Shivamogga Ambulance Fine / ಆಂಬುಲೆನ್ಸ್​ ಡ್ರೈವರ್​ಗೆ ₹13 ಸಾವಿರ ಫೈನ್​

Shivamogga Ambulance Fine

Shivamogga Ambulance Fine: ಶಿವಮೊಗ್ಗದಲ್ಲಿ ಮದ್ಯಪಾನ ಮಾಡಿ ಅಂಬುಲೆನ್ಸ್ ಚಾಲನೆ: 13,000 ರೂ. ದಂಡ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ದುಬಾರಿ ದಂಡ ವಿಧಿಸಿದ್ಧಾರೆ. ಇತ್ತೀಚೆಗೆಷ್ಟೆ ಕಾರು ಮಾಲೀಕರೊಬ್ಬರಿಗೆ ವಿವಿಧ ಪ್ರಕರಣಗಳಲ್ಲಿ ಕಾಯ್ದೆ ಉಲ್ಲಂಘಿಸಿದ ಆರೋಪದ ಅಡಿಯಲ್ಲಿ 27 ಸಾವಿರ ದಂಡ ವಿಧಿಸಿದ್ದ  ಟ್ರಾಫಿಕ್ ಪೊಲೀಶರು ನಿನ್ನೆ ಅಂದರೆ ದಿನಾಂಕ ಜೂನ್ 23, 2025 ರಂದು   ವಾಹನ ತಪಾಸಣೆ ವೇಳೆ, ಆಂಬುಲೆನ್ಸ್  ಚಾಲಕನಿಗೆ ಡ್ರಂಕ್​ & ಡ್ರೈವ್ ಆರೋಪದ ಅಡಿಯಲ್ಲಿ ಕೋರ್ಟ್​ ಮೂಲಕ 13,000 ರೂಪಾಯಿ … Read more

flying lizard / ಶಿಕಾರಿಪುರದದಲ್ಲಿ ಕಂಡ ಕರ್ವಾಲೋ ಕಥೆಯ ಅಪರೂಪದ ಜೀವಿ! ನೆನಪಾದರು ತೇಜಸ್ವಿ

flying lizard

 flying lizard  ಮಲೆನಾಡುಟುಡೆ ಸುದ್ದಿ ಶಿಕಾರಿಪುರ : ಸಾಮಾನ್ಯವಾಗಿ ಅಪರೂಪಕ್ಕೆ ಕಾಣಸಿಗುವ. ಅಳಿವಿನಂಚಿನಲ್ಲಿರುವ ಅಪರೂಪದ ‘ಹಾರುವ ಓತಿ’ ಭಾನುವಾರ ಬೆಳಗ್ಗೆ ಹಾರೋಹಿತ್ತಲು ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು. ಇಲ್ಲಿನ ಶಿಕ್ಷಕ ಮಾಲತೇಶ್ ಅವರ ಮನೆಯ ಸಮೀಪ ಕಾಣಿಸಿಕೊಂಡ ಈ ಓತಿ. ಕೆಲಕಾಲ ಮಕ್ಕಳು ಮತ್ತು ಹಿರಿಯರಿಗೆ ಕುತೂಹಲದ ಕೇಂದ್ರಬಿಂದುವಾಗಿತ್ತು.   flying lizard ಜನರ ಸದ್ದುಗದ್ದಲ ಹೆಚ್ಚಾಗುತ್ತಿದ್ದಂತೆ, ಅದು ತನ್ನ ವಾಸಸ್ಥಾನವಾದ ಕಾಡಿನೊಳಗೆ ಮರಳಿ ಸೇರಿಕೊಂಡಿತು. ವಿಶಿಷ್ಟ ರಚನೆ ಮತ್ತು ಅಳಿವಿನಂಚಿನಲ್ಲಿರುವ ಸಂತತಿ ಈ ಹಾರುವ ಓತಿಯು ಸಾಮಾನ್ಯ ಓತಿಕ್ಯಾತದಂತೆ ಕಂಡರೂ, … Read more

Lokayukta raid Shivamogga 24 / ಶಿವಮೊಗ್ಗ, ಶಿಕಾರಿಪುರ, ಹೊಸನಗರ ಲೋಕಾಯುಕ್ತ ರೇಡ್! ಏನಿದು ವಿಚಾರ?

