shivamogga short news today june 30 /ಸಕ್ರೆಬೈಲ್​, ಕಾರ್ಗಲ್​, ನ್ಯೂಟೌನ್​ಲ್ಲಿ ಎನಾಯ್ತು ಗೊತ್ತಾ?

shivamogga short news today june 30

shivamogga short news today  june 30 ಶಾರ್ಟ್ ನ್ಯೂಸ್: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳು 1. ಕಾರ್ಗಲ್‌ನಲ್ಲಿ ಮಣ್ಣಿನಲ್ಲಿ ಸಿಲುಕಿದ ಕಾರು: 112 ಸಿಬ್ಬಂದಿಯಿಂದ ರಕ್ಷಣೆ shivamogga short news today  june 30 ಕಾರ್ಗಲ್:  ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಮಣ್ಣಿನ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಕಾರು ಕೆಸರಿನಲ್ಲಿ ಸಿಲುಕಿ ಮುಂದಕ್ಕೆ ಹೋಗಲಾಗದ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಚಾಲಕ 112 ಪೊಲೀಸರ ಸಹಾಯ ಕೇಳಿದ್ದಾರೆ. ಸ್ಥಳಕ್ಕೆ ಬಂದ ERV … Read more

M Srikanth june 30 / ಆಷಾಢದ ಮೊದಲ ಭಾನುವಾರ : ಆದಿಚುಂಚನಗಿರಿ ಕ್ಷೇತ್ರದಲ್ಲಿ ಎಂ. ಶ್ರೀಕಾಂತ್ ವಿಶೇಷ ಪೂಜೆ

M Srikanth Offers Prayers Adichunchanagiri 30

M Srikanth  ಆದಿಚುಂಚನಗಿರಿ ಕ್ಷೇತ್ರದಲ್ಲಿ ಆಷಾಢದ ಮೊದಲ ಭಾನುವಾರ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಆಷಾಢ ಮಾಸದ ಮೊದಲ ಭಾನುವಾರದಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಿ ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರು  ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೇ ಕಾಲಭೈರವೇಶ್ವರನ ದರ್ಶನ ಪಡೆದು ಅವರು, ಸಮಸ್ತ ಜನತೆಗೆ ಭಗವಂತನು ಒಳಿತು ಮಾಡಲೆಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದ ಎಂ … Read more

Kumsi PS limits incident june 30 / ಮಚ್ಚಿನಿಂದ ಹೊಡೆದು ಯುವಕನ ಕೊಲೆ/ ನಡೆದಿದ್ದೇನು?

Shivamogga Power Cable Theft bhadravati

Kumsi PS limits incident ಶಿವಮೊಗ್ಗ: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಕೊಲೆ – ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ Shivamogga news ಕುಂಸಿ ,ಶಿವಮೊಗ್ಗ: ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 32 ವರ್ಷದ ಯುವಕ ವಾಸು  ಎಂಬುವವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಕೃತ್ಯದ ಹಿಂದೆ ಮೃತನ ಪರಿಚಿತರೇ ಆದ ಇಬ್ಬರು ವ್ಯಕ್ತಿಗಳ ಕೈವಾಡವಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. Kumsi PS limits incident ಕೊಲೆಗೆ ನಿಖರ … Read more

June 30 2025 Horoscope / ದಿನಭವಿಷ್ಯ ಹೇಗಿದೆ? ಮಲೆನಾಡು ನಿತ್ಯ ಭವಿಷ್ಯ!?

Financial Gains and Job Opportunities for These Zodiac Signs Good News Fortune on September personal horoscope report  success  Kannada  Horoscope wealth and career success wealth and career success Daily Horoscope & Rashifala Daily Horoscope August 29 Horoscope August 15 2025 star signs what is my horoscope Financial Gains for Zodiac Signs Jyotish Today AstrologyToday July 26, 2025 Astrological Predictions for July 17th Astrological Predictions for All Zodiac Signs July 14 2025 Unlock Career Business TodayGolden Opportunities aries to Pisces Your Daily Horoscope 03Career & Work: Insights Daily horoscope july 01June 30 2025 Horoscope Your Daily Predictions Today Shivamogga Horoscope Kannada Astrology today june 27 2025Daily Vedic Astrology June 26 2025 Horoscope Insights

