left side over take : ಲೆಫ್ಟ್​ ಸೈಡ್​ ಓವರ್​ ಟೇಕ್​ ಪ್ರಾಣಕ್ಕೆ ಕುತ್ತು |ವಿಡಿಯೋ ಹಂಚಿಕೊಂಡ ಟ್ರಾಫಿಕ್ ಪೊಲೀಸರು

left side over take

left side over take : ವಾಹಾನ ಸವಾರರು ಎಡಬದಿಯಿಂದ ಓವರ್​ಟೇಕ್ ​ ಮಾಡುವುದು ಟ್ರಾಫಿಕ್​ ನಿಯಮದ ವಿರುದ್ದವಾಗಿದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಕೆಲ ಸವಾರರು ಗಡಿಬಿಡಿಯಲ್ಲಿ ಎಡಬದಿಯಿಂದ ಓವರ್​ಟೇಕ್​ ಮಾಡುತ್ತಾರೆ. ಇದು ಕೆಲವೊಮ್ಮೆ ಅವರ ಪ್ರಾಣಕ್ಕೆ ಕುತ್ತಾಗಬಹುದು.  left side over take : ವಿಡಿಯೋದಲ್ಲಿ ಏನಿದೆ ಈ ಹಿನ್ನಲೆ ಜಾಗೃತಿ ಮೂಡಿಸುವ ದೃಷ್ಠಿಯಿಂದ ಶಿವಮೊಗ್ಗ ಟ್ರಾಫಿಕ್​ ಪೊಲೀಸರು​ ಅಪಘಾತದ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ. ಆ ವಿಡಿಯೋದಲ್ಲಿರುವಂತೆ ಇಬ್ಬರು ಯುವಕರು ಬೈಕ್​ನಲ್ಲಿ ಸ್ಪೀಡಾಗಿ … Read more

traffic rules :  ಶಿವಮೊಗ್ಗದಲ್ಲಿ ಟ್ರಾಫಿಕ್​ ನಿಯಮ ಉಲ್ಲಂಘನೆ | 8 ಸಾವಿರ ದಂಡ

traffic rules

traffic rules :  ಶಿವಮೊಗ್ಗದಲ್ಲಿ ಟ್ರಾಫಿಕ್​ ನಿಯಮ ಉಲ್ಲಂಘನೆ | 8 ಸಾವಿರ ದಂಡ traffic rules :  ದೇಶದಾದ್ಯಂತ ದಿನನಿತ್ಯ ಸಾವಿರಾರು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ಹಿನ್ನಲೆ ಪೊಲೀಸರು ಟ್ರಾಫಿಕ್​ ನಿಯಮಗಳ  ಕುರಿತು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ  ಸವಾರರು ಅದಕ್ಕೆ ಕ್ಯಾರೇ ಅನ್ನೋದಿಲ್ಲ. ಕೊನೆಗೆ ದಂಡ ಬಿದ್ದಾಗ ಅಯ್ಯೋ ಈ ತಪ್ಪು ಮಾಡಬಾರದಿತ್ತು ಎಂದು ಪಶ್ಚಾತಾಪ ಪಡುತ್ತಾರೆ. ಇದರ ನಡುವೆ ಕೆಲವರು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಾರೆ. ಆದರೆ ಈಗಂತೂ ಟ್ರಾಫಿಕ್​ ನಿಯಮದಿಂದ ತಪ್ಪಿಸಿಕೊಳ್ಳೋಕೆ … Read more

soldiers death :  ಆಪರೇಷನ್​ ಸಿಂಧೂರ್​ನಲ್ಲಿ ಅಗ್ನಿವೀರ್​ ಸೈನಿಕ ಸಾವು

soldiers death

soldiers death : ಭಾರತ ಹಾಗು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ನಮ್ಮ ನಮ್ಮ ದೇಶದ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ತಾನದ ಯುದ್ದ ವಿಮಾನಗಳನ್ನು ಹೊಡೆದುರುಳಿಸುತ್ತಿದ್ದಾರೆ. ಇದರ ನಡುವೆ ಗುರುವಾರ ರಾತ್ರಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ಅಗ್ನಿವೀರ್ ಸೈನಿಕರಾದ ಮುರುಳಿ ನಾಯಕ್​ (23) ಸಾವನ್ನಪ್ಪಿದ್ದಾರೆ.  ಮುರುಳಿ ನಾಯಕ್​ರವರ ಕುಟುಂಬ ಮೂಲತಃ ಶ್ರೀ ಸತ್ಯಸಾಯಿ ಜಿಲ್ಲೆಯವರಾಗಿದ್ದರೂ, ಪಸ್ತುತ ಅವರ ಕುಟುಂಬ ಮುಂಬೈನ ಘಾಟ್ಕೋಪರ್ … Read more

car accident :  ಚಾಲಕನ ನಿಯಂತ್ರಣ ತಪ್ಪಿ ಮನೆ ಅಂಗಳಕ್ಕೆ ಪಲ್ಟಿಯಾದ ಕಾರು

car accident

car accident :  ಚಾಲಕನ ನಿಯಂತ್ರಣ ತಪ್ಪಿ ಮನೆ ಅಂಗಳಕ್ಕೆ ಪಲ್ಟಿಯಾದ ಕಾರು ಶಿವಮೊಗ್ಗ | ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟಿ ಪಕ್ಕದ ಮನೆ ಅಂಗಳಕ್ಕೆ ಬಿದ್ದಿರುವ ಘಟನೆ ಹೊಸನಗರ ತಾಲೂಕಿನ ರಾಣೆಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಯನಗರ ಸಮೀಪ ನಡೆದಿದೆ. ಗೋವಾದಿಂದ ಬಂದ ಕಾರು ಒಮ್ಮೆಲೆ ಜಯನಗರ ಶರಾವತಿ ನದಿ ಕ್ರಾಸ್‌ನಲ್ಲಿ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ರಸ್ತೆ ದಾಟಿ ಮರಕ್ಕೆ ತಾಗಿ ನಂತರ ಪಕ್ಕದಲ್ಲಿದ್ದ ಮನೆ ಅಂಗಳಕ್ಕೆ ಪಲ್ಟಿ ಹೊಡೆದು ಬಿದ್ದಿದೆ. … Read more

indian army : ಭಾರತೀಯ ಸೇನೆಯ ಯಶಸ್ಸಿಗೆ ಮುಸ್ಲಿಂ ಸಮುದಾಯದಿಂದ ಪ್ರಾರ್ಥನೆ

indian army

indian army : ಭಾರತೀಯ ಸೇನೆಯ ಯಶಸ್ಸಿಗೆ ಮುಸ್ಲಿಂ ಸಮುದಾಯದಿಂದ ಪ್ರಾರ್ಥನೆ  ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ  ಬಾರತದ ಸೈನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ದೇಶದಾದ್ಯಂತ ನಾಗರೀಕರು ದೇವರಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಇಂದು ಶಿವಮೊಗ್ಗ ನಗರದ ಎಲ್ಲಾ ಮಸೀದಿಗಳಲ್ಲಿ  ಮುಸ್ಲಿಂ ಸಮುದಾಯದವರು ಶುಕ್ರವಾರದ ನಮಾಜ್ ನಂತರ ಭಾರತ ದೇಶದ ಸೇನೆಯ ಯಶಸ್ಸಿಗೆ ಮತ್ತು  ದೇಶದ ಭದ್ರತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಾವು ಯಾವ ದೇಶದಲ್ಲಿ ವಾಸಿಸುತ್ತೇವೆ ಆ … Read more

sslc exam : SSLC ಪರೀಕ್ಷೆ-02 ನೋಂದಣಿಗೆ ನಾಳೆ ಲಾಸ್ಟ್​ ಡೇಟ್​ | ಪರೀಕ್ಷೆ ಯಾವಾಗ 

sslc exam

sslc exam : ಎಸ್​ಎಸ್​ ಎಲ್​ಸಿ ಪರೀಕ್ಷೆ -02 ನೊಂದಣಿಗೆ ಮಾರ್ಚ್​ 10- 2025 ಕೊನೆಯ ದಿನಾಂಕವಾಗಿದ್ದು, ನಿಗದಿತ ಸಮಯದೊಳಗೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. sslc exam : ಎಸ್ಎಸ್​ಎಲ್​ಸಿ ಪರೀಕ್ಷೆ -02 ಯಾವಾಗ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಮಾರ್ಚ್​ 26- 2025 ರಿಂದ ಏಪ್ರಿಲ್​ 02 – 2025 ರ ವರೆಗೆ  ಪರೀಕ್ಷೆ -02 ನಡೆಯಲಿದೆ. ಈ ಸಂಬಂಧ ಈಗಾಗಲೇ   ಪರೀಕ್ಷೆ -02 ಗೆ ನೊಂದಣಿ ದಿನಾಂಕವನ್ನೂ ಸಹ … Read more

missing case : ಇವರುಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

missing case

missing case : ಇವರುಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ missing case : ಶಿವಮೊಗ್ಗ : ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕಾಣೆಯಾಗಿದ್ದು, ಕಾಣೆಯಾದವರು ಎಲ್ಲಾದರು ಕಂಡರೆ ಮಾಹಿತಿ ನೀಡಿ ಎಂದು ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ನಗರ ಹಳ್ಳೂರುಕೇರಿ ವಾಸಿ ತಬ್ರೇಜ್ ಖಾನ್ ಎಂಬುವವರ ಮಗ ತಾಹೀರ್ ಖಾನ್ ಎಂಬ 26 ವರ್ಷದ ಯುವಕ ಏಪ್ರಿಲ್ 2023ರಲ್ಲಿ ಕಾಣೆಯಾಗಿದ್ದು ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.2 ಅಡಿ … Read more

theft case :  ಹಿಟ್ಟಿನ ಗೊಂಬೆಯಲ್ಲಿ ಬಂಗಾರವಿಟ್ಟು 21 ದಿನ ಪೂಜೆ..! ಅನಾರೋಗ್ಯಕ್ಕೆ ಪರಿಹಾರ ಹೇಳಿ ತಾನೇ ಲಾಕ್ ಆದ ಸ್ವಾಮೀಜಿ

