ಸಂವಿಧಾನ ತಿದ್ದುಪಡಿ ಮಸೂದೆಯ ನೆಪದಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗೆ ಹೇಗೆ ವಂಚನೆ ಮಾಡಿದೆ ಎಂಬುದನ್ನು ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಅವರು ಶಿವಮೊಗ್ಗದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
“ತಮಗೆ ಬಹುಮತವಿಲ್ಲ ಎಂದು ಗೊತ್ತಿದ್ದರೂ, ಕೇವಲ ಮಸೂದೆಯನ್ನು ಸೋಲಿಸುವ ದುರುದ್ದೇಶದಿಂದಲೇ ಈ ಮಹಿಳಾ ವಿರೋಧಿಗಳು ಬಿಲ್ ತಂದಿದ್ದರು” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಈ ಮಹಿಳಾ ವಿರೋಧಿ ನೀತಿಯ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ನೇತೃತ್ವದಲ್ಲಿ ಇಡೀ ರಾಜ್ಯಾದ್ಯಂತ ಬೃಹತ್ ಕ್ಯಾಂಪೇನ್ ಶುರುವಾಗಲಿದೆ ಎಂದು ಭವ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ವಿಡಿಯೋ ಪೂರ್ತಿ ನೋಡಿ, ಕೇಂದ್ರದ ಈ ನಡೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಮೆಂಟ್ ಮಾಡಿ.
Bhavya Narasimhamurthy Shivamogga, KPCC spokesperson press meet, Congress against BJP Karnataka, Sowmya Reddy campaign, Women reservation bill failure, Shivamogga political new, #BhavyaNarasimhamurthy, #KPCC, #Shivamogga, #WomensRights, #CongressKarnataka, #PoliticalUpdate, #SowmyaReddy, #MahilaCongress, #ಶಿವಮೊಗ್ಗ, #ಕಾಂಗ್ರೆಸ್, #ಮಹಿಳಾವಿರೋಧಿ, #ರಾಜಕೀಯಸುದ್ದಿ
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