June 30 2025 Horoscope Your Daily Predictions ದೈನಂದಿನ ರಾಶಿಫಲ: ಜೂನ್ 30, 2025 ರ ನಿಮ್ಮ ಭವಿಷ್ಯ! ದಿನಾಂಕ ಜೂನ್ 30, 2025 ರಂದು ಪ್ರತಿ ರಾಶಿಯವರಿಗೆ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಇಲ್ಲಿ ವಿವರವಾಗಿ ನೀಡಲಾಗಿದೆ. ನಿಮ್ಮ ರಾಶಿಫಲವನ್ನು ಪರಿಶೀಲಿಸಿ, ದಿನವನ್ನು ಉತ್ತಮವಾಗಿ ಯೋಜಿಸಿ. ಮೇಷ ರಾಶಿ (Aries Horoscope) June 30 2025 Horoscope Your Daily Predictions ಪ್ರಮುಖ ಅಡೆತಡೆಗಳು ಮತ್ತು ಖರ್ಚುಗಳು! ಇಂದು ಮೇಷ ರಾಶಿಯವರಿಗೆ ಪ್ರಮುಖ ಕಾರ್ಯಗಳಲ್ಲಿ ಅಡಚಣೆಗಳು … Read more

Your Guide to Daily Betel Nut Prices June 2025 / ಅಡಿಕೆ ಬೆಲೆ ಎಷ್ಟಿದೆ? ಮಾರುಕಟ್ಟೆ ರೇಟ್ ಎಷ್ಟು?

Today's Arecanut Rates in Karnataka: High Demand for Shimoga Saruku Adike

Your Guide to Daily Betel Nut Prices June 2025 ಬೆಳ್ತಂಗಡಿ (BELTHANGADI) ದಿನಾಂಕ: 27/06/2025 ತಳಿ: ಇತರೆ ಕನಿಷ್ಠ ದರ: 22000 ಗರಿಷ್ಠ ದರ: 27000 ದಿನಾಂಕ: 27/06/2025 ತಳಿ: ಹೊಸ ತಳಿ ಕನಿಷ್ಠ ದರ: 25000 ಗರಿಷ್ಠ ದರ: 47500 ದಿನಾಂಕ: 25/06/2025 ತಳಿ: ಹಳೆಯ ತಳಿ ಕನಿಷ್ಠ ದರ: 41000 ಗರಿಷ್ಠ ದರ: 52500 ಬೇಲೂರು (BELUR) ದಿನಾಂಕ: 24/06/2025 ತಳಿ: ಸಿಪ್ಪೆಗೋಟು ಕನಿಷ್ಠ ದರ: 11500 ಗರಿಷ್ಠ ದರ: 11500 … Read more

Soraba Honor Killing Attempt june 29 / ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಮಗಳನ್ನು ಕೊಲ್ಲಲು ಯತ್ನಿಸಿದ ತಂದೆ! ಶಿವಮೊಗ್ಗದಲ್ಲಿ ಮರ್ಯಾದೆ ಹತ್ಯೆಗೆ ಪ್ರಯತ್ನ!

Soraba Honor Killing Attempt june 29

ಸೊರಬದಲ್ಲಿ ಆಘಾತಕಾರಿ ಘಟನೆ: ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಮಗಳನ್ನು ಕೊಲ್ಲಲು ಯತ್ನಿಸಿದ ತಂದೆ! ಶಿವಮೊಗ್ಗ ಜಿಲ್ಲೆಯಲ್ಲಿ ಬೆಚ್ಚಿಬೀಳುವಂತಹ ಸುದ್ದಿಯೊಂದು ಸೊರಬದಲ್ಲಿ ವರದಿಯಾಗಿದೆ. ತನ್ನ ಸ್ವಂತ ಮಗಳನ್ನು ಪೋಷಕರು ನೇಣು ಹಾಕಿ ಕೊಲ್ಲಲು ಯತ್ನಿಸಿದ ಘಟನೆಯೊಂದು ವರದಿಯಾಗಿದ್ದು ಈ ಸಂಬಂಧ ಎಫ್​ಐಅರ್ ಸಹ ದಾಖಲಾಗಿದೆ. ಇಡೀ ಪ್ರಕರಣ ಇದೀಗ ರಾಜ್ಯದಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯುವ ಸಾಧ್ಯತೆ ಇದೆ.  Soraba Honor Killing Attempt Pregnant ನಡೆದಿದ್ದೇನು?  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮೂಲದ ಕುಟುಂಬವೊಂದರಲ್ಲಿ ಈ ಘಟನೆ ನಡೆದಿದೆ. … Read more

Gold and Silver Prices june 28 /ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ: ಇಂದಿನ ಬೆಲೆ ಎಷ್ಟಿದೆ ಗೊತ್ತಾ

Gold and Silver Prices ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ವಿವರ  Malenadutoday news / ಮದುವೆ ಸೀಸನ್ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ ಬಂಗಾರದ ಬೆಲೆ ಕಡಿಮೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಅಪ್ಪಟ ಚಿನ್ನ ಹಾಗೂ ಬೆಳ್ಳಿಯ ಬೆಲೆ ಇಳಿಕೆಯಾಗಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಸುಮಾರು ₹600 ರೂಪಾಯಿ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ.  ಇಂದಿನ ಬಂಗಾರದ ಬೆಲೆಗಳು … Read more

shivamogga news june 28 / ಬೆಲೆ ಜಾಸ್ತಿ ಬೆನ್ನಲ್ಲೆ, ಕಾಯಿ ಕದಿಯಲು ಹೋಗಿ ಸಿಕ್ಕಿಬಿದ್ದ ಕಳ್ಳ/ ನ್ಯೂಸೆನ್ಸ್, ಸಾಲ, ಕಳ್ಳತನ ಇನ್ನಷ್ಟು ಸುದ್ದಿ!

