daily market price july 02 / ಅಡಿಕೆ ದರ ಎಷ್ಟಿದೆ? / ಅಡಕೆ ಮಾರ್ಕೆಟ್ ರೇಟ್?/

Today's Arecanut Rates in Karnataka: High Demand for Shimoga Saruku Adike

daily market price july 02 ಇಂದು ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ದರ / ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 04, 2025) ಅಡಿಕೆ ದರಗಳ ವಿವರ ಇಲ್ಲಿದೆ.  ದಾವಣಗೆರೆ ಅಡಿಕೆ ಮಾರುಕಟ್ಟೆ  daily market price july  ಸಿಪ್ಪೆ ಗೋಟು: ಕನಿಷ್ಠ ₹10,000, ಗರಿಷ್ಠ ₹10,000 ಚೂರು: ಕನಿಷ್ಠ ₹7,500, ಗರಿಷ್ಠ ₹7,500 ಶಿವಮೊಗ್ಗ ಅಡಿಕೆ ಮಾರುಕಟ್ಟೆ ಬೆಟ್ಟೆ: ಕನಿಷ್ಠ ₹52,509, ಗರಿಷ್ಠ ₹60,299 ಸರಕು: ಕನಿಷ್ಠ ₹55,009, ಗರಿಷ್ಠ ₹58,334 ಗೊರಬಲು: … Read more

July 5 horoscope / ಪ್ರೀತಿ, ಪ್ರೇಮ, ಕುಟುಂಬ, ಉದ್ಯೋಗ, ವ್ಯವಹಾರ! ಹೇಗಿದೆ ಈ ದಿನ ಭವಿಷ್ಯ!?

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ

July 5 horoscope / ಇಂದಿನ ರಾಶಿ ಭವಿಷ್ಯ: (ಜುಲೈ 05, 2025) ನಿಮ್ಮ ಅದೃಷ್ಟ ಹೇಗಿದೆ ಇವತ್ತು!? ಜುಲೈ 05, 2025ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಶುಭ, ಯಾರಿಗೆ ಎದುರಾಗಲಿದೆ ಸವಾಲು? ಇಲ್ಲಿದೆ ಸಂಪೂರ್ಣ ವಿವರ. ಮೇಷ ರಾಶಿ: ಯಶಸ್ಸು ಮತ್ತು ಸಂಪರ್ಕದ ದಿನ ಇಂದು ನೀವು ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ದೀರ್ಘಕಾಲದಿಂದ ಬಾಕಿ ಉಳಿದಿರುವ ಆಸ್ತಿ ವಿವಾದ ಬಗೆಹರಿಯುವ ಸಾಧ್ಯತೆಯಿದೆ. ಹೊಸ ಸಂಪರ್ಕ ನಿಮ್ಮ ವೃತ್ತಿ ಅಥವಾ ವೈಯಕ್ತಿಕ … Read more

Shivamogga rain holiday july 05/ ಇವತ್ತು ಅಂಗನವಾಡಿ, ಶಾಲೆ, ಪಿಯು ಕಾಲೇಜಿಗೆ ರಜೆ!/ ಯಾವೆಲ್ಲಾ ತಾಲ್ಲೂಕುಗಳಲ್ಲಿ ಇದೆ ರಜೆ?

Shimoga School Holiday Shivamogga rain holiday, Hosanagara schools closed, Sagar colleges holiday, Karnataka rain news, school holiday due to rain, anganwadi holiday Shivamogga, July 5 holiday, Shivamogga district administration, heavy rain warning school leave today in news july 04 Heavy Rain School Holiday school leave sagara hosanagara

Shivamogga rain holiday july 05ಶಿವಮೊಗ್ಗ: ವರುಣನ ಆರ್ಭಟಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು (ಜುಲೈ 5, ಶನಿವಾರ) ಸಹ ಎರಡು ತಾಲೂಕುಗಳ ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ತಹಸೀಲ್ದಾರ್‌ಗಳು ಈ ಆದೇಶ ಹೊರಡಿಸಿದ್ದಾರೆ. ಹೊಸನಗರದಲ್ಲಿ ತಹಸೀಲ್ದಾರ್ ರಶ್ಮಿ ಹಾಲೇಶ್ ಆದೇಶ ಹೊಸನಗರ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ತಹಸೀಲ್ದಾರ್ ರಶ್ಮಿ ಹಾಲೇಶ್ ಅವರು ಪ್ರಾಥಮಿಕ, … Read more

Tunga Dam water level update july 04 / ಉಕ್ಕೇರಿದ ತುಂಗಾನದಿ / ಹೊಳೆಯಲ್ಲಿ ಎಷ್ಟು ನೀರು ಹರಿಯುತ್ತಿದೆ!?

