rastra bhakta balaga june 25 / ನಮ್ಮ ಪ್ರಾಣ ಹೋದರೂ ಅವಕಾಶ ಕೊಡಲ್ಲ ಎಂದ ಕೆಎಸ್​ಇ/ ಪ್ರತಿಭಟನೆಯಲ್ಲಿ ಏನೆಲ್ಲಾ ನಡೀತು!

rastra bhakta balaga

rastra bhakta balaga ಶಿವಮೊಗ್ಗ: ವಸತಿ ಹಗರಣ, ಮುಸ್ಲಿಂ ಮೀಸಲಾತಿ ವಿರುದ್ಧ ಈಶ್ವರಪ್ಪ ನೇತೃತ್ವದಲ್ಲಿ ‘ರಾಷ್ಟ್ರಭಕ್ತರ ಬಳಗ’ದ ಬೃಹತ್ ಪ್ರತಿಭಟನೆ Shivamogga News | KS Eshwarappa Protest | Housing Scam Karnataka | Muslim Reservation Row |   ಶಿವಮೊಗ್ಗ, ಜೂನ್ 25 (ಮಲೆನಾಡು ಟುಡೆ ಸುದ್ದಿ): ರಾಜೀವ್ ಗಾಂಧಿ ವಸತಿ ಯೋಜನೆ ಮನೆ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಹಾಗೂ ವಸತಿ ಯೋಜನೆಗಳಲ್ಲಿ ಮುಸಲ್ಮಾನರಿಗೆ ಮೀಸಲಾತಿಯನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಪ್ರಸ್ತಾವಿತ ನಿರ್ಧಾರವನ್ನು … Read more

Shivamogga BJP Protest june 25 ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಎದುರು ಧರಣಿ ಕುಳಿತ ಶಾಸಕ & ಬಿಜೆಪಿ ಮುಖಂಡರು

Shivamogga BJP Protest

Shivamogga BJP Protest ಶಿವಮೊಗ್ಗ  ಜಿಲ್ಲಾ ಪಂಚಾಯತ್ ಕಚೇರಿ ಎದುರು ಧರಣಿ ಕುಳಿತ ಶಾಸಕ & ಬಿಜೆಪಿ ಮುಖಂಡರು Shivamogga news / ರಾಜೀವ್‌ಗಾಂಧಿ ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಮುಸಲ್ಮಾನರಿಗೆ ಮಿತಿಮೀರಿದ ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಆರೋಪಿಸಿ, ಇಂದು ಬಿಜೆಪಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ಭ್ರಷ್ಟಾಚಾರದಲ್ಲಿ … Read more

anjanapura Dam full june 25 ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ

anjanapura Dam full ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ: ರೈತರ ಮೊಗದಲ್ಲಿ ಮಂದಹಾಸ, ವಾಡಿಕೆಗಿಂತ ಮುಂಚೆಯೇ ಕೋಡಿ

anjanapura Dam full ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ: ರೈತರ ಮೊಗದಲ್ಲಿ ಮಂದಹಾಸ, ವಾಡಿಕೆಗಿಂತ ಮುಂಚೆಯೇ ಕೋಡಿ Shivamogga News | Shikaripura Dam Full |  ಶಿಕಾರಿಪುರ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಧಾರಾಕಾರ ಮಳೆಯ ಪರಿಣಾಮವಾಗಿ, ಐತಿಹಾಸಿಕ ಅಂಜನಾಪುರ ಜಲಾಶಯ (Anjanapura Dam) ಭರ್ತಿಯಾಗಿ ಕೋಡಿ ಬಿದ್ದಿದೆ. ಈ ವರ್ಷ ವಾಡಿಕೆಗಿಂತಲೂ ಮೊದಲೇ ಜಲಾಶಯ ಸಂಪೂರ್ಣವಾಗಿ ತುಂಬಿರುವುದು ಸುತ್ತಮುತ್ತಲಿನ ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಅಂಜನಾಪುರ ಅಣೆಕಟ್ಟಿಗೆ ಹೆಚ್ಚಿನ … Read more

Shivamogga news june 25/ ಕಾರುಗಳ ಮಧ್ಯೆ ಡಿಕ್ಕಿ, ಊರಲ್ಲಿ ಇಲ್ಲಿದಿದ್ದ ವೇಳೆ ಕಳ್ಳತನ, ಬಿಲ್ ವಿಚಾರಕ್ಕೆ ಗಲಾಟೆ, ಇನ್ನಷ್ಟು ಸುದ್ದಿಗಳು

Shivamogga news june 25

ಸಾಗರ ಗ್ರಾಮಾಂತರ ಭಾಗದಲ್ಲಿ ಭೀಕರ ಅಪಘಾತ: ಓಮಿನಿ ಕಾರಿನಲ್ಲಿದ್ದವರಿಗೆ ಗಾಯ,   Shivamogga news sagara / ಜೂನ್ 23ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಕಾರುಗಳ ನಡುವಿನ ಅಪಘಾತದಲ್ಲಿ ಓಮಿನಿ ವಾಹನದ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ 112 ಪೊಲೀಸರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಘಟನೆಯಲ್ಲಿ ERV (Emergency Response Vehicle) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಓಮಿನಿ ಕಾರಿನಲ್ಲಿದ್ದವರನ್ನು ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ, ತುರ್ತು … Read more

Schools Colleges Closed on June 25 / ಹೊಸನಗರದಲ್ಲಿ ಇವತ್ತು ಶಾಲೆ ಕಾಲೇಜುಗಳಿಗೆ ರಜೆ

BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಹೊಸನಗರದಲ್ಲಿ ಭಾರಿ ಮಳೆ: ಜೂನ್ 25ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ! Schools Colleges Closed on June 25 ಶಿವಮೊಗ್ಗ, ಜೂನ್ 25: ಹೊಸನಗರ ತಾಲೂಕಿನಲ್ಲಿ ಮಳೆ ಹಿನ್ನೆಲೆಯಲ್ಲಿ  ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಇಂದು (ಜೂನ್ 25, 2025) ತಾಲೂಕಿನಾದ್ಯಂತ ಇರುವ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು, ಮುಂದಿನ ಕೆಲ ಗಂಟೆಗಳಲ್ಲಿ … Read more

karnataka Lokayukta Crackdown / ಶಿವಮೊಗ್ಗದಲ್ಲಿ ಲೋಕಾಯುಕ್ತ ರೇಡ್​/ ಕೋಟಿ ಕೋಟಿ ಲೆಕ್ಕಕ್ಕೆ ಸಿಕ್ಕಿದ್ದೇನು?

karnataka Lokayukta Crackdown

ಶಿವಮೊಗ್ಗ ಲೋಕಾಯುಕ್ತ ದಾಳಿ: ಕೃಷಿ ವಿವಿ ಪ್ರಾಧ್ಯಾಪಕನ ₹6.34 ಕೋಟಿ ಮೌಲ್ಯದ ಆಸ್ತಿ ಪತ್ತೆ /Karnataka Lokayukta Crackdown: Disproportionate Assets Case Shakes Up State Officials ಶಿವಮೊಗ್ಗ: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದಡಿ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು  ನಿನ್ನೆ ದಿನ ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಒಟ್ಟು 8 ಅಧಿಕಾರಿಗಳಿಗೆ ಸಂಬಂಧಿಸಿದ 45 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದ ಲೋಕಾಯುಕ್ತರು, ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.  ಈ … Read more

June 25 2025 Astrology Forecast / ಹೇಗಿದೆ ಇವತ್ತಿನ ರಾಶಿಫಲ/ ಉದ್ಯೋಗ, ವ್ಯವಹಾರ ಇತ್ಯಾದಿ!?

12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today

June 25 2025 Astrology Forecast / ದಿನದ ರಾಶಿ ಭವಿಷ್ಯ: 2025ರ ಜೂನ್ 25ರಂದು ನಿಮ್ಮ ಅದೃಷ್ಟ ಹೇಗಿದೆ? ಪರಿಶೀಲಿಸಿ ಶಿವಮೊಗ್ಗ, ಕರ್ನಾಟಕ: 2025ರ ಜೂನ್ 25, ಬುಧವಾರದಂದು ವಿವಿಧ ರಾಶಿಗಳವರಿಗೆ ಶುಭ-ಅಶುಭ ಫಲಗಳು ಮಿಶ್ರಿತವಾಗಿವೆ. ಜ್ಯೋತಿಷ್ಯದ ಪ್ರಕಾರ, ಇಂದು ಯಾವ ರಾಶಿಯವರಿಗೆ ಯಾವ ರೀತಿ ಫಲಗಳು ದೊರೆಯಲಿವೆ ಎಂಬ ಕುರಿತು ಸಂಕ್ಷಿಪ್ತ ವರದಿ ಇಲ್ಲಿದೆ. ಮೇಷ ರಾಶಿ: ಇಂದು ಮೇಷ ರಾಶಿಯವರಿಗೆ ಆರ್ಥಿಕವಾಗಿ ಲಾಭ ಸಿಗುವ ಸಾಧ್ಯತೆಯಿದೆ. ಉದ್ಯೋಗ ಸಂದರ್ಶನಗಳಿಗೆ ಹಾಜರಾಗಲು ಇದು ಉತ್ತಮ ದಿನ. … Read more

Karnataka Mandi arecaNut/ June 25 2025/ ಸರಕು ₹97,400/ ಕೃಷಿಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ

Today's Arecanut Rates in Karnataka: High Demand for Shimoga Saruku Adike

Karnataka Mandi arecaNut Prices Today June 25 2025  ಅಡಿಕೆ ಮಾರುಕಟ್ಟೆ ದರಗಳು: ಜೂನ್ 25, 2025 ರ  ಅಡಿಕೆ ದರದ ಮಾಹಿತಿ ಶಿವಮೊಗ್ಗ, ಕರ್ನಾಟಕ: ಕರ್ನಾಟಕದ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಸಾಕಷ್ಟು ಏರಿಳಿತ ಕಾಣುತ್ತಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ಬಗೆಯ ಅಡಿಕೆಗಳಿಗೆ ಲಭ್ಯವಿರುವ ಕನಿಷ್ಠ ಮತ್ತು ಗರಿಷ್ಠ ದರಗಳ ವಿವರ ಇಲ್ಲಿದೆ: ಶಿವಮೊಗ್ಗ ಮಾರುಕಟ್ಟೆ: Karnataka Mandi arecaNut ಬೆಟ್ಟೆ ಅಡಿಕೆ: ಕನಿಷ್ಠ ₹53,509, ಗರಿಷ್ಠ ₹59,299 ಸರಕು ಅಡಿಕೆ: ಕನಿಷ್ಠ … Read more

June 25, 2025 / today rashi nakshatra in kannada / ಇವತ್ತಿನ ರಾಶಿ, ನಕ್ಷತ್ರ , ಶುಭಸಮಯ, ಮುಹೂರ್ತ , ದಿನವಿಶೇಷ ತಿಳಿಯಿರಿ

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

 2025ರ ಜೂನ್ 25 / ಇವತ್ತಿನ ಪಂಚಾಂಗ / ಶುಭದಿನ June 25, 2025 / today rashi nakshatra in kannada / good morning ಶಿವಮೊಗ್ಗ, ಕರ್ನಾಟಕ: 2025ರ ಜೂನ್ 25, ಬುಧವಾರ, ಜ್ಯೇಷ್ಠ/ಆಷಾಢ ಮಾಸದ ಶುಭ ದಿನ , ಅಮಾವಾಸ್ಯೆ ಇದೆ. ವಿಶ್ವಾವಸು ಸಂವತ್ಸರ, ಶಕೆ 1947 ಪ್ರಮುಖ ಧಾರ್ಮಿಕ ಆಚರಣೆಗಳು: today rashi nakshatra in kannada  ಮಣ್ಣೆತ್ತಿನ ಅಮಾವಾಸ್ಯೆ , ವೃಷಭ ಪೂಜೆ, ಸಾಗರ ಕಟ್ಟೆ ಆರಾಧನೆ, ನಂಜುಂಡೇಶ್ವರ ರಥೋತ್ಸವ, … Read more

Sand tender meeting june 24/ ಮರಳು ಟೆಂಡರ್ ಲಾಟರಿ ಸಭೆ ಮುಂದೂಡಿಕೆ/ ಮುಂದಿನ ದಿನಾಂಕ ಇಲ್ಲಿದೆ

Sand tender meeting

Sand tender meeting/ ಮರಳು ಟೆಂಡರ್ ಲಾಟರಿ ಸಭೆ ಮುಂದೂಡಿಕೆ ಶಿವಮೊಗ್ಗ: ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994, ತಿದ್ದುಪಡಿ ನಿಯಮಗಳು 2023 ರನ್ವಯ ನಡೆಸಲಾಗುತ್ತಿರುವ ಮರಳು ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿ ಟೆಂಡರ್‌ದಾರರನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯನ್ನು ಮುಂದೂಡಲಾಗಿದೆ. ಈ ಹಿಂದೆ ಜೂನ್ 24, 2025 ರಂದು ಮಧ್ಯಾಹ್ನ 12:00 ಗಂಟೆಗೆ ನಿಗದಿಪಡಿಸಲಾಗಿದ್ದ ಈ ಸಭೆಯನ್ನು, ಇದೀಗ ಜುಲೈ 1, 2025 ರಂದು ಬೆಳಿಗ್ಗೆ 11:30 ಗಂಟೆಗೆ … Read more