rastra bhakta balaga june 25 / ನಮ್ಮ ಪ್ರಾಣ ಹೋದರೂ ಅವಕಾಶ ಕೊಡಲ್ಲ ಎಂದ ಕೆಎಸ್ಇ/ ಪ್ರತಿಭಟನೆಯಲ್ಲಿ ಏನೆಲ್ಲಾ ನಡೀತು!
rastra bhakta balaga ಶಿವಮೊಗ್ಗ: ವಸತಿ ಹಗರಣ, ಮುಸ್ಲಿಂ ಮೀಸಲಾತಿ ವಿರುದ್ಧ ಈಶ್ವರಪ್ಪ ನೇತೃತ್ವದಲ್ಲಿ ‘ರಾಷ್ಟ್ರಭಕ್ತರ ಬಳಗ’ದ ಬೃಹತ್ ಪ್ರತಿಭಟನೆ Shivamogga News | KS Eshwarappa Protest | Housing Scam Karnataka | Muslim Reservation Row | ಶಿವಮೊಗ್ಗ, ಜೂನ್ 25 (ಮಲೆನಾಡು ಟುಡೆ ಸುದ್ದಿ): ರಾಜೀವ್ ಗಾಂಧಿ ವಸತಿ ಯೋಜನೆ ಮನೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಹಾಗೂ ವಸತಿ ಯೋಜನೆಗಳಲ್ಲಿ ಮುಸಲ್ಮಾನರಿಗೆ ಮೀಸಲಾತಿಯನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಪ್ರಸ್ತಾವಿತ ನಿರ್ಧಾರವನ್ನು … Read more