Friday, 4 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಮತ್ಸ್ಯ ಕನ್ಯೆಯರ  ಪ್ರದರ್ಶನ | ಹೇಗಿರಲಿದೆ ಗೊತ್ತಾ

131
Last updated: March 27, 2025 5:55 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 27, 2025

ವರದಿ ಗಬಡಿ ಪ್ರತಾಪ್

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಉತ್ಸವದಲ್ಲಿ ಈ ಬಾರಿ ಪ್ರಪ್ರಥಮ ಬಾರಿಗೆ ಮತ್ಸ್ಯ ಕನ್ಯೆಯರ ಪ್ರದರ್ಶನವನ್ನು  ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಉತ್ಸವಕ್ಕೆ  ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪನವರು ಚಾಲನೆ ನೀಡಿದರು.

car decor

ಹೇಗಿರುತ್ತೆ ಮತ್ಸ್ಯೆ ಕನ್ಯೆಯರ  ಉತ್ಸವ | ಪ್ರವೇಶ ಶುಲ್ಕವೆಷ್ಟು

ಹಿಂದೆಲ್ಲಾ ಪುರಾಣಗಳಲ್ಲಿ  ಮತ್ಸ್ಯ ಕನ್ಯೆಯರು ಇದ್ದರು ಎಂಬ ಮಾತುಗಳನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಅಷ್ಟೇ ಅಲ್ಲದೆ ಹಲವಾರು ಸಿನಿಮಾ ಹಾಗೂ ಫೋಟೋಗಳಲ್ಲಿ ನೋಡಿರುತ್ತೀರಿ. ಆದರೆ ಇದೀಗ ಶಿವಮೊಗ್ಗದ ಜನರು  ಮತ್ಸ್ಯ ಕನ್ಯೆಯರು ಹೇಗಿರುತ್ತಾರೆ ಎಂದು ನೈಜ್ಯವಾಗಿ ನೋಡಲಿ ಎಂಬ ಉದ್ದೇಶದಿಂದ ಫನ್ ವಲ್ಡ್ ಸಂಸ್ಥೆ ಮತ್ಸ್ಯಕನ್ಯೆಯರ ಉತ್ಸವವನ್ನು ಶಿವಮೊಗ್ಗದಲ್ಲಿ ಆಯೋಜಿಸಿದೆ.  ಸುಮಾರು 45 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ  ವಿಧವಿಧವಾದ ನೂರಾರು ಜಾತಿಯ  ಮೀನುಗಳನ್ನು ಅಕ್ವೇರಿಯಂನಲ್ಲಿ  ಪ್ರದರ್ಶಿಸಲಾಗುತ್ತದೆ. ಅಷ್ಟೇ ಅಲ್ಲದೆ  ಅಕ್ವೇರಿಯಂನಲ್ಲಿ ಫಿಲಿಫೈನ್ಸ್ ಯುವತಿಯರ ಈಜು ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.  ಕಡಿಮೆ ಪ್ರದೇಶವಿರುವ ನೀರಿನಲ್ಲಿ ಒಬ್ಬರು ಈಜುವುದೇ ಕಷ್ಟಕರ. ಅದರಲ್ಲೂ  ಅಕ್ವೇರಿಯಮ್ ಒಂದರಲ್ಲಿ ಒಟ್ಟಿಗೆ ಮೂವರು ಯವತಿಯರು ಲೀಲಾಜಾಲವಾಗಿ ಈಜುತ್ತಿರುವುದು ಆಶ್ಚರ್ಯವೇ ಸರಿ. ಇದಕ್ಕೆ 100 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಈ ಪ್ರದರ್ಶನ  ಸಂಜೆ 4 ರಿಂದ 9 ಗಂಟೆಯವರೆಗೆ ತೆರೆದಿರುತ್ತದೆ. ಇದರಲ್ಲಿ ಮತ್ಸ್ಯ ಕನ್ಯೆಯರ  ಪ್ರದರ್ಶನ ಅಷ್ಟೇ ಅಲ್ಲದೆ ವಿವಿಧ ತಿಂಡಿ ತಿನಿಸುಗಳ 35 ಮಳಿಗೆಗಳನ್ನು ಸಹ ತೆರೆಯಲಾಗಿದೆ. ವಿಧ ವಿಧವಾದ ವಿದ್ಯುತ್ ದೀಪಾಲಂಕಾಗಳಿನಂದ ಅಲಂಕರಿಸಲಾದ ಅಕ್ವೇರಿಯಂ ನೋಡುಗರ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ.

ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮತ್ಸ್ಯ ಕನ್ಯೆಯರ ಪ್ರದರ್ಶನ pic.twitter.com/uKccG9NvNR

— Prathap Prathap shetty (@Prathap68840568) March 27, 2025



ಮತ್ಸ್ಯ ಕನ್ಯೆಯರಉತ್ಸವ ವೀಕ್ಷಿಸಿ ಕೆ ಎಸ್‌ ಈಶ್ವರಪ್ಪ ಹೇಳಿದ್ದೇನು

ಮತ್ಸ್ಯ ಕನ್ಯೆಯರ‌  ಪ್ರದರ್ಶನವನ್ನು  ವೀಕ್ಷಿಸಿ ಮಾತನಾಡಿದ ಕೆ ಎಸ್ ಈಶ್ವರಪ್ಪ  ಶಿವಮೊಗ್ಗ ನಗರಕ್ಕೆ ಅಕ್ವೇರಿಯಂ ಬಂದಿರುವುದು ಇದೇ ಮೊದಲು. ನಾನು ಹಲವಾರು ಬಾರಿ ವಿದೇಶಕ್ಕೆ ಹೋಗಿದ್ದೇನೆ ಆದರೂ ಸಹ  ಇದನ್ನು  ನೋಡಲು ಸಾಧ್ಯವಾಗಿರಲಿಲ್ಲ. ಇಂದು ಶಿವಮೊಗ್ಗದಲ್ಲಿ  ಮತ್ಸ್ಯ ಕನ್ಯೆಯರ  ಉತ್ಸವವನ್ನು ಆಯೋಜಿಸಿರುವುದು ತುಂಬಾ ಸಂತೋಷವಾಗಿದೆ. ಇದರಲ್ಲಿ  ಮಕ್ಕಳು ಕಲಿತುಕೊಳ್ಳುವ ವಿಚಾರ ಬಹಳಷ್ಟಿದೆ. ಮಕ್ಕಳು ಅಕ್ವೇರಿಯಂನಲ್ಲಿ  ಮತ್ಸ್ಯ ಕನ್ಯೆಯರ ಈಜುವುದನ್ನು ನೋಡುವಾಗ  ಅವರು ನೀರಿನಲ್ಲಿ ಹೇಗೆ ಉಸಿರಾಡುತ್ತಾರೆ ಅವರು ನಿಜವಾಗಿಯೂ ಮನುಷ್ಯರ ಅಥವಾ ಮೀನುಗಳ ಎಂಬ ಇತ್ಯಾದಿ  ಪ್ರಶ್ನೆಗಳು ಅವರಲ್ಲಿ ಮೂಡುವುದು ಸಹಜ. ಅದನ್ನೆಲ್ಲ ಅವರ ತಮ್ಮ ಪೋಷಕರ ಬಳಿ ಕೇಳಿ ತಿಳಿದುಕೊಳ್ಳುತ್ತಾರೆ. ವಿದೇಶಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಇದನ್ನು ತೋರಿಸಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿಯೇ ತಮ್ಮ ತಮ್ಮ ಮಕ್ಕಳನ್ನು ಎಲ್ಲಾ ಪೋಷಕರು ಕರೆದುಕೊಂಡು ಬಂದು ತೋರಿಸಿ ಎಂದರು.

SUMMARY | For the first time, an exhibition of mermaids will be held at freedom park premises in the city.

KEYWORDS | exhibition, freedom park,  mermaids,  shivamogga,

 

malenadutoday add
Share This Article
Facebook Whatsapp Whatsapp Telegram Threads Copy Link
Previous Article ದೆಹಲಿಯಲ್ಲಿ ಮದುವೆ ಓಡಾಟದ ಗಡಿಬಿಡಿಯಲ್ಲಿ ಅಣ್ಣ ತಮ್ಮ | ಮೋದಿ, ಅಮಿತ್‌ ಶಾ, ಹೆಚ್‌ಡಿ ಕುಮಾರಸ್ವಾಮಿಗೆ ಆಮಂತ್ರಣ
Next Article ಬಿಜೆಪಿಯಿಂದ ಬಸವನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆ | ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿ ಬಿವೈ ವಿಜಯೇಂದ್ರ ಹೇಳಿದ್ದೇನು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ನಾಗರಿಕರ ಗಮನಕ್ಕೆ | ಇನ್ಮುಂದೆ ಇ-ಆಸ್ತಿ ವ್ಯವಸ್ಥೆ ಜಾರಿ | ಮಹತ್ವದ ಪ್ರಕಟಣೆ

By 13

ನವರಾತ್ರಿ ನಡುವೆ ಶಿವಮೊಗ್ಗದಲ್ಲಿ ಎರಡು ದಿನ ನೀರು ಬರಲ್ಲ

By 13

ಮಲ್ಲಿಗೆ ಇಡ್ಲಿ ಸಾಂಬಾರ್‌ ಸ್ಪರ್ಧೆಗೆ ರೆಡಿ | ಸಂಜೆ ಮ್ಯೂಸಿಕಲ್‌ ನೈಟ್‌ ಅಬ್ಬರಕ್ಕೆ ತಯಾರಿ | ದಸರಾ ಕಾರ್ಯಕ್ರಮದಲ್ಲಿ ಏನೇನು?

By 13
SHIVAMOGGA NEWS TODAY

ಮರಕ್ಕೆ ಗುದ್ದಿ ಮೋರಿಗೆ ಬಿದ್ದ ಬೈಕ್‌ , ಸವಾರನ ಸಾವು ಅನುಮಾನ! | ವಿನೋಬನಗರದಲ್ಲಿ ಗೃಹಿಣಿ ಆತ್ಮಹತ್ಯೆ | ಚಟ್‌ಪಟ್‌ ಸುದ್ದಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up