ಇವಿಎಂ ಜೊತೆ ವಿವಿ ಪ್ಯಾಟ್ ಏತಕ್ಕಾಗಿ ಇರುತ್ತೆ ಗೊತ್ತಾ? ಮತಗಟ್ಟೆಯಲ್ಲಿ ಏನೇನೆಲ್ಲಾ ಇರುತ್ತೆ? ಮತದಾನದ ಇಂಟ್ರಸ್ಟಿಂಗ್ ಸಂಗತಿಗಳು!

Do you know why VVPAT is there with EVMs? What is there in the polling booth? Interesting facts about voting!

BREAKING NEWS / ಸಾಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ದಿಢೀರ್​ ನಿವೃತ್ತಿ! ಕಣದಿಂದ ಹಿಂದಕ್ಕೆ ಸರಿದ ಜಾಕೀರ್​!?

BREAKING NEWS / ಸಾಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ದಿಢೀರ್​ ನಿವೃತ್ತಿ! ಕಣದಿಂದ ಹಿಂದಕ್ಕೆ ಸರಿದ ಜಾಕೀರ್​!?

BREAKING NEWS/ JD(S) candidate for Sagar assembly constituency retires suddenly! ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ, ಸಾಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿಯುವುದಾಗಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ಧಾರೆ.

Karnataka election / ಈ ಸಲ ಯಾರೆ ಗೆದ್ದರು, ಶಿವಮೊಗ್ಗ ನಗರಕ್ಕೆ ಸಿಗೋದು ಹೊಸ ಎಂಎಲ್​ಎ !

KARNATAKA NEWS/ ONLINE / Malenadu today/ May 7, 2023 GOOGLE NEWS  ಶಿವಮೊಗ್ಗ/ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದವರೆಗೂ ಹೈಟೆನ್ಶನ್​ ಕುತೂಹಲ ನೀಡಿ ಅಚ್ಚರಿಯ ಅಭ್ಯರ್ಥಿಗಳ ಆಯ್ಕೆಗೆ ಕಾರಣವಾದ ಕ್ಕ್ಷೇತ್ರ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ .  ಈ ಕ್ಷೇತ್ರದ ವಿಚಾರದಲ್ಲಿ ಇದೀಗ ಫಲಿತಾಂಶ ಕೂಡ ಏನಾಗಬಹುದು ಎಂಬ ಕುತೂಹಲ ಹಾಗೂ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಯಾರಿಗೆ ವೋಟು ಹಾಕಬೇಕು ಎಂದು ವಿಚಾರಿಸ್ತಾ ಟ್ರೆಂಡ್ ಹುಡುಕುತ್ತಿದ್ದರೆ, ಇನ್ನು ಕೆಲವರು ಪಕ್ಷಾಧರಿತವಾಗಿ ಯಾವ ಪಾರ್ಟಿ … Read more

ಎಲೆಕ್ಷನ್​ಗೆ ಸಿದ್ದತೆ ಹೇಗಿದೆ? ಜಿಲ್ಲಾಡಳಿತ ಹೇಳಿದ್ದೇನು? ಮತ ಎಣಿಕೆ ಎಲ್ಲಿ? ಮತದಾರರು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

Shimoga district administration’s information on preparations for Karnataka state assembly elections ಚುನಾವಣೆಯು ಸಮೀಪಿಸುತ್ತಿರುವಂತೆ ಶಿವಮೊಗ್ಗ ಜಿಲ್ಲೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿಯವರು , ಚುನಾವಣೆ, ಮತದಾನ, ಶಿವಮೊಗ್ಗ ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳು ಹಾಗೂ ಮತ ಎಣಿಕೆಯ ಸಂಬಂಧ ಮಾಹಿತಿ ನೀಡಿದ್ದಾರೆ.

Karnataka election/ ಕಡೆಯ ಆಟ… ಕೊನೆಯ ಪ್ರಚಾರ… ಸ್ಟಾರ್​ ಅಭ್ಯರ್ಥಿ, ಸ್ಟಾರ್​ ಪ್ರಚಾರ/ ಸ್ವಾಭಿಮಾನದ ಸನ್ಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

KARNATAKA NEWS/ ONLINE / Malenadu today/ May 7, 2023 GOOGLE NEWS  ಶಿವಮೊಗ್ಗದಲ್ಲಿ ಚುನಾವಣೆಯ ರಂಗು ಮತ್ತಷ್ಟು ಕಳೆಗಟ್ಟಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇವತ್ತು ಕಡೆದಿನ, ನಾಳೆಯಿಂದ ಮನೆಮನೆ ಪ್ರಚಾರ ಹಾಗೂ ಚುನಾವಣ ನಿರ್ಬಂಧಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಇವತ್ತು ಎಲ್ಲಾ ಕಡೆಗಳಲ್ಲಿಯು ಅಬ್ಬರ ಪ್ರಚಾರಗಳು ಕಂಡುಬಂದವು Narendra modi/  ಪ್ರಧಾನಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ narendramodi/  ನರೇಂದ್ರ ಮೋದಿ ನಮಸ್ಕಾರವನ್ನು ಮನೆಮನೆಗೂ ತಲುಪಿಸಿ ಎಂದು ಟಾಸ್ಕ್​ … Read more

Karnataka election/ ಕಡೆಯ ಆಟ… ಕೊನೆಯ ಪ್ರಚಾರ… ಸ್ಟಾರ್​ ಅಭ್ಯರ್ಥಿ, ಸ್ಟಾರ್​ ಪ್ರಚಾರ/ ಸ್ವಾಭಿಮಾನದ ಸನ್ಮಾನ/ ಶಾಂತಿಯ ನಡಿಗೆ! ಹೇಗಿತ್ತು ಪ್ರಚಾರ ಇಲ್ಲಿದೆ ವಿವರ

Campaigning by all the candidates on the last day of public campaigning for the assembly elections