ಪತಿಯ ಶವವೆಂದು ಅಪರಿಚಿತ ಮೃತದೇಹಕ್ಕೆ ಹಾರ ಹಾಕಿದ ಪತ್ನಿಗೆ ಶಾಕ್‌ | ಗಂಡನಿಗೆ ಹೋಗಿತ್ತು ಕಾಲ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 15, 2024  ಅಪರಿಚಿತ ಶವವನ್ನು ತನ್ನ ಪತಿಯ ಶವ ಎಂದು ತಪ್ಪಾಗಿ ಭಾವಿಸಿದ ಘಟನೆಯೊಂದು ಚನ್ನರಾಯಪಟ್ಟಣದಲ್ಲಿ ನಡೆದಿದೆ. ಗಂಡನ ಶವವೆಂದು ಹಾರ ಹಾಕಿ ಕಣ್ಣೀರು ಹಾಕುತ್ತಿದ್ದ ವೇಳೆ ಸಂಬಂಧಿಕರಿಂದಲೇ ತನ್ನ ಪತಿ ಬದುಕಿದ್ದಾನೆ ಎಂಬ ವಿಚಾರ ಗೊತ್ತಾಗಿದೆ. ಆ ಬಳಿಕ ಶವವನ್ನ ಅಲ್ಲಿಯೇ ಬಿಟ್ಟು ಕುಟುಂಬಸ್ಥರು ತೆತಳಿದ್ದಾರೆ.  ಇಲ್ಲಿನ ಪಟ್ಟಣದ ಸಂತೆಮಳದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಆ ಬಗ್ಗೆ ಪೊಲೀಸರು ಗುರುತು ಪತ್ತೆಗಾಗಿ ಪ್ರಕಟಣೆ ನೀಡಿದ್ದರು. … Read more

ಪವರ್‌ ಪಾಲಿಟಿಕ್ಸ್‌ | ಸರ್ಕಾರಿ ನೌಕರರ ಎಲೆಕ್ಷನ್‌ ನಡುವೆ ಶಿವಮೊಗ್ಗ ತಹಶಿಲ್ದಾರ್‌ ವರ್ಗಾವಣೆ !

Shivamogga Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 15, 2024  ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ನಡುವೆ ಶಿವಮೊಗ್ಗದಲ್ಲಿ ಹಲವರ ವರ್ಗಾವಣೆ ನಡೆಯುತ್ತಿದೆ. ಈ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸುತ್ತಿದೆ. ಈ ನಡುವೆ ಶಿವಮೊಗ್ಗ ತಹಶೀಲ್ದಾರ್‌ ಗಿರೀಶ್‌ರವರನ್ನ ನಿನ್ನೆ ದಿಢೀರ್‌ ವರ್ಗಾವಣೆ ಮಾಡಲಾಗಿದೆ. ಅವರನ್ನ ಮೈಸೂರಿನ ಮೂಡಾ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಳಕ್ಕೆ ರಾಜೀವ್‌ ಎಂಬವರನ್ನ ನಿಯೋಜಿಸಲಾಗಿದೆ.  ತಹಶೀಲ್ದಾರ್‌ ಗಿರೀಶ್‌ ಸಹ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ … Read more

ಹಿಂದೂ ಯುವಕನ ಜೊತೆ ಏಕೆ ಓಡಾಡುತ್ತಿಯಾ ಎಂದು ಹಲ್ಲೆ ಆರೋಪ | 13 ಮಂದಿ ವಿರುದ್ಧ FIR

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 15, 2024  ಹಿಂದೂ ಯುವಕನ ಜೊತೆ ಓಡಾಡುತ್ತಿಯಾ ಎಂದು ಯುವತಿ ಮೇಲೆ ಹಲ್ಲೆಮಾಡಿ ನೈತಿಕ ಪೊಲೀಸ್‌ ಗಿರಿ ನಡೆಸಿದ ಆರೋಪದ ಅಡಿಯಲ್ಲಿ  13 ಮಂದಿ ವಿರುದ್ಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಮಸೀದಿ ಸಮೀತಿಯವರು ಕರೆಯುತ್ತಿದ್ದಾರೆ ಎಂದು ಹೇಳಿ ತಾಯಿಯ ಎದುರಲ್ಲಿಯೇ ಯುವತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಆನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 13 ಮಂದಿ ವಿರುದ್ಧ FIR ದಾಖಲಿಸಿದ್ದಾರೆ.  … Read more

DINA BHAVISHYA NOVEMBER 15 | ಈ ದಿನ ನಡೆಯಲಿದೆ ಅಚ್ಚರಿಯ ಘಟನೆ | ದಿನಭವಿಷ್ಯ

SHIVAMOGGA | MALENADUTODAY NEWS | Nov 15, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024 Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Nov 15, 2024 | DINA BHAVISHYA | … Read more

ಎಷ್ಟಿದೆ ಅಡಿಕೆ ದರ | ಯಾವ ಮಾರುಕಟ್ಟೆಯಲ್ಲಿ ಏನಾಗ್ತಿದೆ ರೇಟು?

Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date  |Shivamogga  ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು   ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.   ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ … Read more

ಬಾಳಬರೆ ಚಂಡಿಕಾ ದೇವಾಸ್ಥಾನದ ಬಳಿಯಲ್ಲಿ ಕ್ಯಾಂಟರ್‌ ಪಲ್ಟಿ, ಬೊಲೆರೊ ಜಖಂ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024  ಶಿವಮೊಗ್ಗ | ಹೊಸನಗರ ತಾಲ್ಲೂಕು ಬಾಳೆಬರೆಯಲ್ಲಿರುವ ಚಂಡಿಕಾಂಬಾ ದೇವಾಲಯದ ಬಳಿ ಕ್ಯಾಂಟರ್‌ವೊಂದು ಪಲ್ಟಿಯಾಗಿರುವ ಬಗ್ಗೆ ವರದಿಯಾಗಿದೆ.  ಕ್ಯಾಂಟರ್‌ ಪಲ್ಟಿಯಾದ ಪರಿಣಾಮ ದೇವಾಲಯದ ಧರ್ಮದರ್ಶಿಗಳಿಗೆ ಸೇರಿದ ವಾಹನ ಜಖಂಗೊಂಡಿದೆ. ಹಾಗೂ ದೇವಾಲಯದ ಕಾಪೌಂಡ್‌ ಕುಸಿದಿದೆ. ಇನ್ನೂ ಕ್ಯಾಂಟರ್‌ ಒಂದು ಬದಿಗೆ ಪಲ್ಟಿಯಾಗಿದ್ದು, ಅದರಲ್ಲಿರುವ ಸಾಮಗ್ರಿಯು ರಸ್ತೆಗೆಬಿದ್ದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.  ನಿನ್ನೆ ರಾತ್ರಿ 8 ಗಂಟೆ ಹೊತ್ತಿಗೆ ನಡೆದ ಘಟನೆ ಇದು. ಶಿವಮೊಗ್ಗದಿಂದ … Read more

ದಾರುಣ ದುರಂತ | 40 ಅಡಿ ಆಳದಿಂದ ಮೂವರ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್‌ ಮಲ್ಪೆ |

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಳಸವಳ್ಳಿ ಸಮೀಪದ ಶರಾವತಿ ಹಿನ್ನೀರಿನಲ್ಲಿ ಮುಳುಗಿದ್ದ ಮೂವರ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ಹೊತ್ತಿಗೆ ನಡೆದಿದ್ದ ಘಟನೆಯಲ್ಲಿ ಸಿಗಂದೂರು ಸುತ್ತಮುತ್ತಲಿನ ಮೂವರು ಯುವಕರು ನೀರು ಪಾಲಾಗಿದ್ದರು. ಆ ಬಳಿಕ ಅವರನ್ನ ಪತ್ತೆ ಮಾಡುವ ಕಾರ್ಯಾಚರಣೆಗೆ ಕತ್ತಲು ಅಡ್ಡಿಯಾಗಿತ್ತು.  ಆ ಬಳಿಕ ಸ್ಥಳೀಯರು ಮುಳುಗು ತಜ್ಞ ಈಶ್ವರ್‌ ಮಲ್ಪೆಯವರನ್ನ (eshwar malpe rescue) ಸಂಪರ್ಕಿಸಿದ್ದರು. ವಿಷಯ ತಿಳಿದು ಬೆಳಗ್ಗೆ … Read more

ದೊಡ್ಡ ಸಂಕಷ್ಟದಿಂದ ಪಾರಾದ ಹಾಲಿ ಮತ್ತು ಮಾಜಿ ಶಿವಮೊಗ್ಗ MLA !

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024  ಶಿವಮೊಗ್ಗದ ಮಾಜಿ ಶಾಸಕ ಕೆಎಸ್‌ ಈಶ್ವರಪ್ಪ ಹಾಗೂ ಹಾಲಿ ಶಾಸಕ ಎಸ್‌ಎನ್‌ ಚನ್ನಬಸಪ್ಪರವರಿಗೆ ದೊಡ್ಡ ರಿಲೀಫ್‌ ಸಿಕ್ಕಿದೆ. ಪ್ರಚೋದನಾತ್ಮಕ ಹೇಳಿಕೆ ವಿಚಾರದಲ್ಲಿ ಅವರ ವಿರುದ್ಧದ ಪ್ರಕರಣವನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೈ ಬಿಟ್ಟಿದೆ.  ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಪಟ್ಟಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಡಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಹಾಲಿ ಶಾಸಕ ಎಸ್.ಎನ್.ಚನ್ನಬಸಪ್ಪ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ … Read more

ತಾನೆ ಬೀಸಿದ ಮೀನಿನ ಬಲೆಗೆ ಸಿಲುಕಿ ಸಾವು | ಗುಂಡು ಹೊಡೆದುಕೊಂಡು ರೈತ ದುರ್ಮರಣ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024  ಗುಂಡು ಹೊಡೆದುಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ. ಇವರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮತ್ತು ಕೈಸಾಲ ಮಾಡಿಕೊಂಡಿದ್ದರು. ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ ಗ್ರಾಮದ ಮಜೀದ್ (45) ಆತ್ಮಹತ್ಯೆ ಮಾಡಿಕೊಂಡ ರೈತ. ಕಾಫಿತೋಟ, ಶುಂಠಿ ಇನ್ನಿತರ ಕೃಷಿ ಬೆಳೆ ನಿರ್ವಹಣೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಸೇರಿ ಕೈಸಾಲ ಮಾಡಿಕೊಂಡಿದ್ದರು. ಇದರಿಂದ ಬೇಸತ್ತ … Read more

ರೋಡ್‌ ದಾಟುತ್ತಿದ್ದಾಗ ಹಿಂದಿನಿಂದ ಎದುರಾಗಿತ್ತು ಆಘಾತ | ಬೈಕ್‌ಗೆ ಕಾರು ಡಿಕ್ಕಿ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ರಸ್ತೆಯ ಕೌತಿ ಬಳಿ ಪೇಟೆಯಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕೌತಿ ಗ್ರಾಮದ ರಾಮಚಂದ್ರ (59) ಎಂದು ಗುರುತಿಸಲಾಗಿದೆ. ಇವರು ಮನೆಗೆ ಮರುಳುತ್ತಿದ್ದ ವೇಳೆ ಬೈಕ್‌ನ್ನು ರಸ್ತೆ ದಾಟಿಸಲು ಮುಂದಾಗಿದ್ದಾರೆ.  ಈ ವೇಳೇ ಗಾರ್ಮೆಂಟ್ ಫ್ಯಾಕ್ಟರಿಯ ನೌಕರರಿದ್ದ ಕಾರು ವೇಗವಾಗಿ … Read more