theft case

theft case : ಆರೋಗ್ಯ ಸುಧಾರಣೆಗೆ ಪೂಜೆಮಾಡಿಸಬೇಕೆಂದು ನಂಬಿಸಿ ಲಕ್ಷಾಂತರ ಮೌಲ್ಯದ ಚಿನ್ನಭರಣವನ್ನು ದೋಚಿ ಪರಾರಿಯಾಗಿದ್ದ ಸ್ವಾಮಿಯನ್ನು ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಸಯ್ಯ ಹಿರೇಮಠ್ (29) ಬಂಧಿತ ಆರೋಪಿ theft case : ಏನಿದು ಪ್ರಕರಣ ಮಾರ್ಚ್​ 2025 ರಂದು ಹೊನ್ನೇಸರ ಗ್ರಾಮದ ನಿವಾಸಿಯೊಬ್ಬರು ಹೆಂಡತಿಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನಲೆ ವಿನಾಯಕ್​ ರವರು ಮಡದಿಯ ಆರೋಗ್ಯ ಸುಧಾರಣೆಗೆಂದು ಸ್ವಾಮೀಜಿ ಒಬ್ಬರ ಮೊರೆ ಹೋಗಿದ್ದರು. ಆವೇಳೆ ಸ್ವಾಮೀಜಿ  ನಿಮ್ಮ ಹೆಂಡತಿಯ ಆರೋಗ್ಯ ಸುಧಾರಣೆ ಆಗಬೇಕಾದರೆ … Read more

pib fact check : ದೇಶದಾದ್ಯಂತ 3 ದಿನ ಬಂದ್​ ಆಗಲಿದೆಯಾ ಎಟಿಎಂ | PIB ಹೇಳಿದ್ದೇನು

pib fact check

pib fact check : ದೇಶದಾದ್ಯಂತ 3 ದಿನ ಬಂದ್​ ಆಗಲಿದೆಯಾ ಎಟಿಎಂ | PIB ಹೇಳಿದ್ದೇನು pib fact check  ಮುಂದಿನ  ಎರಡು ಮೂರು ದಿನಗಳ ಕಾಲ ಎಟಿಎಂ ಬಂದ್ ಆಗಲಿದೆ ಎಂಬ ಸುದ್ದಿ ಫೇಸ್​ಬುಕ್​ ವ್ಯಾಟ್ಸ್​ಪ್​ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಹಿನ್ನಲೆ ಈ ಸಂದೇಶವನ್ನು  ಪತ್ರಿಕಾ ಮಾಹಿತಿ ಬ್ಯೂರೋ (pbi) ನಕಲಿ ಎಂದು ಹೇಳಿದೆ. ಈ ಕುರಿತು ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪತ್ರಿಕಾ ಮಾಹಿತಿ ಬ್ಯೂರೋ ಎಟಿಎಂಗಳು 2-3 … Read more

sn channabasappa : ಶಿವಮೊಗ್ಗದಲ್ಲಿ ಭಾರತ ಧ್ವಜ ಹಿಡಿದು ಸೀತಾರಾಮಾಂಜನೆಯ ಸ್ವಾಮಿಗೆ ಪೂಜೆ

sn channabasappa

sn channabasappa : ಶಿವಮೊಗ್ಗದಲ್ಲಿ ಭಾರತ ಧ್ವಜ ಹಿಡಿದು ಸೀತಾರಾಮಾಂಜನೆಯ ಸ್ವಾಮಿಗೆ ಪೂಜೆ sn channabasappa :  ಭಯೋತ್ಪಾದಕರನ್ನು ಹೊಡೆದುರುಳಿಸಿ ಪಾಕಿಸ್ತಾನದ ನಿದ್ದೆಗೆಡಿಸುತ್ತಿರುವ ಭಾರತ ದೇಶದ ಸೈನಿಕರ ಸುರಕ್ಷತೆಗಾಗಿ ಶಾಸಕ ಎಸ್ ಎನ್​ ಚೆನ್ನಬಸಪ್ಪ ನೇತೃತ್ವದಲ್ಲಿ ನಗರದ ಕೋಟೆ ರಸ್ತೆಯಲ್ಲಿರುವ ಸೀತಾರಾಮಾಂಜನೆಯ ದೇವಾಲಯ ಪೂಜೆಯನ್ನು ಸಲ್ಲಿಸಲಾಗಿದೆ. ಮುಜರಾಯಿ ಇಲಾಖೆ ವತಿಯಿಂದ ಬಂದ ಆದೇಶದ ಹಿನ್ನೆಲೆ ದೇವಾಲಯದಲ್ಲಿ ಶಾಸಕರು ಇಂದು ತ್ರಿವರ್ಣ ಧ್ವಜ ಹಿಡಿದು ಸೀತಾರಾಮಾಂಜನೆಯ ಹಾಗೂ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಕಾರ್ಯಕರ್ತರು  ಜೈ … Read more