ಸಂಗೊಳ್ಳಿ ರಾಯಣ್ಣ ಸರ್ಕಲ್​ನಲ್ಲಿ ಅಸ್ವಸ್ಥನಾಗಿದ್ದ ವ್ಯಕ್ತಿ ಸಾವು : ಕೈಯಲ್ಲಿದೆ ಅಮ್ಮ ಟ್ಯಾಟೂ

ಡಿಸೆಂಬರ್ 4, 2025

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
ಶಿವಮೊಗ್ಗ :  ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ನ.29 ರಂದು ಅಸ್ವಸ್ಥನಾಗಿ ಬಿದ್ದಿದ್ದ ಸುಮಾರು 45 ರಿಂದ 50 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯನ್ನು ಮೆಗ್ಗಾನ್...
ಕ್ಲಿಕ್ ಮಾಡಿ

ಸೊರಬದ ಕಾನಹಳ್ಳಿಯಲ್ಲಿ 6 ಕಾಡಾನೆಗಳ ಹಿಂಡು ಪತ್ತೆ: ರೈತರ ಬೆಳೆ,ತೋಟಕ್ಕೆ ಹಾನಿ

ಡಿಸೆಂಬರ್ 4, 2025

wild Elephants Damage Crops & Areca Plantations
ಸೊರಬ: ಸೊರಬ ತಾಲೂಕಿನ ಕಾನಹಳ್ಳಿ-ಕೈಸೋಡಿ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದಲ್ಲಿ ಸುಮಾರು ಆರು ಕಾಡಾನೆಗಳ ಹಿಂಡು ಪತ್ತೆಯಾಗಿದ್ದು, ಇವು ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ನುಗ್ಗಿ ಹಾನಿ...
ಕ್ಲಿಕ್ ಮಾಡಿ

5 ಸಾವಿರ ಬಾಡಿಗೆ ಕೇಳಿ ಹಲ್ಲೆ ಮಾಡಿದ ಆಟೋ ಚಾಲಕ : ಬಾಡಿಗೆಗೆ ಕರೆದಿದ್ದೇ ತಪ್ಪಾಯ್ತಾ..?

ಡಿಸೆಂಬರ್ 4, 2025

Cricket Betting ಶಿRacket Busted in Shivamogga
ಶಿವಮೊಗ್ಗ: ಶಿವಮೊಗ್ಗದಲ್ಲಿ ಆಟೋ ಬಾಡಿಗೆಯ ವಿಚಾರವಾಗಿ ವಾಗ್ವಾದ ನಡೆದು, ನಂತರ ಆಟೋ ಚಾಲಕನೊಬ್ಬ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ...
ಕ್ಲಿಕ್ ಮಾಡಿ

ಶಿವಮೊಗ್ಗ : ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಾವು

ಡಿಸೆಂಬರ್ 4, 2025

Director Sangeeth Sagar Dies of Heart Attack
ಶಿವಮೊಗ್ಗ: ಪಾತ್ರದಾರಿ ಎಂಬ ಕನ್ನಡ ಚಲನಚಿತ್ರದ ನಿರ್ದೇಶಕರಾದ ಸಂಗೀತ್ ಸಾಗರ್ ಅವರು ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ದುರ್ಘಟನೆ...
ಕ್ಲಿಕ್ ಮಾಡಿ

4 ರಾಜ್ಯಗಳಲ್ಲಿ ಜಾಲಾಡಿ 110 ಫೋನ್‌ ಹುಡುಕಿದ ಪೊಲೀಸ್! ಮೊಬೈಲ್ ವಿಷಯದಲ್ಲಿ ವಹಿಸಬೇಕಾದ ಜಾಗ್ರತೆ ಏನು? ಎಸ್‌ಪಿ ಸಲಹೆ ಓದಿ!

