“ಸೋಲಿಸೋಕೆನೇ ತಂದಿದ್ರು!” | ಕೇಂದ್ರದ ಷಡ್ಯಂತ್ರ ಬಿಚ್ಚಿಟ್ಟ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ : ವಿಡಿಯೋ ಸ್ಟೋರಿ

ಸಂವಿಧಾನ ತಿದ್ದುಪಡಿ ಮಸೂದೆಯ ನೆಪದಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ಹೇಗೆ ವಂಚನೆ ಮಾಡಿದೆ ಎಂಬುದನ್ನು ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರು ಶಿವಮೊಗ್ಗದ ಪ್ರೆಸ್​​ ಟ್ರಸ್ಟ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

“ತಮಗೆ ಬಹುಮತವಿಲ್ಲ ಎಂದು ಗೊತ್ತಿದ್ದರೂ, ಕೇವಲ ಮಸೂದೆಯನ್ನು ಸೋಲಿಸುವ ದುರುದ್ದೇಶದಿಂದಲೇ ಈ ಮಹಿಳಾ ವಿರೋಧಿಗಳು ಬಿಲ್ ತಂದಿದ್ದರು” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಈ ಮಹಿಳಾ ವಿರೋಧಿ ನೀತಿಯ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ನೇತೃತ್ವದಲ್ಲಿ ಇಡೀ ರಾಜ್ಯಾದ್ಯಂತ ಬೃಹತ್ ಕ್ಯಾಂಪೇನ್ ಶುರುವಾಗಲಿದೆ ಎಂದು ಭವ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಪೂರ್ತಿ ನೋಡಿ, ಕೇಂದ್ರದ ಈ ನಡೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಮೆಂಟ್ ಮಾಡಿ.

Bhavya Narasimhamurthy Shivamogga, KPCC spokesperson press meet, Congress against BJP Karnataka, Sowmya Reddy campaign, Women reservation bill failure, Shivamogga political new, #BhavyaNarasimhamurthy, #KPCC, #Shivamogga, #WomensRights, #CongressKarnataka, #PoliticalUpdate, #SowmyaReddy, #MahilaCongress, #ಶಿವಮೊಗ್ಗ, #ಕಾಂಗ್ರೆಸ್, #ಮಹಿಳಾವಿರೋಧಿ, #ರಾಜಕೀಯಸುದ್ದಿ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw