SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 26, 2025
ಶಿಕಾರಿಪುರ ಮೂಲದ ಕಾರೊಂದು ಗುಡ್ಡೆ ಕೊಪ್ಪದಿಂದ ಆರಗ ಮಾರ್ಗವಾಗಿ ತೀರ್ಥಹಳ್ಳಿಗೆ ಬರುವಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ.
ಈ ವೇಳೆ ಅದೇ ಸ್ಥಳದಲ್ಲಿ ತೆರಳುತ್ತಿದ್ದ ಮಾಜಿ ಗೃಹ ಸಚಿವರು ಹಾಗೂ ಶಾಸಕರಾದಂತಹ ಆರಗ ಜ್ಙಾನೇಂದ್ರ ಅಪಘಾತವಾದದ್ದನ್ನು ಗಮನಿಸಿ ಕಾರನ್ನು ನಿಲ್ಲಸಿದ್ದಾರೆ. ನಂತರ ಶಾಸಕರು ಗಾಯಾಳುಗಳನ್ನು ತಮ್ಮ ಕಾರಿನಲ್ಲಿಯೇ ತೀರ್ಥಹಳ್ಳಿಯ ಜೆ. ಸಿ ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡುವಂತೆ ಸೂಚಿಸಿದ್ದಾರೆ.

SUMMARY | The car, hailing from Shikaripura, was on its way to Thirthahalli from Guddekoppa via Araga when it lost control and overturned. As a result, four people in the car sustained injuries.
KEYWORDS | Shikaripura, Thirthahalli, car accident, araga jnanendra,