ಡಿಸೆಂಬರ್ 4, 2025

SP Mithun KumarsAdvice ಡಿಸೆಂಬರ್ 4 2025, ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾಮಾನ್ಯವಾಗಿ ಮೊಬೈಲ್ ಫೋನ್‌, ಕಳ್ಕೊಂಡರೆ ಮುಗಿತು! ಹೊಸ ಪೋನ್​ ತಗೊಳ್ಳದೇ ಬೇರೆ ವಿಧಿ...
ಕ್ಲಿಕ್ ಮಾಡಿ

ಮಹಾನಗರ ಪಾಲಿಕೆ ವಿರುದ್ಧವೇ ದೂರು : ಕಾರಣವೇನು

ಡಿಸೆಂಬರ್ 3, 2025

Shimoga Stabbing Dog Attack
ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ ಶಿವಮೊಗ್ಗ : 7  ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಶಿವಮೊಗ್ಗದ ವಿಧ್ಯಾನಗರದಲ್ಲಿ...
ಕ್ಲಿಕ್ ಮಾಡಿ

ಅಡಿಕೆಗೆ ಎಲೆ ಚುಕ್ಕಿರೋಗ ಪರಿಹಾರಕ್ಕೆ ಆರಗ ಆಗ್ರಹ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಡಿಸೆಂಬರ್ 3, 2025

Malenadu today e paper Malenadu today e paper Flights from Goa Chennai Diverted to Hyderabad Malenadu today e paper : 20-08-2025Malnad suddi Shimoga malenadu shivamogga e paper news today e paper today
Malenadu today e paper 03-12-2025 :  ಶಿವಮೊಗ್ಗ  ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ...
ಕ್ಲಿಕ್ ಮಾಡಿ

ಕಳೆದುಕೊಂಡ ಮೊಬೈಲ್​ ವಾರಸುದಾರರಿಗೆ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಿಂದ ಮಹತ್ಚದ ಸುದ್ದಿ

ಡಿಸೆಂಬರ್ 3, 2025

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
ಶಿವಮೊಗ್ಗ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು  ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಒಟ್ಟು 110 ಮೊಬೈಲ್ ಫೋನ್‌ಗಳನ್ನು ಪತ್ತೆ ಹತ್ತೆಹಚ್ಚಿದ್ದು, ಇಂದು (ಬುಧವಾರ) ಸಂಜೆ...
ಕ್ಲಿಕ್ ಮಾಡಿ

ATM ಕದ್ದು ಹಣ ತೆಗೆಯದೇ ಅದನ್ನು ಎಸೆದು ಹೋದ ಕಳ್ಳರು, ಏನಿದು ಘಟನೆ

ಡಿಸೆಂಬರ್ 3, 2025

ATM Thieves Fail to Steal Cash in belagavi 
ಬೆಳಗಾವಿ : ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಕೆಲವೊಮ್ಮೆ ಈ ಮಾತು ನಮಗೆ ಅನುಭವವಾದಾಗ  ಆ ಮಾತನ್ನು ನೆನೆಸಿಕೊಂಡು ಬೇಸರ...
ಕ್ಲಿಕ್ ಮಾಡಿ

ಹೆಸರಿನ ಮುಂದೆ ಬಂಗಾರಪ್ಪ ಎಂದು ಇಟ್ಟುಕೊಂಡರೆ ಸಾಲದು, ಆರಗ ಜ್ಞಾನೇಂದ್ರ ತಿರುಗೇಟು

ಡಿಸೆಂಬರ್ 3, 2025

Araga Jnanendra Hits Back at Madhu Bangarappa
ಶಿವಮೊಗ್ಗ : ತಮ್ಮ ಅನುಭವದ ಮುಂದೆ ಶಾಸಕ ಆರಗ ಜ್ಞಾನೇಂದ್ರ ಅವರು ಬಚ್ಚಾ ಎಂಬ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ...
ಕ್ಲಿಕ್ ಮಾಡಿ
PreviousNext