shivamogga news june 28 

ಶಿವಮೊಗ್ಗ ಶಾರ್ಟ್ ನ್ಯೂಸ್ / ಜೂನ್ 26-28, 2025ರ ವರದಿ shivamogga news june 28  ನ್ಯೂಟೌನ್‌ನಲ್ಲಿ ಬೈಕ್ ಮತ್ತು ಹಣ ಕಳ್ಳತನ, ಆರೋಪಿ ಪತ್ತೆ:  ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಬೈಕ್ ಹಾಗೂ ಅವರ ಬಳಿ ಇದ್ದ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿತ್ತೊಯ್ದ ಘಟನೆ ನಡೆದಿದೆ. ಈ ಸಂಬಂಧ ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಡಮಾಡದ  ERV ಸಿಬ್ಬಂದಿ ಕಳ್ಳನ ಮಾಹಿತಿ ಪಡೆದು ಪತ್ತೆ ಹಚ್ಚಿ ಠಾಣೆಗೆ ಕರೆತಂದು SHO ಬಳಿ ಹಾಜರುಪಡಿಸಿ … Read more

RPF Returns Lost Apple watch / ರೈಲ್ವೆ ರಕ್ಷಣಾ ದಳದ ಕ್ವಿಕ್​ ಆಕ್ಷನ್​/ ಯವತಿಗೆ ವಾಪಸ್​ ಸಿಕ್ತು ಬೆಲೆಬಾಳುವ ವಸ್ತು!

RPF Returns Lost Apple watch

RPF Returns Lost Apple watch  ಕಳೆದುಹೋದ ಆಪಲ್ ಸ್ಮಾರ್ಟ್ ವಾಚ್ ಮರಳಿ ನೀಡಿದ ರೈಲ್ವೆ ರಕ್ಷಣಾ ಪಡೆ: ಶಿವಮೊಗ್ಗ ರೈಲಿನಲ್ಲಿ ಪ್ರಯಾಣಿಕರಿಗೆ ನೆರವು Shivamogga news  /  ಬೆಂಗಳೂರಿನಿಂದ  ಶಿವಮೊಗ್ಗಕ್ಕೆ 16227  ಮೈಸೂರು ತಾಳಗುಪ್ಪ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು ರೈಲಿನಲ್ಲಿಯೇ ಕಳೆದುಕೊಂಡಿದ್ದ 20 ಸಾವಿರ ಮೌಲ್ಯದ ಆಪಲ್ ಸ್ಮಾರ್ಟ್ ವಾಚ್ ಅನ್ನು ರೈಲ್ವೆ ರಕ್ಷಣಾ ಪಡೆ (RPF) ಅದನ್ನು ಪತ್ತೆ ಹಚ್ಚಿ ಮಾಲೀಕರಿಗೆ ವಾಪಸ್ ನೀಡಿದೆ. ಈ ಸಂಬಂದ ಆರ್​ಪಿಎಫ್​ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಲಾಗಿದೆ.   ಜೂನ್ … Read more

pankaja Fame Shefali Jariwala Dies at 42 / ಅಪ್ಪು ಜೊತೆ ಪಂಕಜಾ ಹಾಡಿಗೆ ಕುಣಿದಿದ್ದ ನಟಿ ಇನ್ನಿಲ್ಲ

pankaja Fame Shefali Jariwala Dies at 42; ಹುಡುಗರು ಸಿನಿಮಾದ ಪಂಕಜಾ ಇನ್ನಿಲ್ಲ / 42 ವರುಷ ನಟಿ ಸಾವು! ಹೇಗಾಯ್ತು ಘಟನೆ   ಮುಂಬೈ, ಜೂನ್ 28, 2025: ಕನ್ನಡದ ಹುಡುಗರು ಸಿನಿಮಾದಲ್ಲಿನ ಪಂಕಜಾ ಹಾಡಿನಲ್ಲಿ ಕುಣಿದಿದ್ದ ಹಾಗೂ ಹಿಂದಿಯ  ‘ಕಾಂಟಾ ಲಗಾ’ ಹಾಡಿನ ಮೂಲಕ ಪ್ರಖ್ಯಾತಿಯಾಗಿದ್ದ  ನಟಿ ಶಫಾಲಿ ಜರಿವಾಲಾ (42) ನಿನ್ನೆ ದಿನ ಶುಕ್ರವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪತಿ ಪರಾಗ್ ತ್ಯಾಗಿ  ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ … Read more