Thursday, 10 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ರೈತರಿಂದ ಸುವರ್ಣಸೌಧ ಮುತ್ತಿಗೆ ಕಾರಣವೇನು

131
Last updated: December 10, 2024 9:42 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 10, 2024 ‌

ಶಿವಮೊಗ್ಗ| ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರೆಲ್ಲರೂ ಡಿಸೆಂಬರ್ 13ರಂದು ಬೆಳಗಾವಿ ಸುವರ್ಣ ಸೌಧಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಗೌಡ ಮಾಹಿತಿ ನೀಡಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಮೂರನೇ ಬಾರಿ ಸುವರ್ಣ ಸೌಧವನ್ನು ಮುತ್ತಿಗೆ ಹಾಕುತ್ತಿದ್ದೇವೆ. ಚುನಾವಣೆ ನಡೆಯುವ ಮುನ್ನ ಕಾಂಗ್ರೆಸ್ ಸರ್ಕಾರ ರೈತ ಕಾಯ್ದೆಯನ್ನುರದ್ದು ಮಾಡುತ್ತೇವೆ ಎಂದು ಹೇಳಿತ್ತು. ಆದರೆ ಅದರ ಬಗ್ಗೆ ಇದುವರೆಗೂ ಸುದ್ದಿಯೇ ಇಲ್ಲ. ಸರ್ಕಾರ ಇಂದು ಮಾಡುವ ಕೆಲಸವನ್ನು ಮಾಡದೇ ಬೇಡದೆ ಇರುವ ಕೆಲಸವನ್ನೆಲ್ಲಾ ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ಯಾವಾಗಲೂ ರೈತರನ್ನು ಕಡೆಗಣಿಸುತ್ತೆ ಎಂದು ಹೇಳಿದರು. ಆದರೆ ಈಗ ಅವರ ಸರ್ಕಾರವೇ ರೈತರನ್ನ ಕಡೆಗಣಿಸುತ್ತಿದೆ. ಕೃಷಿ ಕಾಯ್ದೆಯಿಂದ ಬೇಸತ್ತು 10 ಲಕ್ಷ ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದರು. ರಾಜ್ಯ ಸರ್ಕಾರ ರೈತರ ಮರಣ ಶಾಸನವನ್ನು ಬರೆಯಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ವರ್ಷ ರೈತರು ಮಳೆ ಇಲ್ಲದೆ ಕಂಗಾಲಗಿದ್ದರು ಆದರೆ ಈ ಬಾರಿ ಮಳೆ ಹೆಚ್ಚಾಗಿ ಬೆಳೆ ಕಟಾವು ಮಾಡಲು ಪರದಾಡುತ್ತಿದ್ದಾರೆ. ಈ ನಡುವೆ ಸರ್ಕಾರ ಭತ್ತದ ರೇಟನ್ನು ಸಹ ಇಳಿಸಿದೆ. ಇದರಿಂದಾಗಿ ರೈತರ ಸಮಸ್ಯೆಯನ್ನು ಬಗೆಹರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಿ  ಡಿಸೆಂಬರ್ 13ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಭಾರಿ ಪ್ರಮಾಣದಲ್ಲಿ ರೈತರು ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದರು.

car decor

ರೈತರು ರಾಜ್ಯ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳೇನು

ನೂತನ ಕೃಷಿ ಕಾಯ್ದೆ ರದ್ದುಗೊಳಿಸಬೇಕು, ವಕ್ಫ್‌  ಹೆಸರನ್ನ ರೈತ ಪಹಣಿಯಲ್ಲಿ ತರಲಾಗಿದೆ ಅದು ಸಂಪೂರ್ಣ ರದ್ದಾಗಬೇಕು,ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಉಳುಮೆ ಮಾಡಿಕೊಂಡಿದ್ದ ರೈತರನ್ನ ಹೊರದೂಡುವ ಕೆಲಸ ಮಾಡುತ್ತಿದೆ ಅದನ್ನು ನಿಲ್ಲಿಸಬೇಕು,  10,000 ಕೋಟಿ ಅವರ್ತ ನಿಧಿ ಸ್ಥಾಪಿಸಿ ಎಲ್ಲಾ ಬೆಳೆ ಖರೀದಿಸಬೇಕು ಎಂದು ಹಲವು ಬೇಡಿಕೆಗಳನ್ನ ರೈತರು ಸರ್ಕಾರದ ಮುಂದಿಟ್ಟಿದ್ದಾರೆ.

SUMMARY | On December 13, they will lay siege to the Suvarna Soudha in Belagavi. Manjunath Gowda, district president of Karnataka Rajya Raitha Sangha and Hasiru Sena, informed about this.


KEYWORDS| Suvarna Soudha in Belagavi, Rajya Raitha Sangha December 13, kannadanews,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಪ್ರಭಾಸ್‌ ಚಿತ್ರಕ್ಕೆ ರಿಷಬ್‌ ಕಥೆ ಏನಿದು ಗಾಸಿಫ್‌ 
Next Article ಸಂಬಳ ಹೆಚ್ಚಿಸಬೇಕೆಂದು ಸುವರ್ಣ ಸೌಧದ ಎದುರು ಧರಣಿಗೆ ನಿರ್ಧಾರ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಉದ್ಯೋಗವಕಾಶ | ಯಾರೆಲ್ಲಾ ಅರ್ಜಿ ಸಲ್ಲಿಸಬಹುದು

By 131
Powerful Horoscope InsightsGolden Opportunities Daily Rashibhavishya July 07 July 5 horoscope ಇಂದಿನ ರಾಶಿ ಭವಿಷ್ಯ: 2025ರ ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ / aries to Pisces Your Daily Horoscope 03
SHIVAMOGGA NEWS TODAYSTATE NEWS

Powerful Horoscope Insights / ದಿನಭವಿಷ್ಯ: ಜುಲೈ 10, 2025 ರ ನಿಮ್ಮ ರಾಶಿಫಲ!

By ajjimane ganesh
SHIVAMOGGA NEWS TODAY

ದೊಡ್ಡಪೇಟೆ ಪೊಲೀಸರ ಕೈಗೆ ಒಂದು ಕಾಲು ಕೆಜಿ ಮಾಲು ಸಮೇತ ಸಿಕ್ಕಿಬಿದ್ದ ಪೌಜಾನ್‌ & ಗ್ಯಾಂಗ್‌

By 13

ಜಿಲ್ಲಾ ಸಶಸ್ತ್ರ ಮೀಸಲು ಪಡೆ‌ ಮೈದಾನದಲ್ಲಿ ಆಟಕ್ಕಿಳಿದ ಶಿವಮೊಗ್ಗ ಪೊಲೀಸ್‌ ಪಡೆ | ಏನಂದ್ರು SP !

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up