Shivamogga Power Cable Theft bhadravati

ಲೋಕಾಯುಕ್ತ ಅಧಿಕಾರಿಗಳಿಂದ ಬೆಳ್ಳಂಬೆಳಿಗ್ಗೆ ದಾಳಿ, ಸಾವಯವ ಕೃಷಿ ವಿಭಾಗದ ನಿರ್ದೇಶಕರ ಮನೆ ಮೇಲೆ ದಾಳಿ. Lokayukta officials raid Shivamogga, Shikaripura, and Hosnagar in the early hours of the morning Lokayukta raid Shivamogga ಶಿವಮೊಗ್ಗ:  ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಶಿವಮೊಗ್ಗ, ಶಿಕಾರಿಪುರ ಹಾಗೂ ಹೊಸನಗರದಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ವಿವಿಯ  ಸಾವಯವ ಕೃಷಿ ವಿಭಾಗದ … Read more

Bhadra drinking water project 24 / ಒಡೆದ ಭದ್ರಾ ಬಲದಂಡೆ, ಭುಗಿಲೆದ್ದ ಆಕ್ರೋಶ/ ಇಷ್ಟಕ್ಕೂ ಏನಿದು ಭದ್ರಾ ಕುಡಿಯುವ ನೀರಿನ ಪ್ರಾಜೆಕ್ಟ್?

Bhadra drinking water project

ಶಿವಮೊಗ್ಗ: ಭದ್ರಾ ಡ್ಯಾಂ ಕುಡಿಯುವ ನೀರಿನ ಯೋಜನೆಗೆ ರೈತರಿಂದ ಆಕ್ಷೇಪ – ಕಾಲುವೆ ಒಡೆದಿದ್ದೆ ಸಮಸ್ಯೆಯ ಮೂಲನಾ? /Shivamogga: Farmers object to Bhadra  drinking water project – was the canal rupture the root of the problem? ಭದ್ರಾ ಜಲಾಶಯದ ಬಲದಂಡೆ ನಾಲೆ ಒಡೆದು ನಡೆಸಲಾಗುತ್ತಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬೇಡಿಕೆ ಈಡೇರದಿದ್ದರೆ … Read more

davangere city bandh / 25 ಕ್ಕೆ ಬಾಡಾ ಹೆದ್ದಾರಿ ಬಂದ್, 28 ಕ್ಕೆ ದಾವಣಗೆರೆ ನಗರ ಬಂದ್/ ಶಿವಮೊಗ್ಗದಲ್ಲಿ ರೇಣುಕಾಚಾರ್ಯ!

/Shivamogga: Bhadra right canal controversy erupts – Renukacharya calls for Davangere city bandh

ಶಿವಮೊಗ್ಗ: ಒಡೆದ ಭದ್ರಾ ನಾಲೆ, ವಿವಾದ ತಾರಕಕ್ಕೆ – ದಾವಣಗೆರೆ ನಗರ ಬಂದ್‌ಗೆ ರೇಣುಕಾಚಾರ್ಯ ಕರೆ  /Shivamogga: Bhadra right canal controversy erupts – Renukacharya calls for Davangere city bandh ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಭದ್ರಾ ಬಲದಂಡೆ ಕಾಲುವೆ ಒಡೆದಿರುವ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ನಿನ್ನೆದಿನ ದಾವಣಗೆರೆಯ ರೈತರು ಮಾಜಿ ಸಚಿವ ರೇಣುಕಾಚಾರ್ಯರ ನೇತೃತ್ವದಲ್ಲಿ ಭದ್ರಾ ಡ್ಯಾಮ್​ಗೆ ಮುತ್ತಿಗೆ ಹಾಕಿತ್ತು. ಅವರನ್ನು … Read more

8 hour power cut/ ಶಿವಮೊಗ್ಗ ನಾಗರಿಕರ ಗಮನಕ್ಕೆ / ಇವತ್ತು 30 ಕ್ಕೂ ಹೆಚ್ಚು ಏರಿಯಾಗಳಲ್ಲಿ ಇರಲ್ಲ ಕರೆಂಟ್

Power Cut in ShivamoggaPower Cut in Shivamogga Areas Starting Jan 30Power Cut in Shivamogga Shimoga Power Cut Power Cut Update in shivamogga  Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

ಶಿವಮೊಗ್ಗ: ಇಂದು ನಗರದ ಹಲವು ಭಾಗಗಳಲ್ಲಿ 8 ಗಂಟೆ ವಿದ್ಯುತ್ ಕಡಿತ – ಮೆಸ್ಕಾಂ ಪ್ರಕಟಣೆ /Shivamogga: 8 hour power cut in many parts of the city today – MESCOM announcement ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಶಿವಮೊಗ್ಗ ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ. ಕೇಂದ್ರದಲ್ಲಿ ಮೆಸ್ಕಾಂ  ಶಿವಮೊಗ್ಗ ವಿಭಾಗ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆ ಇವತ್ತು ಅಂದರೆ ಜೂನ್ 24ರಂದು … Read more

sims Medical College / ಸಿಮ್ಸ್​ ಸಹ ಪ್ರಾದ್ಯಾಪಕನ ವಿರುದ್ಧ ಸೆಕ್ಷನ್ 75(2)BNS ಅಡಿ ಮಹಿಳೆಯಿಂದ ಕೇಸ್ / ಏನಿದು?

BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

Sexual harassment allegations at SIMS Medical College ಶಿವಮೊಗ್ಗ: ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆರೋಪ – ಸಹ ಪ್ರಾಧ್ಯಾಪಕ  ವಿರುದ್ಧ FIR  ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಮೆಡಿಕಲ್ ಕಾಲೇಜಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ಸಹ ದಾಖಲಾಗಿದೆ. ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿ ಇಡಲಾಗಿದೆ. ಘಟನೆಯ ಸಾರಾಂಶವನ್ನು ನೋಡುವುದಾದರೆ, ಸೆಕ್ಷನ್​  … Read more

hosanagara highway ಹೊಸನಗರ ಹೆದ್ದಾರಿಯಲ್ಲಿ ಕಾರು-ಬಸ್​ ಡಿಕ್ಕಿ / ಸಾಗರದ 3 ಮಂದಿಗೆ ಗಾಯ/ ನಡೆದಿದ್ದೇನು?

hosanagara highway

hosanagara highway  Car-bus collision/ 3 people from Sagara injured ಹೊಸನಗರ, (ಮಲೆನಾಡು ಟುಡೆ ವರದಿ): ತಾಲ್ಲೂಕಿನ ಹಿಲ್ಕುಂಜಿ ಬಳಿಯಲ್ಲಿ ನಿನ್ನೆ ದಿನ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ದಿನ  ಸೋಮವಾರ ಮಧ್ಯಾಹ್ನ ಬಸ್​ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಶಿವಮೊಗ್ಗದಿಂದ ಉಡುಪಿಯತ್ತ ಧಾವಿಸುತ್ತಿದ್ದ ಖಾಸಗಿ ಬಸ್‌ಗೆ, ಮಾರಣಕಟ್ಟೆ ದೇವಸ್ಥಾನದ ಕಡೆಯಿಂದ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪ್ರಭಾವ ಎಷ್ಟಿತ್ತೆಂದರೆ, ಕಾರು … Read more

arecanut Market Prices June 24 2025 / ರಾಶಿ, ಸರಕು, ಬೆಲೆಯಲ್ಲಿ ವ್ಯತ್ಯಾಸ / ಎಷ್ಟಿದೆ ಅಡಿಕೆ ದರ

Today's Arecanut Rates in Karnataka: High Demand for Shimoga Saruku Adike

Arecanut Market Prices Today: Karnataka Mandi Rates (June 24, 2025) arecanut Market Prices June 24 2025  ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್​ಡೇಟ್ ಮಾಡುತ್ತಿದೆ. ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ … Read more

today Horoscope June 24 /  ಇಂದಿನ ರಾಶಿ ಭವಿಷ್ಯ / ಅಚ್ಚರಿಯೇ ಈ ದಿನದ ವಿಶೇಷ, ಧನಲಾಭ

12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today

 ಇಂದಿನ ರಾಶಿ ಭವಿಷ್ಯ: (ಜೂನ್ 24, 2025 ರ ಮಂಗಳವಾರ) Today’s Horoscope: (Tuesday, June 24, 2025) ಮೇಷ ರಾಶಿ: ಇಂದು ನಿಮ್ಮ ಕೆಲವು ಕೆಲಸಗಳು ನಿರೀಕ್ಷೆಗೂ ಮೀರಿ ಮುಂದೂಡಲ್ಪಡುವ ಸಾಧ್ಯತೆ ಇದೆ. ಆಲೋಚನೆಗಳಲ್ಲಿ ಅಸ್ಥಿರತೆ ಕಂಡುಬರಬಹುದು. ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡುವ ಸಂಭವವಿದೆ. ಹಣಕಾಸಿನ ಖರ್ಚು ಹೆಚ್ಚಾಗಬಹುದು. ಆರೋಗ್ಯದಲ್ಲಿ ಸ್ವಲ್ಪ ಏರಿಳಿತವಾಗಲಿದೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದೇ ನಿರಾಸೆ ಉಂಟಾಗಬಹುದು. ವೃಷಭ ರಾಶಿ: ವ್ಯಾಪಾರದಲ್ಲಿ ಇಂದು ಉತ್ತಮ ಯಶಸ್ಸು … Read more