ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಿಟಿಯಲ್ಲಿ ರೌಡಿಶೀಟರ್ ಮರ್ಡರ್ ! ತಡರಾತ್ರಿ ಮನೆ ಹೊರಗಡೆಯೇ ನಡೀತು ಮುಜ್ಜು ಕೊಲೆ !
Rowdy sheeter Mujju was murdered at Paper Town police station limits in Bhadravathi in Shivamogga districtಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ ರೌಡಿಶೀಟರ್ ಮುಜ್ಜು ವನ್ನ ಕೊಲೆ ಮಾಡಲಾಗಿದೆ
![ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಿಟಿಯಲ್ಲಿ ರೌಡಿಶೀಟರ್ ಮರ್ಡರ್ ! ತಡರಾತ್ರಿ ಮನೆ ಹೊರಗಡೆಯೇ ನಡೀತು ಮುಜ್ಜು ಕೊಲೆ !](https://malenadutoday.com/uploads/images/202307/image_750x_64b9f5c39d925.jpg)
KARNATAKA NEWS/ ONLINE / Malenadu today/ Jul 21, 2023 SHIVAMOGGA NEWS
ಭದ್ರಾವತಿ ಪೇಪರ್ ಟೌನ್ ಲಿಮಿಟ್ಸ್ನಲ್ಲಿ ನಿನ್ನೆ ರಾತ್ರಿ ರೌಡಿಶೀಟರ್ ಒಬ್ಬನನ್ನ ಕೊಲೆ ಮಾಡಲಾಗಿದೆ. ಇಲ್ಲಿನ ಬೊಮ್ಮನಕಟ್ಟೆ ಬಡಾವಣೆ ಸಮೀಪ ನಡೆದಿರುವ ಘಟನೆಯಲ್ಲಿ ಮುಜಾಯಿದ್ದೀನ್ ಅಲಿಯಾಸ್ ಮುಜ್ಜು ಎಂಬಾತ ಹತ್ಯೆಗೀಡಾಗಿದ್ದಾನೆ. ಇವತ್ತು ಬೆಳಗ್ಗೆ ವಿಷಯ ತಿಳಿದುಬಂದಿದ್ದು, ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಹೇಗಾಯ್ತು ಘಟನೆ
ನಿನ್ನೆ ರಾತ್ರಿ 12 ಗಂಟೆ ನಂತರ ಈ ಘಟನೆ ನಡೆದಿದೆ. ರೌಡಿ ಮುಜ್ಜು ರಾತ್ರಿ ತನ್ನ ಮನೆಯಿಂದ ಹೊರಕ್ಕೆ ಬಂದಿದ್ದ ವೇಳೇ ಆತನ ಮೇಲೆ ಅಟ್ಯಾಕ್ ಆಗಿದೆ. ಮನೆಯ ಮುಂದೆಯೇ ಆತನನ್ನ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ರೌಡಿಶೀಟರ್ ಮುಜ್ಜುವನ್ನ ಕೊಲೆ ಮಾಡಲಾಗಿದೆ #shivamogga #bhadravati pic.twitter.com/50ULeAFw0u — malenadutoday.com (@CMalenadutoday) July 21, 2023
ಶಿವಮೊಗ್ಗ ಜಿಲ್ಲೆ ಚರ್ಚ್ ಫಾದರ್ವೊಬ್ಬರ ವಿರುದ್ಧ ದಾಖಲಾಯ್ತು ಫೋಕ್ಸೋ ಕೇಸ್!
ಶಿವಮೊಗ್ಗದ ಸ್ಪಾ ಮೇಲಿನ ರೇಡ್ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?