿಲುಕಿದ ಉಸಿರುಟ್ಟಿ ಬಾಲಕನೊಬ್ಬ ಸಾವನ್ನಪಿರುವ ಘಟನೆ  ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ನವೀನ್‌ ನಾರಾಯಣ್‌ (13)  ಮೃತ ದುರ್ದೈವಿ. ಬಲೂನ್‌ ಗೆ ಗಾಳಿ ತುಂಬಿ ಆಟವಾಡುತ್ತಿದ್ದ.  ಬಲೂನ್‌ ಗೆ ಗಾಳಿ ತುಂಬುವಾಗ ಉಸಿರು ಎಳೆದುಕೊಳ್ಳುವ ಸಂದರ್ಭದಲ್ಲಿ ಬಲೂನ್‌ ಬಾಯಿಯ ಒಳಗೆ ಹೋಗಿ, ಗಂಟಲಿಗೆ ಸಿಕ್ಕಿಕೊಂಡಿದೆ. ಇದರಿಂದಾಗಿ … Read more