today panchanga june 23 / ನಿತ್ಯ ಪಂಚಾಂಗ/ ಇವತ್ತಿ ಶುಭ ಸಮಯ ಯಾವುದುಗೊತ್ತಾ

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

today panchanga june 23  ಮಂಗಳವಾರ, ಜೂನ್ 24, 2025:  ನಿತ್ಯ ಪಂಚಾಂಗ ಮತ್ತು ವಿಶೇಷತೆಗಳು ಬೆಂಗಳೂರು: 2025ರ ಜೂನ್ 24, ಮಂಗಳವಾರದ ಪಂಚಾಂಗ, ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಮತ್ತು ದೈನಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಇಂದಿನ ದಿನವು ಜ್ಯೇಷ್ಠ / ಆಷಾಢ ಮಾಸದ ಕೃಷ್ಣ ಪಕ್ಷದ ಚರ್ತುದಶಿ ತಿಥಿಯಿಂದ ಕೂಡಿದೆ. ದಿನದ ಮುಖ್ಯಾಂಶಗಳು: today panchanga june 23 ದಿನಾಂಕ: ಜೂನ್ 24, 2025 (ಮಂಗಳವಾರ) ತಿಥಿ: ಜ್ಯೇಷ್ಠ/ಆಷಾಢ ಮಾಸ, ಕೃಷ್ಣ ಪಕ್ಷ, ಚರ್ತುದಶಿ … Read more

today panchangam in kannada/ ಇವತ್ತಿನ ದಿನ ವಿಶೇಷವೇನು? ಶುಭಗಳಿಗೆ ಯಾವುದು? ತಿಥಿ, ನಕ್ಷತ್ರದ ವಿವರ

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

ಇಂದಿನ ಪಂಚಾಂಗ: ಜೂನ್ 23, 2025,   /today panchangam in kannada June 23 2025, ಇಂದು ಜಗದ್ಗುರು ವಿದ್ಯಾರಣ್ಯರ ಆರಾಧನೆ, ಸಂತ ನಿವೃತ್ತಿನಾಥ ಪುಣ್ಯದಿನ ಮತ್ತು ಮಾಸಶಿವರಾತ್ರಿ ಆಚರಿಸಲಾಗುತ್ತಿದೆ. ಜೊತೆಗೆ, ವಿಜಯೇಂದ್ರ ತೀರ್ಥರ ಆರಾಧನೆಯೂ ಇಂದೇ ಇದೆ. ಪಂಚಾಂಗ ವಿವರ: ವರ್ಷ: ವಿಶ್ವಾವಸು ಸಂವತ್ಸರ ಶಕೆ: 1947 ತಿಂಗಳು: ಜ್ಯೇಷ್ಠ/ಆಷಾಢ ವಾರ: ಸೋಮವಾರ (Monday) ಸೂರ್ಯೋದಯ ಮತ್ತು ಸೂರ್ಯಾಸ್ತ: ಸೂರ್ಯೋದಯ: 05:55 AM ಸೂರ್ಯಾಸ್ತ: 06:48 PM ತಿಥಿ ಮತ್ತು ನಕ್ಷತ್ರ: today panchangam in … Read more

 Horoscope Today / ಇಂದಿನ ರಾಶಿಫಲ: ಜೂನ್ 23, 2025 ರ ನಿಮ್ಮ ಭವಿಷ್ಯವನ್ನು ತಿಳಿಯಿರಿ

12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today

 ಇಂದಿನ ರಾಶಿಫಲ: ಜೂನ್ 23, 2025 ರ ನಿಮ್ಮ ಭವಿಷ್ಯವನ್ನು ತಿಳಿಯಿರಿ /Horoscope Today :  Know your Horoscope for June 23, 2025 ಮೇಷ ರಾಶಿ: ಸವಾಲುಗಳ ದಿನ ಇಂದು ಮೇಷ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಮತ್ತು ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ. ಕೆಲಸದ ಒತ್ತಡದಿಂದ ದೀರ್ಘ ಪ್ರಯಾಣಗಳನ್ನು ಕೈಗೊಳ್ಳಬೇಕಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಧಾನಗತಿಯ ಬೆಳವಣಿಗೆ ಕಂಡುಬರಲಿದೆ. ಈ ಸವಾಲುಗಳನ್ನು ತಾಳ್ಮೆಯಿಂದ ಎದುರಿಸಿ. … Read more

WhatsApp New update /ಮೆಟಾ ವಾಟ್ಸಾಪ್‌ನಲ್ಲಿ ಹೊಸ ಅಪ್​ಡೇಟ್​ : 5 ಪಾಯಿಂಟ್ಸ್​

WhatsApp New update 

WhatsApp New update  ಮೆಟಾ ವಾಟ್ಸಾಪ್‌ನಲ್ಲಿ ಹೊಸ ಅಪ್​ಡೇಟ್​ : 5 ಪಾಯಿಂಟ್ಸ್​ WhatsApp New update  ಮೆಟಾ ಸಂಸ್ಥೆಯು ವಾಟ್ಸಾಪ್‌ನಲ್ಲಿ ಜಾಗತಿಕವಾಗಿ ಜಾಹೀರಾತುಗಳನ್ನು ಹೊರತರಲು ಪ್ರಾರಂಭಿಸಿದೆ. ಆದರೆ, ಯುರೋಪಿಯನ್ ಯೂನಿಯನ್ (EU) ದೇಶಗಳಲ್ಲಿ ಮಾತ್ರ ಇದು ಅನ್ವಯಿಸುವುದಿಲ್ಲ. ಉಳಿದಂತೆ ಎಲ್ಲೆಡೆ ವಾಟ್ಸಾಪ್​ನಲ್ಲಿ ಇನ್ಮುಂದೆ ನೀವು ಜಾಹಿರಾತುಗಳನ್ನು ನೋಡಬಹುದು  ವಾಟ್ಸಾಪ್‌ನಲ್ಲಿ ಜಾಹೀರಾತುಗಳು: 5 ಪ್ರಮುಖ ಅಂಶಗಳು  ಮೆಟಾ ಸಂಸ್ಥೆಯು ವಾಟ್ಸಾಪ್ ಅನ್ನು ಜಾಹೀರಾತು-ಮುಕ್ತವಾಗಿ ಇಡುವುದಾಗಿ ಭರವಸೆ ನೀಡಿತ್ತು. ಆದರೆ, ಜೂನ್ 16, 2025 ರಂದು ಮೆಟಾ ಅಧಿಕೃತವಾಗಿ … Read more

Mobile Message Crime 11 ಗಂಟೆ ನಂತರ ಮಹಿಳೆಗೆ I like you ಅಂತೆಲ್ಲಾ ಮೆಸೇಜ್​ ಕಳಿಸಿದರೆ ಸಂಕಷ್ಟಕ್ಕೆ ಸಿಲುಕುತ್ತೀರಿ

Mobile Message Crime

Mobile Message Crime ನೀವು ಸ್ಲಿಮ್ ಆಗಿದ್ದೀರಿ, ಐ ಲೈಕ್​ ಯು ಅಂತಾ ಮಧ್ಯರಾತ್ರಿ ಕಳಿಸುವ ಸಂದೇಶ ಸಂಕಷ್ಟಕ್ಕೆ ಸಿಲುಕಿಸುತ್ತೆ ಎಚ್ಚರ  Mobile Message Crime ಮದುವೆಯಾದ ಮಹಿಳೆಯೊಬ್ಬರಿಗೆ, ಮಧ್ಯರಾತ್ರಿ ವಾಟ್ಸಾಪ್ ಸಂದೇಶಗಳು ಮತ್ತು ಅಶ್ಲೀೡಲ ಚಿತ್ರವನ್ನು ಕಳುಹಿಸಿದ್ದ ವ್ಯಕ್ತಿಯ ಶಿಕ್ಷೆಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದೆ. ಆರೋಪಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತೆಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಒತ್ತಿಹೇಳಿದ ನ್ಯಾಯಾಲಯವು, ಆರೋಪಿಯ ವಾದವನ್ನು ತಿರಸ್ಕರಿಸಿದೆ. ಪ್ರಕರಣದ ಹಿನ್ನೆಲೆ … Read more

WhatsApp chats evidence 22 / ಸ್ಪೈ ಆಪ್​ ಮೂಲಕ ಪತ್ನಿಯ ವಾಟ್ಸಾಪ್ ನಿಂದ ಕದ್ದ ಚಾಟ್​ ಡಿವೋರ್ಸ್​ ಕೇಸ್​ಗಾಯ್ತು ಸಾಕಲ್ಷ

WhatsApp chats evidence

WhatsApp chats evidence  ಡಿವೋರ್ಸ್ ಕೇಸ್​ನಲ್ಲಿ ಸ್ಪೈ ಆ್ಯಪ್ ಮೂಲಕ ಪಡೆದ ವಾಟ್ಸಾಪ್ ಚಾಟ್​ಗಳು ಸಾಕ್ಷ್ಯ WhatsApp chats evidence  Malenadutoday: ಪತ್ನಿಯ ಅನುಮತಿಯಿಲ್ಲದೆ ಪಡೆದ ಆಕೆಯ ಖಾಸಗಿ ವಾಟ್ಸಾಪ್ ಚಾಟ್​ಗಳನ್ನು ಸಹ ಕೌಟುಂಬಿಕ ನ್ಯಾಯಾಲಯ ಕಾಯ್ದೆಯಡಿ ವಿಚ್ಛೇದನ ಪ್ರಕರಣಗಳಲ್ಲಿ ಸಾಕ್ಷ್ಯವಾಗಿ ಬಳಸಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ವ್ಯಭಿಚಾರದ ಆರೋಪಗಳನ್ನೊಳಗೊಂಡ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದ್ದು,  ಗೌಪ್ಯತೆ ಹಕ್ಕುಗಳ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ವಿಚ್ಛೇದನ ಪ್ರಕರಣವೊಂದರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಈ ಮಹತ್ವದ … Read more

ಯಡವಾಲ : ಸಹೋದರಿ ಮನೆಗೆ ಹೋಗಿದ್ದಾಗ ದುರಂತ; ಕೃಷಿ ಹೊಂಡದಲ್ಲಿ ಮುಳುಗಿ 2 ಯುವಕರ ಮೃತ್ಯು

ಯಡವಾಲ ಶಿವಮೊಗ್ಗ ಯಡವಾಲಗ್ರಾಮದಲ್ಲಿ ಇಬ್ಬರು ಸಾವು

ಯಡವಾಲ ಶಿವಮೊಗ್ಗ: ಸಹೋದರಿ ಮನೆಗೆ ಹೋಗಿದ್ದಾಗ ದುರಂತ; ಕೃಷಿ ಹೊಂಡದಲ್ಲಿ ಮುಳುಗಿ 2 ಯುವಕರ ಮೃತ್ಯು ಶಿವಮೊಗ್ಗ: ಯಡವಾಲ ಗ್ರಾಮದಲ್ಲಿ ಸಹೋದರಿಯ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ದಾರುಣ ಘಟನೆಯಲ್ಲಿ ಇಬ್ಬರು ಯುವಕರು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.  ಮೃತರನ್ನು ಯಡವಾಲ ಗ್ರಾಮದ ಕುಮಾರನಾಯ್ಕ ಅವರ ಪುತ್ರ, ಬಿ.ಕಾಂ ವಿದ್ಯಾರ್ಥಿ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಎಂದು ಗುರುತಿಸಲಾಗಿದೆ. ಸಹೋದರಿ ಭೇಟಿಯ … Read more

12 police personnel honored / ಶಿವಮೊಗ್ಗದ12 ಪೊಲೀಸರಿಗೆ ವಿಶೇಷ ಸನ್ಮಾನ ! ವಿಶೇಷವಿದೆ

12 police personnel honored

12 police personnel honored ನೈಟ್ಸ್ ಇನ್ ಖಾಕಿ’ ಕಾರ್ಯಕ್ರಮ: 12 ಪೊಲೀಸ್ ಸಿಬ್ಬಂದಿಗೆ ಸನ್ಮಾನ 12 police personnel honored ಶಿವಮೊಗ್ಗ: ಶಿವಮೊಗ್ಗ ರೌಂಡ್ ಟೇಬಲ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ ಮತ್ತು ಮಲ್ನಾಡ್ ಮಾಸ್ಟರ್ಸ್ ವತಿಯಿಂದ  ನಿನ್ನೆ ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ‘ನೈಟ್ಸ್ ಇನ್ ಖಾಕಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ 12 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಗೌರವಿಸಿ … Read more

Aredotlu village Theft case 22 / ಅರೆದೊಟ್ಲು ಕಳ್ಳತನ ಕೇಸ್​/ ಚನ್ನಗಿರಿ ನಿವಾಸಿ, ಭದ್ರಾವತಿ ವಾಸಿ ಅರೆಸ್ಟ್!

Aredotlu village Theft case

Aredotlu village Theft case 22 ಅರೆದೊಟ್ಲು ಕಳ್ಳತನ ಪ್ರಕರಣ: ಆರೋಪಿ ಸೆರೆ, 6.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ Aredotlu village Theft case ಶಿವಮೊಗ್ಗ: ಭದ್ರಾವತಿ ತಾಲೂಕಿನ ಅರೆದೊಟ್ಲು ಗ್ರಾಮದಲ್ಲಿ ಜೂನ್ 16, 2025 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಸುಮಾರು 6.43 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ಹೊಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಅರೆದೊಟ್ಲು ಗ್ರಾಮದ … Read more

suddi today 22 / ಕುಡಿದು ಕತ್ತು ಕೊಯ್ದುಕೊಂಡು ಸಾವು, ತಂದೆ ಮಗ ಇಬ್ಬರು ಟೈಟ್​ ಫೈಟ್, ಕೆಲಸ ಕೊಡಿಸುವುದಾಗಿ ವಂಚನೆ! ಇನ್ನಷ್ಟು ಸುದ್ದಿಗಳು!

BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

suddi today ಕುಡಿದ ಮತ್ತಿನಲ್ಲಿ ಕುತ್ತುಕೊಯ್ದುಕೊಂಡ ಆಸಾಮಿ  ಸಾವು suddi today ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ರಮೇಶ್ (40) ಎಂಬುವವರು ಕುಡಿತದ ಮತ್ತಿನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಲಿಟರಿ ಹೋಟೆಲ್ ನಡೆಸುತ್ತಿದ್ದ ರಮೇಶ್ ಅವರಿಗೆ ಕುಡಿತದ ಚಟವಿತ್ತು. ಕುಟುಂಬಸ್ಥರು ಚಟ ಬಿಡಿಸಲು ಸಾಕಷ್ಟು ಪ್ರಯತ್ನಿಸಿದ್ದರೂ ಫಲ ನೀಡಿರಲಿಲ್ಲ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರಮೇಶ್, ನಿನ್ನೆ ರಾತ್ರಿ 8:20ಕ್ಕೆ ಹೋಟೆಲ್‌ನಲ್ಲಿದ್ದ ಚಾಕುವಿನಿಂದ ಶೌಚಾಲಯದಲ್ಲಿ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಳೆಹೊನ್ನೂರು … Read more