 Tunga Dam water level update  ತಗ್ಗಿದ ತುಂಗಾ ನದಿ ಒಳಹರಿವು, ಇಂದಿನ ಜಲಾಶಯದ ನೀರಿನ ಮಟ್ಟ: ಸಂಪೂರ್ಣ ಮಾಹಿತಿ (ಜುಲೈ 04, 2025) Tunga Dam water level update  /latest Tunga Dam water level  /ಶಿವಮೊಗ್ಗ ಜಿಲ್ಲೆಯ ಜೀವನಾಡಿ ತುಂಗಾ ನದಿ ಶಿವಮೊಗ್ಗ ನಗರದಲ್ಲಿ ಡೆಂಜರ್​ ಲೆವಲ್​ನ್ನ ತಲುಪಿದೆ. ಕೋರ್ಪಳ್ಲಯ್ಯನ ಮಂಟಪ ಮುಳುಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಬಗ್ಗೆ ಈಗಾಗಲೇ ಮಹಾನಗರ ಪಾಲಿಕೆ ಮೈಕ್​ ಅನೌನ್ಸ್​ಮೆಂಟ್ ಮಾಡಿದೆ. ಇದರ ನಡುವೆ … Read more

Shivamogga Taluk 04 / ಶಿವಮೊಗ್ಗ ತಾಲ್ಲೂಕಿನಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ/ ಉಳಿದೆಡೆ ಎಲ್ಲೆಲ್ಲಿ ರಜೆ! ವಿವರ ಓದಿ

Shivamogga Taluk rain in karnataka today live A huge tree has fallen across the road near the Agumbe Ghati Forest Check Post, obstructing traffic.

Shivamogga Taluk Schools Closed July  Breaking news / ಶಿವಮೊಗ್ಗ ತಾಲ್ಲೂಕಿನಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ:  Shivamogga news ಶಿವಮೊಗ್ಗ, ಜುಲೈ 4, 2025: ಶಿವಮೊಗ್ಗ ತಾಲ್ಲೂಕಿನಾದ್ಯಂತ  ಭಾರೀ ಮಳೆಯ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದು ರಜೆ ಘೋಷಿಸಲಾಗಿದೆ. ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ರಜೆ ಅನ್ವಯವಾಗುತ್ತದೆ. Shivamogga Taluk ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇನ್ನಷ್ಟು … Read more

Sigandur Launch july 04 / ಸಿಗಂದೂರು / ಶರಾವತಿ ಹಿನ್ನೀರಿನಲ್ಲಿ ನಿನ್ನೆ ನಡೆದಿದ್ದೇನು?/ ನಡು ನೀರಲ್ಲಿ ಲಾಂಚ್​ ಏನಾಯ್ತು!?

Sigandur Launch Steering Lock Breaks, Passengers Panicked

Sigandur Launch Steering Lock Breaks, Passengers Panicked ಸಿಗಂದೂರು ಲಾಂಚ್ ಸ್ಟೇರಿಂಗ್ ಲಾಕ್ ತುಂಡಾಗಿ ಪ್ರಯಾಣಿಕರಿಗೆ ಆತಂಕ  july 04 Shivamogga news : ನಿನ್ನೆ ದಿನ ಶರಾವತಿ ಹಿನ್ನೀರಿನಲ್ಲಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಏನು ಸಹ ಆಗಲಿಲ್ಲ. ಆದರೆ ಘಟನೆ ಕೆಲ ಕಾಲ ಆತಂಕ ಹುಟ್ಟಿಸಿತ್ತು. ಹೌದು ಹೊಳೆಬಾಗಿಲು ಭಾಗದಿಂದ ಅಂಬಾರಗೋಡ್ಲು ದಡಕ್ಕೆ ಹೋಗುತ್ತಿದ್ದ ಲಾಂಚ್ ಒಂದು ಹಿನ್ನೀರಿನ ನಡುವೆಯೇ ಕೆಟ್ಟು ನಿಂತಿತ್ತು.  ಸಿಗಂದೂರು ಲಾಂಚ್​ಗಳಲ್ಲಿ ಒಂದಾದ ಶರಾವತಿ-1ರ  ಸ್ಟೇರಿಂಗ್ ಲಾಕ್ ತುಂಡಾದ … Read more

 Daily Horoscope Rashifal /ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ ಹೇಗಿದೆ ಓದಿ ? ಈ ರಾಶಿಯವರಿಗೆ ವಿಶೇಷ ಫಲ

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ

 Daily Horoscope Rashifal  ಇಂದಿನ ರಾಶಿ ಭವಿಷ್ಯ: 2025ರ ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ / ನಿಮ್ಮ ರಾಶಿಫಲ (ಜ್ಯೋತಿಷ್ಯ) ಆಧರಿಸಿ ಇಂದಿನ ದಿನ ಹೇಗಿರಲಿದೆ ಎಂಬುದನ್ನು ಇಲ್ಲಿ ಪರಿಶೀಲಿಸಿ. ಮೇಷ ರಾಶಿ ಇಂದು ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಲು ಶುಭ ದಿನ. ಶುಭ ಸುದ್ದಿಯೊಂದು ಕೇಳಿ ಬರಲಿದೆ. ಆರ್ಥಿಕವಾಗಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಕುಟುಂಬ ಸದಸ್ಯರೊಂದಿಗಿನ ವಿವಾದ ಬಗೆಹರಿಯಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈದಿನ ಹೊಸ … Read more

shivamogga bhadravati davanagere / ಕ್ಲಿಕ್​ಗಳಲ್ಲಿ ₹18 ಲಕ್ಷ ಮಾಯ, 25ರ ಯುವಕ ಸಾವು/ ಭದ್ರಾವತಿಯಲ್ಲಿ ಹೀಗೂ ನಡೆಯಿತು/ ಎಪಿಎಂಸಿ ಅಡಿಕೆ ಕದ್ದ ಕಥೆವರು

BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

shivamogga bhadravati davanagere  ಎಪಿಎಂಸಿ ಅಡಿಕೆ ಆಯನೂರಿಗೆ ಶಿಫ್ಟ್​ ದಾಖಲಾಯ್ತು ಕೇಸ್​ shivamogga bhadravati davanagere ಎಪಿಎಂಸಿ ಯಾರ್ಡ್‌ನಿಂದ ಶಿವಮೊಗ್ಗದ ಗಾಡಿಕೊಪ್ಪಕ್ಕೆ ಸಾಗಿಸಬೇಕಿದ್ದ ಅಡಿಕೆಯನ್ನು ಆಯನೂರಿನಲ್ಲಿ ಇಳಿಸಿ, ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ತುಂಗಾನಗರ ಪೊಲೀಸರು ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಗೂಡ್ಸ್ ವಾಹನದ ಚಾಲಕನೊಬ್ಬ, ಎಪಿಎಂಸಿಯಿಂದ ಅಡಿಕೆಯನ್ನು ಲೋಡ್ ಮಾಡಿಕೊಂಡು ಗಾಡಿಕೊಪ್ಪದಲ್ಲಿ ಡಂಪ್ ಮಾಡಬೇಕಿತ್ತು. ಆದರೆ ಆತ ಲೋಡ್​ನ್ನ ಆಯನೂರಿನ ಸ್ಥಳವೊಂದರಲ್ಲಿ ಇಳಿಸಿದ್ದ. ಅಲ್ಲದೆ ಆ ಬಳಿಕ ಯಾರ ಫೋನ್​ ಕರೆಗೂ ಉತ್ತರಿಸಿದೆ. ಮನೆಯಲ್ಲಿದ್ದ, ಈ ಸಂಬಂದ ಮಾಲೀಕರ … Read more

school leave today in news /ಮುಂದುವರಿದ ಮಳೆ/ 2 ತಾಲ್ಲೂಕಿನಲ್ಲಿ ರಜೆ ಘೋಷಣೆ/ ಉಳಿದೆಡೆ ಈ ನಿಯಮ ಅನ್ವಯ!

Shimoga School Holiday Shivamogga rain holiday, Hosanagara schools closed, Sagar colleges holiday, Karnataka rain news, school holiday due to rain, anganwadi holiday Shivamogga, July 5 holiday, Shivamogga district administration, heavy rain warning school leave today in news july 04 Heavy Rain School Holiday school leave sagara hosanagara

school leave today in news /Shivamogga news / ಮುಂದುವರಿದ ಮಳೆ/ 2 ತಾಲ್ಲೂಕನಲ್ಲಿ ರಜೆ ಘೋಷಣೆ/ ಉಳಿದೆಡೆ ಈ ನಿಯಮ ಅನ್ವಯ! Shivamogga news /ಹೊಸನಗರ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದಾಗಿ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದು, ಜುಲೈ 4, 2025 ರಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಈ … Read more

Lokayukta case k s Eshwarappa family / ಈಶ್ವರಪ್ಪರ ಕುಟುಂಬದ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಕೇಸ್! ಏನಿದು?

Lokayukta case k s Eshwarappa family

Lokayukta case k s Eshwarappa family  : ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್​ ಹಾಗೂ ಸೊಸೆ ವಿರುದ್ಧ ಲೋಕಾಯುಕ್ತ ಪ್ರಕರಣ:  Shivamogga news / ಶಿವಮೊಗ್ಗ/  ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕೆ.ಇ. ಕಾಂತೇಶ್ ಮತ್ತು ಸೊಸೆ ಆರ್. ಶಾಲಿನಿ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್​ನ ಪಿಸಿಆರ್ ಸಂಬಂಧ ಈ ಕೇಸ್ ದಾಖಲಾಗಿ ಪ್ರಕರಣದ ತನಿಖೆಯು ಸಹ ಆರಂಭವಾಗಿದೆ. ಪೂರಕವಾಗಿ ಈ ಪ್ರಕರಣದ ಕುರಿತು ಸಂಬಂಧ ಪಟ್ಟ … Read more