
ಆನಂದಪುರದಲ್ಲಿ ಟೈರ್ ಕಳ್ಳ ಲಾಕ್ : ಮೂರು ಟೈರ್ ವಶ
Anandapura ಆನಂದಪುರ: ವಾಹನವೊಂದರ ಟೈರ್ ಹಾಗೂ ರಿಮ್ಗಳನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ಆನಂದಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಪ್ಪುನಗರ ನಿವಾಸಿಯಾದ ಸೋನು ಬಂಧಿತ ಆರೋಪಿಯಾಗಿದ್ದಾನೆ. ... ಕ್ಲಿಕ್ ಮಾಡಿ

Anandapura ಆನಂದಪುರ: ವಾಹನವೊಂದರ ಟೈರ್ ಹಾಗೂ ರಿಮ್ಗಳನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ಆನಂದಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಪ್ಪುನಗರ ನಿವಾಸಿಯಾದ ಸೋನು ಬಂಧಿತ ಆರೋಪಿಯಾಗಿದ್ದಾನೆ. ... ಕ್ಲಿಕ್ ಮಾಡಿ
Political Row Erupts Over siganduru Bridge 14 ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ: ಶಿಷ್ಟಾಚಾರ ಉಲ್ಲಂಘನೆ ಆರೋಪ, ರಾಜಕೀಯ ಜಟಾಪಟಿ! Malnad news today / ಶಿವಮೊಗ್ಗ, …
Connecting Sigandur Kollur ನನಸಾಯ್ತು ದಶಕಗಳ ಕನಸು: ಶರಾವತಿ ಹಿನ್ನೀರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ Connecting Sigandur Kollur ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು ನನಸಾಗುವ …
ಶಿವಮೊಗ್ಗ: ಮನೆ ಅಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ, ಗಂಭೀರ ಗಾಯ Malnad news today ಶಿವಮೊಗ್ಗ: ನಗರದ ಸೋಮಿನಕೊಪ್ಪದಲ್ಲಿ ಬೀದಿ ನಾಯಿಯೊಂದರ ದಾಳಿಗೆ …
Shivamogga Tourism Icon Sharavathi Bridge 13 Malnad news today Shivamogga Tourism Icon Sharavathi Bridge 13 ಮಲೆನಾಡಿನ ದಶಕಗಳ ಕನಸಾಗಿದ್ದ, ಶರಾವತಿ ಹಿನ್ನೀರಿನ ಅಂಬಾರಗೋಡ್ಲು …
Predictions Daily Horoscope July 13 ದೈನಂದಿನ ಜಾತಕ: ಜುಲೈ 13, 2025 ನಿಮ್ಮ ಆರೋಗ್ಯ, ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಪ್ರಯಾಣದ ಕುರಿತು ನಕ್ಷತ್ರಗಳು ಏನನ್ನು …
Call for Justice Shivamogga Flood Victims Protest ಶರಾವತಿ, ಭದ್ರಾ, ತುಂಗಾ ಸಂತ್ರಸ್ತರ ಅಸಮಾಧಾನ: ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ಕರೆ Call for …
ಮಲೆನಾಡು ಟುಡೆ ಡಿಜಿಟಲ್ ಹೆಜ್ಜೆ: ಈಗ ನಿಮ್ಮ ಬೆರಳ ತುದಿಯಲ್ಲೇ ಪತ್ರಿಕೆ! Malenadu Today Newspaper PDF Online ಶಿವಮೊಗ್ಗ, ಜುಲೈ 12, 2025: ಪ್ರಿಯ ಓದುಗರೆ, …
Tirupati Chikkamagaluru Express ಚಿಕ್ಕಮಗಳೂರು, ಜುಲೈ 12, 2025: ಬಹುನಿರೀಕ್ಷಿತ ತಿರುಪತಿ–ಚಿಕ್ಕಮಗಳೂರು ಎಕ್ಸ್ಪ್ರೆಸ್ ರೈಲಿಗೆ ನಿನ್ನೆ (ಶುಕ್ರವಾರ, ಜುಲೈ 11) ರೈಲ್ವೆ ಖಾತೆ ರಾಜ್ಯ ಸಚಿವ ವಿ. …
Shivamogga Central Jail : ಕೈದಿಯ ಹೊಟ್ಟೆಯಲ್ಲಿ ಮೊಬೈಲ್ ಪತ್ತೆ : ಎಸ್ಪಿ ಹೇಳಿದ್ದೇನು ಶಿವಮೊಗ್ಗ, ಜುಲೈ 12, 2025: ನಗರದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬನ …
Dharmasthala : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಗಂಭೀರ ಅಪರಾಧ ಕೃತ್ಯಗಳು ನಡೆದಿವೆ ಎಂದು ವಕೀಲರ ಮೂಲಕ ಪೊಲೀಸರಿಗೆ ದೂರು ನೀಡಿದ್ದ ಅಜ್ಞಾತ ವ್ಯಕ್ತಿಯೊಬ್ಬರು ಶುಕ್ರವಾರ ಬೆಳ್ತಂಗಡಿ ಪ್ರಧಾನ …
sigandur bridge inauguration : ಶಿವಮೊಗ್ಗ: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ …
nitin gadkari : ಪ್ರಧಾನಿ ಹುದ್ದೆಗೆ ನಿತಿನ್ ಗಡ್ಕರಿ ಸೂಕ್ತ : ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಧಾನಿ ಹುದ್ದೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಮರ್ಥ ಅಭ್ಯರ್ಥಿಯಾಗಿದ್ದು, …
Congress Government ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಪುತ್ರ ಬಿಎಸ್ ಗಣೇಶ್ಗೆ ಹೊಸ ಜವಾಬ್ದಾರಿ! ಕುತೂಹಲ ಮೂಡಿಸಿದ ಕಾಂಗ್ರೆಸ್ ಸರ್ಕಾರದ ನಡೆ Congress Government ರಾಜ್ಯ ರಾಜಕಾರಣದಲ್ಲಿ …
Shivamogga police : ಶಿವಮೊಗ್ಗದ ಶಾಲೆಗಳಲ್ಲಿ ಪೊಲೀಸರ ಪಾಠ Shivamogga police ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮಗಳನ್ನು …
Rolls Royce : ತೀರ್ಥಹಳ್ಳಿ ಮೂಲದ ಯುವತಿಗೆ ರೋಲ್ಸ್ ರಾಯ್ಸ್ ಕಾರು ಕಂಪನಿಯಲ್ಲಿ ಕೆಲಸ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಾರು ಕಂಪನಿಯಲ್ಲಿ ತೀರ್ಥಹಳ್ಳಿ ಮೂಲದ ಮಂಗಳೂರು ನಿವಾಸಿ …