ಜನರ ಭಾವನೆಗಳನ್ನು ನಾನು ಹೇಳೋನೆ! ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ! ಅಜಾನ್ ಕುರಿತಾದ ಹೇಳಿಕೆಗೆ ಈಶ್ವರಪ್ಪನವರ ಉತ್ತರ!
Former minister KS Eshwarappa defends his remarks on Azaan
![ಜನರ ಭಾವನೆಗಳನ್ನು ನಾನು ಹೇಳೋನೆ! ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ! ಅಜಾನ್ ಕುರಿತಾದ ಹೇಳಿಕೆಗೆ ಈಶ್ವರಪ್ಪನವರ ಉತ್ತರ!](https://malenadutoday.com/uploads/images/202303/image_750x_641037bfb428f.jpg)
ಅಜಾನ್ ಕುರಿತಾದ ತಮ್ಮ ಹೇಳಿಕೆಗೆ ಮುಸ್ಲಿಮ್ ಸಂಘಟನೆಗಳು ಪ್ರತಿಭಟನೆ ನಡೆಸಿದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪನವರು, ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಜೋರಾಗಿ ಅಜಾನ್ ಕೂಗುವುದರಿಂದ ವಿದ್ಯಾರ್ಥಿಗಳಿಗೆ ಏನು ತೊಂದರೆಯಾಗುತ್ತದೆ. ಆಸ್ಪತ್ರೆಯಲ್ಲಿ ಇರುವಂತ ರೋಗಿಗಳಿಗೆ ಆಝಾನ್ ಕೂಗುವುದರಿಂದ ಏನು ತೊಂದರೆ ಆಗುತ್ತಿದೆ ಅಂತ ಅವರಿಗೂ ಗೊತ್ತು. ಇವರು ಪ್ರತಿಭಟನೆ ಮಾಡುತ್ತಾರೆ ಎಂದು ನಾನು ಇರೋದನ್ನ ಬಹಿರಂಗವಾಗಿ ಹೇಳುವುದಕ್ಕೆ ನಾನು ಹಿಂದೆ ಮುಂದೆ ನೋಡಲ್ಲ ಎಂದರು ಅಲ್ಲದೆ, ಸುಪ್ರೀಂ ಕೋರ್ಟ್ judgement ಕೂಡ ಕೊಟ್ಟಿದೆ ಈ ರೀತಿ ಬೇರೆಯವರಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಜನಸಾಮಾನ್ಯರ ಭಾವನೆಗಳನ್ನ ನಾನು ಹೇಳೋನೆ ಎಷ್ಟು ಪ್ರತಿಭಟನೆ ಮಾಡಿದ್ರು ಅದನ್ನ ಎದುರಿಸ್ತೀನಿ ಎಂದರು.
READ |ಸೇಮ್ ಅಟ್ಯಾಕ್ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ
READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್ ?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogg