ಬಾಡಿಗೆ ಇಲ್ಲವೆಂದು ನಿಲ್ಲಿಸಿದ್ದ ಲಾರಿ ರಾತೋರಾತ್ರಿ ಮಾಯ! ಸಿಸಿ ಕ್ಯಾಮರಾದಲ್ಲಿ ಕಂಡಿತು ಅಸಲಿ ಸತ್ಯ!

prathapa thirthahalli
Prathapa thirthahalli - content producer

 ಸೊರಬದ ಪೆಟ್ರೋಲ್​ ಬಂಕ್ ಒಂದರ​ ಎದುರಿಗೆ ನಿಲ್ಲಿಸಿದ್ದ ಲಾರಿಯೊಂದು ಕಳ್ಳತನವಾಗಿರುವ ಘಟನೆ ನಡೆದಿದೆ.

ಮಳೆಗಾಲ ಬಾಡಿಗೆ ಇಲ್ಲ ಎಂಬ ಕಾರಣದಿಂದ ಲಾರಿಯ ಮಾಲೀಕ ಆರೀಫ್ ಅಹಮದ್ ಯಾವಾಗಲೂ ಸೊರಬಾದ ಪೆಟ್ರೋಲ್​ ಬಂಕ್​ ಒಂದರ ಎದುರಿಗೆ ಲಾರಿಯನ್ನು ನಿಲ್ಲಿಸುತ್ತಿದ್ದರು. ಸೋಮವಾರ ಯಾವುದೋ ಬಾಡಿಗೆ ಬಂತು ಎಂದು ಬೆಳಿಗ್ಗೆ 4:30 ಕ್ಕೆ  ಡ್ರೈವರ್​​ ಹೋಗಿ ಪೆಟ್ರೋಲ್​ ಬಂಕ್​ನಲ್ಲಿ ನೋಡಿದಾಗ ಲಾರಿ ಸ್ಥಳದಲ್ಲಿ ಇರಲಿಲ್ಲ. ನಂತರ, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳರು ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.

- Advertisement -

Theft case  

TAGGED:
Share This Article
Leave a Comment

Leave a Reply

Your email address will not be published. Required fields are marked *