ಶಿಕಾರಿಪುರ  : ಕೆಎಸ್​ ಆರ್​ ಟಿಸಿ ಬಸ್​​ ಕೆಳಗೆ ನಾಡಬಾಂಬ್​ ಸ್ಪೋಟ 

ಹಂಚಿಕೊಳ್ಳಿ
WhatsApp Facebook X Telegram
Country Bomb Explodes Under KSRTC Bus 
Country Bomb Explodes Under KSRTC Bus 

ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ಅಡಿಯಲ್ಲಿ ನಾಡಬಾಂಬ್ ಸ್ಪೋಟಗೊಂಡ ಘಟನೆ ನಡೆದಿದೆ.

Country Bomb Explodes Under KSRTC Bus 
Country Bomb Explodes Under KSRTC Bus

ಹೇಗಾಯ್ತು ಘಟನೆ

ಕೆಎಸ್​ ಆರ್​​ಟಿಸಿ ಬಸ್​ ಮುಡುಬಸಿದ್ದಾಪುರ ಗ್ರಾಮದಿಂದ ಶಿಕಾರಿಪುರದ ಹಿರೇಕಲವತ್ತಿ ಗ್ರಾಮಕ್ಕೆ ಆಗಮಿಸುತ್ತಿರುವಾಗ ಬಸ್​ ಟೈರ್​ನ ಪಕ್ಕದಲ್ಲಿ ಸ್ಪೋಟಗೊಂಡ ಸದ್ದು ಬರುತ್ತದೆ. ಈ ವೇಳೆ ಬಸ್​ ನಿಂಯತ್ರಣ ತಪ್ಪಿ  ರಸ್ತೆ ಪಕ್ಕದ ಟಿಸಿಗೆ ಡಿಕ್ಕಿ ಹೊಡೆದು ನಿಂತುಕೊಂಡಿದೆ. ಅದೃಷ್ಟವಶಾತ್​ ಬಸ್​ನ ಟೈರ್​ನ ಪಕ್ಕದಲ್ಲಿ ನಾಡಬಾಂಬ್​ ಸ್ಫೊಟವಾಗಿದ್ದು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.  ನಾಡಬಾಂಬ್ ಸ್ಪೋಟಕ್ಕೆ ಕಾರಣರಾದವರ ವಿರುದ್ಧ ಕ್ರಮ  ಕೈಗೊಳ್ಳು ವಂತೆ ಬಸ್​ನ ಡ್ರೈವರ್​  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Country Bomb Explodes Under KSRTC Bus 

Country Bomb Explodes Under KSRTC Bus 

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor