Monday, 28 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

political news : ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಮಣ್ಣುಮುಕ್ಕಿದ್ದಾರೆ | ಬೇಳೂರು ಗೋಪಾಲ್​ ಕೃಷ್ಣ

prathapa thirthahalli
Last updated: May 17, 2025 4:10 pm
Prathapa thirthahalli - content producer
Share
SHARE

political news :  ರಾಘವೇಂದ್ರರವರೆ ಯಡಿಯೂರಪ್ಪರವರು ಜೋಗ ಪ್ರಾಧಿಕಾರದ ಬಗ್ಗೆ ಕನಸು ಕಂಡಿದ್ದರು.ಆದರೆ ಅದನ್ನ ಈಡೇರಿಸುವ ಕೆಲಸ ಮಾಡಿಲ್ಲ, ನೀವು ನನ್ನ ಚಸ್ಮಾದ ಬಗ್ಗೆ ಮಾತನಾಡಿದ್ದೀರಿ ನನ್ನ ಕನ್ನಡಕದ ಬಗ್ಗೆ ಮಾತನಾಡಿದವರು ಈಗಾಗಲೇ ಮಣ್ಣುಮುಕ್ಕಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲ್​ ಕೃಷ್ಣ ತಿರುಗೇಟು ನೀಡಿದರು.

ಇಂದು ಶಿವಮೊಗ್ಗದ ಐಬಿಯಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಜೋಗಕ್ಕೆ ಕೂಲಿಂಗ್​ ಗ್ಲಾಸ್​​ ಹಾಕಿಕೊಂಡು ಹೋಗಿ ಪೋಸ್​ ಕೊಟ್ಟು ನಮ್ಮ ಯೋಜನೆ ಎನ್ನುತ್ತಿದ್ದಾರೆ ಎಂಬ ಬಿವೈ ರಾಘವೇಂದ್ರರವರ ಹೇಳಿಕೆಗೆ ತಿರುಗೇಟು ಕೊಟ್ಟು ಮಾತನಾಡಿದ ಬೇಳೂರು, ರಾಘವೇಂದ್ರರವರೇ ಎಲ್ಲರು ಕನಸು ಕಾಣುತ್ತಾರೆ. ಜೋಗ ಪ್ರಾಧಿಕಾರವನ್ನು ಚಸ್ಮಾ ತೆಗೆದು ನೋಡಬೇಕೆಂದು ಹೇಳಿದ್ದೀರಿ. ನಾನು ತೆಗೆದು ಮತ್ತು ಹಾಕಿಕೊಂಡೆ ನೋಡಿದ್ದೇನೆ. ಜೋಗ ಅಭಿವೃದ್ದಿಯ ಬಗ್ಗೆ ಯಡಿಯೂರಪ್ಪ ಕನಸು ಕಂಡಿದ್ದರು ಅವರು ಅಂದು ಕೊಂಡಂತೆ ಮಾಡಿದ್ದಾರೆ. ಆದರೆ ಅದನ್ನ ಈಡೇರಿಸುವ ಕೆಲಸ ಸರಿಯಾಗಿ ಮಾಡಿಲ್ಲ.  ಈಗ140 ಕೋಟಿ ಕಾಮಗಾರಿಯಾಗಿದೆ. ರೇನ್ ಡ್ಯಾನ್ಸ್ ನಿಂದ ಹಿಡಿದು ಜಿಪ್ ಲೈನ್ ವರೆಗೂ ಕಾಮಗಾರಿ ಪ್ರಗತಿಯಲ್ಲಿದೆ. ನನ್ನ ಕನ್ನಡಕದ ಬಗ್ಗೆ ಮಾತಾನಾಡಿದವರು ಮಣ್ಣು ಮುಕ್ಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

political news : ಶರಾವತಿ ಮುಳುಗಡೆ ಸಂತ್ರಸ್ತರು ವಿಷ ಕುಡಿಯುವ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಮಧು ಬಂಗಾರಪ್ಪ ತಂಡದ ಪ್ರಯತ್ನದಿಂದ ಸುಪ್ರಿಂ ಕೋರ್ಟ್​ ಸರ್ವೆ ಮಾಡಲು ಆದೇಶಿಸಿದೆ. ನಿಮ್ಮ ಸರ್ಕಾರವಿದ್ದಾಗ  ಹಿಂದುಳಿದ ವರ್ಗದವರಿಗೆ ಹಕ್ಕು ಪತ್ರ ಕೊಡಿಸಲು ಮನಸ್ಸು ಮಾಡಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಸಂತ್ರಸ್ಥರಿಗೆ ಹಕ್ಕು ಪತ್ರ ಕೊಡಿಸುವ ಕೆಲಸವಾಗುತ್ತಿದೆ. ಮಧು ಬಂಗಾರಪ್ಪ ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು

car decor
NES Head Office, Balaraja Urs Road, Shivamogga

political news : ಯಡಿಯೂರಪ್ಪರವರನ್ನು ಜೈಲಿಗೆ ಕಳುಹಿಸಿದವರು ನಮಗೆ ಪಾಠ ಮಾಡುತ್ತಾರೆ

ಡೂಪ್ಲಿಕೇಟ್​ ಸಹಿ ಮಾಡಿ ಯಡಿಯೂರಪ್ಪ ರನ್ನ ಜೈಲಿಗೆ ಕಳುಹಿಸುವುದವರು ನಮಗೆ ಪಾಠ ಮಾಡುತ್ತಾರೆ. ಅವರ ಒಡೆತನದ ಕಾಲೇಜು ಕೂಡ ಈಗ ಅರಣ್ಯ ಪ್ರದೇಶಕ್ಕೆ ಸೇರಿದೆ ಎಂಬ ದಾಖಲೆ ಲಭ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು. ಶಾಹಿ ಗಾರ್ಮೆಂಟ್ ಕಾರ್ಖಾನೆ ಗೆ ಅಕ್ರಮವಾಗಿ ಹೆಚ್ಚುವರಿಯಾಗಿ ಭೂಮಿ ನೀಡಲಾಗಿದೆ. ಅದನ್ನ ಹಿಂಪಡೆಯಬೇಕು ಎಂದರು.

ಯಡಿಯೂರಪ್ಪ ಕಾಂಗ್ರೆಸ್ ಮುಗಿಸುತ್ತೆನೆಂಬ ಹೇಳಿಕೆಗೆ ತಿರುಗೇಟು ಕೊಟ್ಟ ಬೇಳೂರು ನಿಮ್ಮ ಮಕ್ಕಳನ್ನು ಬಿಜೆಪಿಯವರೆ ಮುಗಿಸಲು ಹೊರಟಿದ್ದಾರೆ. ನೀವು ಹಿರಿಯರು. ಗೌರವಿಸುತ್ತೇನೆ. ಕಾಂಗ್ರಸ್ ಸರ್ಕಾರ ಗಟ್ಟಿಯಾಗಿದೆ. ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದರು.

 

malenadutoday add
TAGGED:political news
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article 112 Helpline shivamogga news : ತೀರ್ಥಹಳ್ಳಿಯಲ್ಲಿ ಬಸ್ ಹತ್ತಿದ ಮಹಿಳೆಗೆ ಗಜಾನನ ಗೇಟ್​ ಬಳಿ ಬರುವಾಗ ಕಾದಿತ್ತು ಶಾಕ್​ 
Next Article traffic rules traffic rules : ಸಿಗ್ನಲ್​ ಜಂಪ್​  ತಂದ ಅವಾಂತರ | ವಿಡಿಯೋ ಹಂಚಿಕೊಂಡು ಪೊಲೀಸರು ಹೇಳಿದ್ದೇನು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಆಶ್ರಯ ಮನೆ ಹಂಚಿಕೆ ಸಚಿವರಿಂದ ರದ್ದು | ಶಾಸಕರ ಆಕ್ರೋಶ | ಕಂಗಾಲಾದ ಆಯುಕ್ತೆ | ಸಿಟ್ಟಿಗೆದ್ದ ಜನ| ಏನಿದು?

By 13

ಮಾಜಿ ಸಿಎಂ ಬಿಎಸ್‌ವೈ ಎದುರಾಗುತ್ತಾ ಮತ್ತೊಂದು ಸಂಕಷ್ಟ

By 13

ಪುಟ್ಟ ಮಕ್ಕಳ ಜೊತೆಯಲ್ಲಿ ಹೆಚ್‌ ಎಸ್‌ ಸುಂದರೇಶ್‌ ಹುಟ್ಟುಹಬ್ಬ | ಹೇಗೆಲ್ಲಾ ಆಚರಿಸಿದ್ರು ಗೊತ್ತಾ ಬರ್ತ್‌ಡೇ

By 13

ಬಿಜೆಪಿಗೆ ಕೆಎಸ್‌ ಈಶ್ವರಪ್ಪ ವಾಪಸ್?‌ | ಹೈಕಮಾಡ್‌ ಬಳಿ RCB ವಕಾಲತ್ತು ?| ಕುಮಾರ್‌ ಬಂಗಾರಪ್ಪನವರ ಮನೆಯಲ್ಲಿ ಮೀಟಿಂಗ್ ಔಟ್‌ಪುಟ್‌ ಏನು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up